Listen

Description


In this episode, Dr. Sandhya S. Pai narrates very famous MahabharataS3 : S3 : EP - 21 : ಘಟೋದ್ಗಜನ ಜನನ | Birth of Ghatodgaja

ಕೌರವರು ಕುತಂತ್ರದಿಂದ ಅರಗಿನ ಮನೆಗೆ ಬಿಂಕಿಯಿಟ್ಟರೂ ಚಾಣಾಕ್ಷತನದಿಂದ ಪಾರಾದ ಪಾಂಡವರು ಕತ್ತಲಲ್ಲಿ ಭೀಮ ಕುಂತಿಯನ್ನ ಎಲ್ಲರನ್ನು ಎತ್ತಿ ಗಂಗಾ ನದಿಯ ತೀರದ ಬಳಿ ಬಂದಾಗ ನೌಕೆಯೊಂದು ಕಾಣಿಸಿತು, ಅದರ ನಾವಿಕ ವಿದುರ ತನ್ನನ್ನ ಕಳಿಸಿದ್ದಾನೆ ಎಂದು ತನ್ನನ್ನು ಪರಿಚಯಿಸಿದ.. ಆದರೆ ಪಾಂಡವರು ಇದೂ ದುರ್ಯೋಧನನ ಕುತಂತ್ರ ಇರಬಹುದೇ ಎಂಬ ಸಂಶಯದಿಂದ ನಾವೆ ಹತ್ತಿದರು ಆಮೇಲೇನಾಯ್ತು ?

ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com