Listen

Description

In this episode, Dr. Sandhya S. Pai narrates very famous Aithihya mala | S2 EP - 52 : Adikesava stood silently watching all this | ಆದಿಕೇಶವ ಇದನ್ನೆಲ್ಲಾ ಮೌನವಾಗಿ ನೋಡುತ್ತಾ ನಿಂತ.



ಮಲಯಾಳ ವರ್ಷ 1921ರಲ್ಲಿ ಮಹಾರಾಜರು ಒಂದು ಪ್ರಾಂತ್ಯವನ್ನು ಗೆದ್ದು ತ್ರಿವೇಂಡ್ರಮ್ ರಾಜ್ಯಕ್ಕೆ ಸೇರಿಸಿಕೊಂಡಿದ್ದು ಚರಿತ್ರೆಯಲ್ಲಿ ದಾಖಲಾಯ್ತು. ಒಮ್ಮೆ ಅವರ ಕಣ್ಣಿಗೆ ಎಳೆ ವಯಸ್ಸಿನ ಆನೆ ಮರಿ ಬಿತ್ತಂತೆ. ಅದನ್ನು ತಮ್ಮ ಮನೆಗೆ ಕರೆದುಕೊಂಡು ಬಂದರು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ  ಆಲಿಸಿ.



ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com