In this episode, Dr. Sandhya S. Pai recites her very famous editorial Priya Odugare EP - 114 - ಸಂಘರ್ಷವೇ ಬದುಕು | Living in Conflict
ಒಂದು ದಿನ ಒಬ್ಬ ರೈತ ಹತಾಸೆ, ಕೋಪದಿಂದ ರೈತನನ್ನು ಕೂಗಿ, ಕೂಗಿ ಕರೆದನಂತೆ, ರೈತನ ಕರೆ ಕೇಳಿ ಭಗವಂತ ಪ್ರತ್ಯಕ್ಷನಾದ. ರೈತ ದೇವರನ್ನು ನೋಡಿ ಕಿರುಚಾಡಿದ್ದ. ಅಂತೂ ಒಂದು ವರ್ಷಗಳ ಕಾಲ ಪ್ರಕೃತಿ ರೈತನ ನಿಯಂತ್ರಣದಲ್ಲಿದ್ದಾಗ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,