Listen

Description

Like it? ...  Subscribe and Share!  

Watch it ... https://www.youtube.com/mykannadakali

Read  it ...  http://kannadakali.com/publications/podcasts

Listen it ... https://anchor.fm/kannadakali 

ನಮ್ಮ ನಡುವಿದ್ದ ನಾಡೋಜ 

ಲೇಖನ: *** ಸಂಜಯ ಹಾವನೂರ 

ಓದು:        ವಿಶ್ವೇಶ್ವರ ದೀಕ್ಷಿತ  

[ ಇಂದು, ಡಿಸೆಂಬರ ೨೮. ಕನ್ನಡದ ಹೊಸ ಬೆಳಕು ಮೂಡಿದ ದಿನ.  ಶ್ರೀನಿವಾಸ ಎಂಬ ಒಬ್ಬ ಹಳ್ಳಿಯ ಬಡ ಹುಡುಗ ಹುಟ್ಟಿದ ದಿನ. ಎಲ್ಲ ಕಷ್ಟಗಳನ್ನೂ ಮೀರಿ, ತನ್ನ ಕಲಿಯುವ ಉತ್ಕಟತೆ, ಪುಸ್ತಕ ಪ್ರೇಮ, ಮತ್ತು ಹೊಸತನದ ಹಂಬಲಿಕೆಗಳಿಂದ ಒಬ್ಬ ಉತ್ಕೃಷ್ಟ ಸಂಶೋಧಕನಾಗಿ, ಸಂಶೊಧನೆಗೇ ಒಂದು ಹೊಸ ಅಯಾಮವನ್ನು ಜೋಡಿಸಿ, ನಾಡೋಜನಾಗಿ ಬೆಳೆದು ನಿಂತ ಕತೆ ಇದು.  ಕನ್ನಡ ಕಲಿಗಳಿಗಷ್ಟೆ ಅಲ್ಲ, ಎಲ್ಲರಿಗೂ ಸ್ಫೂರ್ತಿ ನೀಡುವ,  ಡಾ. ಶ್ರಿನಿವಾಸ ಹಾವನೂರರನ್ನು ಇದಕ್ಕಿಂತ ಹತ್ತಿರವಾಗಿ ಕಂಡು ಹೇಳಿದ ಕತೆ ನಿಮಗೆ ಬೇರೆ ಎಲ್ಲಿಯೂ ಸಿಗದು. – ಸಂ. ]  

0:0.0 ಪೀಠಿಕೆ 

1:09 ಬಾಲ್ಯ, ಮತ್ತು ವಿದ್ಯಾರ್ಥಿ ಜೀವನ 

2:41.5 ದಿಗ್ಗಜರ ಸಂಗಡ 

3:56.5 ಸೃಜನಶೀಲ ಲೇಖಕನಾಗಿ 

5:17.5 ಜನ್ಮಜಾತ ಸಂಶೋಧಕ 

7:01 ಸಂಶೋಧನೆಗೆ ಮೂರನೆಯ ಆಯಾಮ 

9:58 ಕನ್ನಡಕ್ಕೆ ಹೊಸತನ ತಂದರು 

1:31 ಕನ್ನಡವೆ ಜೀವನ 12:55 ನಮ್ಮನ್ನು ಅಗಲಿಸಿ ಅಗಲಿದ ನಾಡೋಜ  

13:44.5 ಸಂಪರ್ಕ