In this episode, Dr. Sandhya S. Pai recites her very famous editorial Manojna Ramayana S1 E44 - The coronation of Sri Ram | ಶ್ರೀರಾಮ ಪಟ್ಟಾಭಿಷೇಕ
ಅಯೋಧ್ಯೆಗೆ ಮರಳಿದ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕದ ಸಂಭ್ರಮ. ಐದು ನೂರು ನದಿಗಳಿಂದ ಪವಿತ್ರ ಜಲ ತರಲಾಗಿತ್ತು. ಅದ್ದೂರಿ ಪಟ್ಟಾಭಿಷೇಕದ ವೈಭವದ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com