In this episode, Dr. Sandhya S. Pai narrates very famous Mahabharata : S3 ; EP - 5 : ನಹುಶನ ಶಾಪ ವಿಮೋಚನೆಯಾದದ್ದು ಹೇಗೆ ? | How was Nahusha's curse freed?
ಪಾಂಡವರು ವಿಶಾಖಯೋಪ ಎಂಬ ಅರಣ್ಯದಲ್ಲಿ ವಾಸ ಮಾಡುತ್ತಿದ್ದರು. ಒಂದು ದಿನ ಭೀಮಸೇನ ಅರಣ್ಯಕ್ಕೆ ಹೋದಾಗ ಆತನನ್ನು ಒಂದು ಸರ್ಪ ಸುತ್ತಿಕೊಂಡಿತು. ಅದು ಸಾಮಾನ್ಯವಾದ ಸರ್ಪವಾಗಿರಲಿಲ್ಲ. ಹಾಗಾದ್ರೆ ಈ ಸರ್ಪದ ಹಿಂದಿನ ಕಥೆ ಏನು ಎಂಬುದನ್ನು ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com