ಉಪನಯನದ ನಂತ್ರ ಮಾಡೋ ಈ ಸಂಸ್ಕಾರ ಅಷ್ಟೇನೂ ಜನಜನಿತವಾಗಿಲ್ಲ. ಶಿಕ್ಷಣದ ಮಹತ್ವ ಹಾಗೆ ಗುರುಗಳ ಕರ್ತವ್ಯ ತಿಳಿಸುವ ವಿಶಿಷ್ಟ ಸಂಸ್ಕಾರಂಭಕ್ಕೆ ವೇದಾರಂಭ ಎಂದು ಹೆಸರು. ಈ ಕುರಿತು ವಿಸ್ತಾರವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.