Listen

Description

ನಮ್ಮೆಲ್ಲರ ಮನೆಗಳಲ್ಲಿ ತುಳಸಿ ಗಿಡವಂತೂ ಇದ್ದೇ ಇದೆ, ಇದ್ಕಕೆ ನಾವು ತುಂಬಾ ಪ್ರಾಮುಖ್ಯತೆ ಕೊಡ್ತೀವಿ, ಬೆಳಗ್ಗೆ ತುಳಸಿ ಗಿಡಕ್ಕೆ ನೀರು ಹಾಕಿ, ಸಂಜೆ ತುಳಸಿ ಗಿಡಕ್ಕೆ ದೀಪ ಇಡ್ತೀವಿ ಹೀಗೆ ಮಾಡಿದರೆ ನಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸ್ತಾಳೆ ಅನ್ನೋದು ನಂಬಿಕೆ ಆದ್ರೆ ಹಲವರು ತುಳಸಿ ಎಳೆಯನ್ನ ತಿನ್ಬಾರ್ದು ಅಂತಾರೆ ಯಾಕೆ ? ಕೇಳಿ.