ಸಂಸ್ಕಾರ ಅನ್ನೋದು ಹೊಸ ವಿಚಾರವೇನಲ್ಲ. ಅದನ್ನು ತಿಳಿಯಬೇಕು, ತಿಳಿದಷ್ಟು ಮತ್ತೆ ಮತ್ತೆ ಮೆಲುಕು ಯಾಕಾಗಿ ಹಾಕಬೇಕು ಅನ್ನೋ ಪ್ರಶ್ನೆಗೆ ರಾಮಾಯಣದ ಒಂದು ಕತೆಯಲ್ಲಿ ಉತ್ತರವಿದೆ. ನೀವದನ್ನು ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಲು ಈ QR ಕೋಡ್ ಸ್ಕ್ಯಾನ್ ಮಾಡಿ.
Want to check another podcast?
Enter the RSS feed of a podcast, and see all of their public statistics.