Listen

Description

In this episode, Dr. Sandhya S. Pai recites her very famous editorial Manojna Ramayana S1 E48 - The Death of Shambuka | ಶಂಭೂಕ ವಧೆ

ಕೋಸಲದ ಗಡಿಯಲ್ಲಿ ಕೃಷಿಕನೊಬ್ಬ ಕರ್ತವ್ಯ ಪಾಲನೆ ಮಾಡದೆ ತಪಸ್ಸಿನಲ್ಲಿ ಮಗ್ನನಾಗಿದ್ದಾನೆ ಎಂಬ ಮಾಹಿತಿ ತಿಳಿದ ಶ್ರೀರಾಮ ಪುಷ್ಪಕ ವಿಮಾನ ಏರಿ ಹೊರಡುತ್ತಾನೆ. ಈ ತಪಸ್ವಿ ಯಾರು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com