ಮೊದಲೇ ಗೊಂದಲದಲ್ಲಿದ್ದ ಅರ್ಜುನನ ಮನಸ್ಸಿನಲ್ಲಿ ಜ್ಞಾನ ಯೋಗ, ಕರ್ಮಯೋಗ ಅದರೊಳಗೆ ಅಡಗಿರುವ ಸಂನ್ಯಾಸತ್ವದಂತಹ ಸಂಗತಿಗಳು ಇನಷ್ಟು ಗೊಂದಲಗಳನ್ನ ಮೂಡಿಸುತ್ತವೆ. ಆದ್ದರಿಂದ ಇದನ್ನ ಪರಿಹರಿಸಲು ಕೃಷ್ಣ ಆಯ್ದುಕೊಂಡ ದಾರಿ ಅಂದರೆ ಅದು ಧ್ಯಾನ ಅಥವಾ ಆತ್ಮ ಸಂಯಮ ಯೋಗ… ಇದು ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಅವಶ್ಯಕವಾಗಿತ್ತು. ಧ್ಯಾನ ಎಂದರೇನು? ಆತ್ಮ ಸಂಯಮ ಯೋಗವನ್ನ ಪಡೆದುಕೊಳ್ಳುವುದು ಹೇಗೆ ಅನ್ನೋದನ್ನ ಕೇಳಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ, ಮತ್ತು ರಿಲಾಕ್ಸ್ ಆಗಿ.