Listen

Description

In this episode, Dr. Sandhya S. Pai recites her very famous editorial Priya Odugare EP - 115 - ಸಂತ ಕಬೀರ | St. Kabir 

ಪ್ರಿಯ ಓದುಗರೇ, ಸಂತ ಕಬೀರ

ವಾರಣಾಸಿಯಲ್ಲಿ ದೇಹತ್ಯಾಗ ಮಾಡಿದರೆ ನೇರ ಸ್ವರ್ಗ ಪ್ರಾಪ್ತಿ ಎಂಬುದು ಸನಾತನ ಧರ್ಮದ ನಂಬಿಕೆ. ಆದರೇ ಜೀವಮಾನವಿಡೀ ವಾರಣಾಸಿಯಲ್ಲಿದ್ದ ಸಂತ ಕಬೀರರ ಅಂತಿಮ ಇಚ್ಛೆ ಏನಾಗಿತ್ತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,