Listen

Description

ಅರ್ಜುನನ ಜ್ಞಾನದ ತೃಷೆಯನ್ನು ಗಮನಿಸಿದ ಶ್ರೀಕೃಷ್ಣ ಈ ಅಧ್ಯಾಯದಲ್ಲಿ ಜ್ಞಾನದ ಬಗೆಗಿನ ಮತ್ತಷ್ಟು ವಿಚಾರಗಳನ್ನು ಬೋಧಿಸುತ್ತಾನೆ. ಜ್ಞಾನ ಎಷ್ಟು ಅಮೂಲ್ಯವಾದದ್ದು ಅಂದ್ರೆ ಅದನ್ನು ಸುಲಭವಾಗಿ ಗುರುಗಳು ಯಾರಿಗೂ ಬೋಧಿಸುವುದಿಲ್ಲ. ಶ್ರೀಕೃಷ್ಣ ಬೋಧಿಸಿದ ವಿಭೂತಿಯಾಗದ ಕುರಿತು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.