Look for any podcast host, guest or anyone
Showing episodes and shows of

Balakrishna Maddodi

Shows

Dr Balakrishna MaddodiDr Balakrishna Maddodiಸುರಿನೇಮ್‌ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾಪ್ರಸಾದ್‌ ಸಂತೋಖಿಭಾರತದ ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವ ಸುರಿನೇಮ್‌ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾಪ್ರಸಾದ್‌ ಸಂತೋಖಿ ಅವರಿಗೆ ಈ ಭಾಗ್ಯ ಒಲಿದುಬಂದಿದೆ ಎಂದು ಮೂಲಗಳು ಹೇಳಿವೆ. ಸಂತೋಖಿ ಅವರು ಕಳೆದ ವಾರ ಪ್ರವಾಸಿ ಭಾರತೀಯ ದಿವಸದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಗಣರಾಜ್ಯ ದಿನದ ಅತಿಥಿಯಾಗಿ ಪಾಲ್ಗೊಳ್ಳುವ ಆಹ್ವಾನವೂ ಹೋಗಿದೆ ಎಂದು ತಿಳಿದುಬಂದಿದೆ. ಸುರಿನೇಮ್‌ ಈ ಮುನ್ನ ಡಚ್‌ ವಸಾಹತು ಆಗಿತ್ತು. ಇಲ್ಲಿ ಭಾರತೀಯ ಮೂಲದವರ ಸಂಖ್ಯೆಯೇ ಶೇ.27.4ರಷ್ಟಿದೆ. ಸಂತೋಖಿ ಅವರು ಕಳೆದ ಜುಲೈನಲ್ಲಿ ಡೇಸಿ ಬೌಟೆರ್ಸೆ ಎಂಬ ಸರ್ವಾಧಿಕಾರಿಯ ಆಳ್ವಿಕೆಗೆ ಅಂತ್ಯ ಹಾಡಿ ಅಧಿಕಾರಕ್ಕೆ ಬಂದಿದ್ದರು2021-01-1506 minDr Balakrishna MaddodiDr Balakrishna MaddodiIndia celebrates National Youth Day on January 12. This date was chosen to honor his birthdayIndia celebrates National Youth Day on January 12. This date was chosen to honor the birthday of Swami Vivekananda, one of India's greatest spiritual and social leaders. He saw hope for the future in every child and believed that with “muscles of iron” and “nerves of steel” they could bring about social change.2021-01-1105 minDr Balakrishna MaddodiDr Balakrishna MaddodiInfluence of Indian culture in Japanese cultureIndian god and goddess worshipped in Japan by various names and in Japanese culture2021-01-0905 minDr Balakrishna MaddodiDr Balakrishna Maddodi*ಜೀವನದ ಸತ್ಯದರ್ಶನ*ಹುಟ್ಟು: ನಾವು ಕೇಳದೇ ಸಿಗುವ ವರ ! ಸಾವು: ನಾವು ಹೇಳದೇ ಹೋಗುವ ಜಾಗ ! ಬಾಲ್ಯ: ಮೈಮರೆತು ಆಡುವ ಸ್ವರ್ಗ. ಯೌವನ: ಅರಿವಿದ್ದರೂ ಅರಿಯದ ಮಾಯೆ! ಮುಪ್ಪು: ಕಡೆಯ ಆಟ. ! ಸ್ನೇಹ: ಶಾಶ್ವತವಾಗಿ ಉಳಿಯೋ ಬಂಧ.! ಪ್ರೀತಿ: ಪ್ರಾಣಕ್ಕೆ ಹಿತವಾದ ಅನುಬಂಧ. ಪ್ರೇಮ: ತ್ಯಾಗಕ್ಕೆಸ್ಪೂರ್ತಿ. ಕರುಣೆ: ಕಾಣುವ ದೇವರು. ಮಮತೆ: ಕರುಳಿನ ಬಳ್ಳಿ. ದ್ವೇಷ: ಉರಿಯುವ ಕೊಳ್ಳಿ. ತ್ಯಾಗ: ದೀಪ. ಉಸಿರು: ಮೌನದಲೆ ಜೊತೆಗಿರುವ ಗೆಳೆಯ. ಹ್ರದಯ: ಎಚ್ಚರಿಕೆ ಗಂಟೆ. ಕಣ್ಣು: ಸೃಷ್ಟಿಯ ಕನ್ನಡಿ. ಮಾತು: ಬೇಸರ ನೀಗುವ ವಿದ್ಯೆ. ಮೌನ: ಭಾಷೆಗೂ ನಿಲುಕದ ಭಾವ. ಕಣ್ಣೀರು: ಅಸ್ತ್ರ. ನೋವು: ಅಸಹಾಯಕತೆ! ನಗು: ಔಷಧಿ. ಹಣ: ಅವಶ್ಯಕತೆ.! ಗುಣ: ಆಸ್ತಿ. ಕಲೆ: ಜ್ಞಾನ. ಧರ್ಮ: ಬುನಾದಿ. ಕರ್ಮ: ಕಾಣದಾ ಕೈ ಆಟ. ಕಾಯಕ: ದೇಹ, ಮನಸಿಗೆ ಮಿತ್ರ. ಸಂಸ್ಕೃತಿ: ನೆಲೆ ಸಾಧನೆ: ಜೀವಕ್ಕೆ ಜೀವನಕ್ಕೆ ಬೆಲೆ.... ತಾರುಣ್ಯ, ಮುಪ್ಪು; ತಾನಾಗಿ ಬರುವುದು ಪಾಪ,ಪುಣ್ಯ; ಜೊತೆಯಲ್ಲೇ ಬರುವುದು. ಆಸೆ ,ದುಃಖ ತಡೆಯಿಲ್ಲದೇ ಬರುವುದು. ಹಸಿವು,ದಾಹ ಅನಿವಾರ್ಯವಾಗಿ ಬರುವುದು. ದ್ವೇಷ, ಸಿಟ್ಟು ನಾಶಕ್ಕಾಗಿ ಬರುವುದು.. 🙏🏻🙏🏻🙏🏻 ಹರಿ ಓಂ🙏🙏🚩🚩2021-01-0703 minDr Balakrishna MaddodiDr Balakrishna Maddodiಪುರುಲಿಯಾದ ಸೈನಿಕ್ ಸ್ಕೂಲ್ ಕ್ಯಾಡೆಟ್ ಅಮಿತ್ ರಾಜ್ಕರೀನಾ ಕಪೂರ್ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ. ಅನುಷ್ಕಾ ಶರ್ಮಾ ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದು ನಮಗೆ ತಿಳಿದಿದೆ ಮತ್ತು ಅವರ ಪತಿ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಿಂದ ತನ್ನೊಂದಿಗೆ ಇರಲು ಮರಳಿದ್ದಾರೆ. ಯಾವ ನಟ ಯಾವ ಡಿಸೈನರ್ ಬಟ್ಟೆಗಳನ್ನು ಧರಿಸುತ್ತಾನೆ ಎಂಬುದು ನಮಗೆ ತಿಳಿದಿದೆ. ಆದರೆ ಕ್ಯಾಡೆಟ್ ಅಮಿತ್ ರಾಜ್ ಯಾರು ಎಂದು ತಿಳಿಯಲು ನಾವು ಕಾಳಜಿ ವಹಿಸುತ್ತೇವೆಯೇ? ನಾವು ಇಲ್ಲ ಇದಕ್ಕಾಗಿ ನಾನು ಯಾರನ್ನೂ ಸಂಪೂರ್ಣವಾಗಿ ದೂಷಿಸುವುದಿಲ್ಲ. ನಾವೆಲ್ಲರೂ ನಮ್ಮ ಸುದ್ದಿಯ ಹಸಿವನ್ನು ಜಂಕ್ ನ್ಯೂಸ್ಗಾಗಿ ವ್ಯರ್ಥ ಮಾಡುತ್ತೇವೆ ಅದು ನಮ್ಮ ಸಮಾಜಕ್ಕೆ ಎಂದಿಗೂ ಮೌಲ್ಯವನ್ನು ಸೇರಿಸುವುದಿಲ್ಲ. ಡಿಸೆಂಬರ್ 3 ರಂದು, ಪುರುಲಿಯಾದ ಸೈನಿಕ್ ಸ್ಕೂಲ್ ಕ್ಯಾಡೆಟ್ ಅಮಿತ್ ರಾಜ್, ಬಿಹಾರದ ತನ್ನ ಹುಟ್ಟುರಾದ ನಳಂದದಲ್ಲಿದ್ದಾಗ, ಬೆಳಿಗ್ಗೆ 6 ಗಂಟೆ ಸುಮಾರಿಗೆ ಜಾಗಿಂಗ್ ಮಾಡುವಾಗ ನೆರೆಹೊರೆಯ ಜನರು ಕೂಗುತ್ತಿರುವುದು ಕೇಳಿಸಿತು. ಪಕ್ಕದ ಮನೆಯೊಂದಕ್ಕೆ ಬೆಂಕಿ ಕಾಣಿಸಿಕೊಂಡಿರುವುದನ್ನು ನೋಡಲು ಅವನು ಹೊರನಡೆದನು. ಮರು ಯೋಚಿಸದೆ ಒಳಗೆ ಸಿಕ್ಕಿಹಾಕಿಕೊಂಡಿದ್ದ 3 ಮಕ್ಕಳನ್ನು ಉಳಿಸಲು ಅವನು ಮನೆಯೊಳಗೆ ಪ್ರವೇಶಿಸಿದನು. ಅವನು ಮೊದಲ ಎರಡು ಮಕ್ಕಳನ್ನು ಉಳಿಸುವ ಹೊತ್ತಿಗೆ 85% ಸುಟ್ಟಗಾಯಗಳನ್ನು ಅನುಭವಿಸಿದ, ಆದರೆ ಮೂರನೆಯ ಮಗುವನ್ನು ಉಳಿಸಲು ನಿರ್ಧರಿಸಿದ. ಮೂರನೆಯ ಮಗುವನ್ನು ಉಳಿಸಲು ಅವನು ಉಳಿಯುವ ಯಾವುದೇ ಸ್ಥಿತಿಯಲ್ಲಿರಲಿಲ್ಲ, ಆದರೆ 95% ಸುಟ್ಟಗಾಯಗಳನ್ನು ಪಡೆದರು ಮೂರನೆಯ ಮಗುವನ್ನು ಉಳಿಸಲು ಮನೆಯೊಳಗೆ ಪ್ರವೇಶಿಸಿದನು. ಅವನು ವೀರತ್ವದಿಂದ, ಮೂವರೂ ಮಕ್ಕಳನ್ನು ಉಳಿಸಿದ. ನಂತರ ಅವನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಅವರನ್ನು ದೆಹಲಿಯ ಸಫಾದರ್ಜಾಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. 13 ಡಿಸೆಂಬರ್ 2020 ರಂದು ಧೈರ್ಯಶಾಲಿ ಹೃದಯ ಜೀವ ಕಳೆದುಕೊಂಡಿತು. ಒಂದು ಮೀಡಿಯಾ ಹೌಸ್ ಕೂಡ ಈ ಕಥೆಯನ್ನು ತೋರಿಸಲಿಲ್ಲ. ಸೋಷಿಯಲ್ ಮೀಡಿಯಾದ ಶಕ್ತಿಯನ್ನು ಬಳಸಿಕೊಂಡು ಈ ಧೈರ್ಯಶಾಲಿ ಆತ್ಮವನ್ನು ನಾವು ವೈಯಕ್ತಿಕವಾಗಿ ಗೌರವಿಸೋಣ. ಏಕೆಂದರೆ ಇದು #ಹೊಸ_ಇಂಡಿಯಾವನ್ನು ನಿರ್ಮಿಸಬಲ್ಲ ತ್ಯಾಗದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. . . -ರಾಜೀವ್ ವರ್ಷನಿ ಮೂಲಕ2021-01-0603 minDr Balakrishna MaddodiDr Balakrishna Maddodiಜೊತೆಯಲಿರುವವರನ್ನು *ನೋಯಿಸದ* *ಮುದ ನೀಡುವ* ಮನಸಿರಲಿ..!ಓದಿ ನೋಡಿ,, ಎಷ್ಟು ನಿಜ ಅನ್ಸುತ್ತೆ, ಹಾಗೇ ಒಂಥರಾ ಖುಷಿ, ನೋವು ಎರಡೂ ಆಗುತ್ತೆ* 👇👇😊😊😌😌 *.ಗೊತ್ತಾಗಲೇ ಇಲ್ಲ*.. -. -. -. *. -. -. -. *. ದಿನಗಳು ಕಳೆದವು... *ಹೇಗೆ ಕಳೆದವು*.? ಗೊತ್ತಾಗಲೇ ಇಲ್ಲ... ಬದುಕಿನ ಓಟದಲ್ಲಿ *ಉರುಳಿದವುವರ್ಷಗಳು* ಗೊತ್ತಾಗಲೇ ಇಲ್ಲ... ಹೆಗಲೇರಿ ಆಡುತ್ತಿದ್ದಮಕ್ಕಳು *ಹೆಗಲವರೆಗೆ ಬೆಳೆದದ್ದು* ಗೊತ್ತಾಗಲೇ ಇಲ್ಲ... ಬಾಡಿಗೆಯ ಪುಟ್ಟ ಮನೆಯಿಂದ *ಸ್ವಂತ ಗೂಡಿನೊಳ ಹೊಕ್ಕದ್ದು* ಗೊತ್ತಾಗಲೇ ಇಲ್ಲ... ಸೈಕಲ್ನಲ್ಲಿ ' ಏರಿ' ಏರಿ ಏದುಸಿರು ಬಿಡುತ್ತಿದ್ದ ನಾವು ಯಾವಾಗ *ಕಾರಿನಲ್ಲಿ ನುಸುಳಿದೆವೋ* ಗೊತ್ತಾಗಲೇ ಇಲ್ಲ... ಅಮ್ಮ- ಅಪ್ಪನ ಹೊರೆಯಾಗಿದ್ದ ನಾವು *ಮಕ್ಕಳ ಹೊರೆ ಯಾವಾಗ ಹೊತ್ತೆವೋ* ಗೊತ್ತಾಗಲೇ ಇಲ್ಲ... . ಗಂಟೆಗಟ್ಟಲೇ ಮಲಗಿ ಗೊರಕೆ....ಹೊಡೆಯುತ್ತಿದ್ದ ನಮ್ಮ *ನಿದ್ರೆ ಯಾವಾಗ ಹಾರಿತೋ* ಗೊತ್ತಾಗಲೇ ಇಲ್ಲ. ದಟ್ಟ ಕರಿ ಕೂದಲಿನಲ್ಲಿ ಬೆರಳಾಡಿಸಿ...ಸುಖಿಸಿದ ಕ್ಷಣಗಳು ಮನದಲ್ಲಿ ಹಸಿರಾಗಿರುವ ಮೊದಲೇ., ನಮ್ಮ *ಕೂದಲು ಬಿಳಿಯಾಗತೊಡಗಿದ್ದು* ಗೊತ್ತಾಗಲೇ ಇಲ್ಲ... ಕೈಯಲ್ಲಿ ಅರ್ಜಿ ಹಿಡಿದು ಕಚೇರಿ, ಕಚೇರಿ ಅಲೆದ ನಮಗೆ *ನಿವೃತ್ತಿಯ* ಗಳಿಗೆ ಬಂದುದು ಗೊತ್ತಾಗಲೇ ಇಲ್ಲ... ಮಕ್ಕಳು, ಮಕ್ಕಳೆಂದು ಹಲುಬುತ್ತ, ಗಳಿಸಿ ಉಳಿಸುವಲ್ಲಿ ಆ *ಮಕ್ಕಳೇ ದೂರವಾದದ್ದು* ಗೊತ್ತಾಗಲೇ ಇಲ್ಲ... ನಾವು, ನಮ್ಮವರೆಂದು ಎದೆಯುಬ್ಬಿಸಿ ರೆದ ನಮಗೆ ಅವರೆಲ್ಲ ದೂರಾಗಿ, *ಒಂಟಿಯಾದುದು* ಗೊತ್ತಾಗಲೇ ಇಲ್ಲ... ನಮಗಾಗಿ ಏನಾದರೂ ಮಾಡಬೇಕೆಂದಾಗ *ದೇಹ ಸಹಕರಿಸುವದನ್ನು ನಿಲ್ಲಿಸಿದ್ದು* ಗೊತ್ತಾಗಲೇ ಇಲ್ಲ... ಹೀಗೆ ಗೊತ್ತಾಗುವ ಮುನ್ನವೇ *ಗತಿಸುವ ಬದುಕಿನ* ಬಗೆಗೆ ಒಂದು ಬೆರಗಿನ ನೋಟವಿರಲಿ*.!2021-01-0604 minDr Balakrishna MaddodiDr Balakrishna Maddodiನಮ್ಮ ಜೀವನ ಶೈಲಿ ಬದಲಾಗಲಿ..**2020 ಕಲಿಸಿದ 20 ಪಾಠಗಳು...* ➖➖➖ *1) ಕಣ್ಣಿಗೆ ಕಾಣದ ಒಂದು ವೈರಾಣು ಇಡಿ* *ಜಗತ್ತನ್ನೆ* *ಅಲ್ಲೋಲ ಮಾಡಬಹುದು* *2) ಎಷ್ಟೆ ಹಣ ಸಂಪತ್ತು ಇದ್ದರೂ ಆರೋಗ್ಯ* *ಮುಖ್ಯ* *ಪ್ರಾಣ ಮುಖ್ಯ.* *3) ಮಸೀದಿ ಮಂದಿರ ಚರ್ಚಗಳಲ್ಲಿ ಅಷ್ಟೆ* *ದೇವರಿಲ್ಲ , ಅವನು ನಿರಾಕಾರ ಎಲ್ಲಾ ಕಡೆ* *ಇದ್ದಾನೆ ,.* *ಒಂದು ವೇಳೆ ತಿಂಗಳು ಗಟ್ಟಲೆ ಮಸೀದಿ ,* *ಮಂದಿರ , ಚರ್ಚಗಳನ್ನು ಮುಚ್ಚಿದರೂ* *ದೇವರು ಬೇಜಾರು ಮಾಡಿಕೊಳ್ಳಲ್ಲ. ದೇವರು* *ಸಕಲ ಜೀವಿಗಳಲ್ಲಿದ್ದಾನೆಂದು* *ತೋರಿಸಿಕೊಟ್ಟ ವರ್ಷ.* *5) ಭವಿಷ್ಯಗಾರರ ಭವಿಷ್ಯ ಸುಳ್ಳು...* *ನಾಳೆಯ ಭವಿಷ್ಯ ಯಾರಿಂದಲೂ ಹೇಳಲು* *ಸಾಧ್ಯವಿಲ್ಲ* *6) ಕುಡಿಯದೆ ,ಬಾರ್ ಗೆ ಹೋಗದೆ ಗಂಡಸರು* *ತಿಂಗಳಗಟ್ಟಲೇ ಇರಬಹುದು* *7) ಮದುವೆ ಇತರೆ ಕಾರ್ಯಗಳನ್ನು* *ಸರಳವಾಗಿ ಮಾಡಬಹುದು* *8) ಸತ್ತರೆ ನಮ್ಮ ಹಿಂದೆ ಯಾರೂ ಇರಲ್ಲ ,* *ಯಾರು ಬರಲ್ಲ* *9) ಒತ್ತಡದಲ್ಲಿ ಓದಿ ಮಾರ್ಕ್ಸ ಪಡೆಯುವುದು* *ಅಷ್ಟೆ ಜೀವನವಲ್ಲ..ಜೀವನಾನುಭವ* *ನಿಜವಾದ ಪಾಠ ಶಾಲೆ* *10) ಹೇಗೆ ,ಎಲ್ಲೆ ಬದುಕುತ್ತಿದ್ದರೂ ,ಸಂಕಷ್ಟ* *ಬಂದಾಗ ಸ್ವಂತ ಊರು ,ಮೂಲ* *ಉದ್ದೋಗಕ್ಕೆ ಬರಲೇಬೇಕು.* *ಬಸ್ ,ರೈಲ್ವೆ ,ವಿಮಾನ ಇಲ್ಲದಿದ್ದರೂ ಜೀವನ* *ನಿಲ್ಲಲ್ಲವೆಂದು ತೋರಿಸಿದ ವರ್ಷ.* *11) ಆಸ್ಪತ್ರೆಗಳೆ ನಿಜವಾದ ಆಲಯಗಳು .* *ಜೀವ ಪಣಕ್ಕಿಟ್ಟು ಹೋರಾಡುವವರೆಲ್ಲ* *ಯುದ್ಧ ಯೋಧರು.. ವಾರಿಯರ್ಸ್‌* *12) ಎಷ್ಟೆ ಮುಂದುವರಿದ ದೇಶ ವಾದರೂ* *ಕಾಲದ ಹೊಡೆತಕ್ಕೆ ಸೋಲಬೇಕು.ಯುದ್ಧ* *ವಿಮಾನಗಳು ,* *ಟ್ಯಾಂಕರ್ ಗಳು, ಅಣುಬಾಂಬು ಇದ್ದರೂ* *ಸಾಂಕ್ರಾಮಿಕ ಅಣು ರೋಗಕ್ಕೆ* *ಶರಣಾಗಲೇಬೇಕು* *13) ಸಿನೆಮಾ ,ಪ್ಲಬ್ ,ಕ್ಲಬ್ ಅಷ್ಟೇ* *ಮನರಂಜನೆ ಅಲ್ಲ* *ಮನೆಯಲ್ಲಿ ಮಕ್ಕಳ ಜೊತೆಗೆ, ಹೆತ್ತವರ* *ಜೊತೆಗೆ ಕಾಲ ಕಳೆಯುವುದು* *ನಿಜವಾದ ಆತ್ಮಾನಂದ ಅಂತ ತೋರಿಸಿದ್ದು.* *ತಮ್ಮ ತಮ್ಮ ಕೆಲಸಗಳನ್ನು ತಾವೆ* *ಮಾಡಿಕೊಳ್ಳಬೇಕೆಂದು ತೋರಿಸಿಕೊಟ್ಟ* *ವರ್ಷ.* *14)ಅತಿ ಆಸೆಗೆ ಪರಿಸರ ನಾಶ ಮಾಡಿದರೆ* *ಮುಖಕ್ಕೆ ಮಾಸ್ಕ ಹಾಕಿಕೊಂಡು* *ಇರಬೇಕಾಗುತ್ತದೆ.* *ವಾತಾವರಣದಲ್ಲಿ ಆಮ್ಲಜನಕ ಕಲುಷಿತ* *ಗೊಳಿಸಿದರೆ ಬದುಕಲು* *Oxygen ಖರೀದಿಸಬೇಕುತ್ತದೆ ಎಂದು* *ತಿಳಿಸಿಕೊಟ್ಟವರ್ಷ.* *15) ತಂತ್ರಜ್ಞಾನ ಎಷ್ಟೇ ಮುಂದುವರಿದರೂ* *ಕಣ್ಣಿಗೆ ಕಾಣದ ಮನಸ್ಸು ,ವೈರಸ್‌ ಎರಡನ್ನು* *Control ಮಾಡುವುದು ಕಷ್ಟ.* *16) ಶ್ರೀಮಂತರು ರೋಗ ತಂದು ಹರಡಿ* *ಬಡವರಿಗೆ ತೊಂದರೆ ಆದರೂ ಬಹಳಷ್ಟು* *ಜನರು ಜೀವ ಕಳೆದುಕೊಂಡಿದ್ದು* *ಶ್ರೀಮಂತರೆ ,* *ಬಡವರು ಕೂಲಿ ಕಾರ್ಮಿಕರು ,ಪೌರ* *ಕಾರ್ಮಿಕರಲ್ಲಿ ಸಾವುಗಳು ಕಡಿಮೆ.* *ಬಡವರ ಬೆವರಿನಲ್ಲಿ ದೇವರು* *ಇರುತ್ತಾನೆಂದು ತೋರಿಸಿಕೊಟ್ಟ ವರ್ಷ.* *17) ಎಲ್ಲಾ ಧರ್ಮಗಳು ಪಳ್ಳು,ಮನುಷ್ಯತ್ವ* *ಮಾನವೀಯತೆಯೇ ನಿಜವಾದ ಧರ್ಮ* *ಎಂದು ಮತ್ತೊಮ್ಮೆ ತೋರಿಸಿಕೊಟ್ಟ ವರ್ಷ.* *18) ಅತಿವೃಷ್ಠಿಯಾಗಿ ಕರ್ನಾಟಕದ ಎಲ್ಲಾ* *ನದಿಗಳಿಂದ* *600 ರಿಂದ 700 TMC ನೀರು* *ಸಮುದ್ರ ಸೇರಿತು..* *ನೀರು ಸಂಗ್ರಹಣೆಯಲ್ಲಿ ರಾಜ್ಯ ಹಿಂದಿದೆ* *ಎಂದು ತಿಳಿಸಿದ ವರ್ಷ.* *ಗಿಡ ಮರ ಉಳಿಸಿ ಅಂತರ್ಜಲ* *ಕಾಪಾಡದಿದ್ದರೆ ಪ್ರಳಯ ಮತ್ತೆ* *ಬರುತ್ತವೆಂದು ತಿಳಿಸಿದ ವರ್ಷ.* *19) ಆದಾಯ ಇಲ್ಲದೆ ವಿದಾಯ ಹೇಳುತ್ತಿರುವ* *ಈ ವರ್ಷವಾದರೂ...ಬಂಗಾರ ,* *ಬೆಳ್ಳಿ , ಆಸ್ತಿ* *ಬರಿ ನಿರ್ಜೀವ ಗಳಿಕೆ ಜೀವನವಲ್ಲ...* *ಮನಸ್ಸಿನ ನೆಮ್ಮದಿಯೇ ನಿಜವಾದ ಆಸ್ತಿ* *ಎಂದು ತೋರಿಸಿಕೊಟ್ಟ ವರ್ಷ 2020..* *ಆ ಪಾಠ ಅರಿತು* *ನಡೆಯುವುದು* *ಮನುಷ್ಯನಿಗೆ ಬಿಟ್ಟ ವಿಚಾರ.* *ಕೆಲವರ ಜೀವನದಲ್ಲಿ ಬಾರಿ ಪೆಟ್ಟು ಬಿದ್ದಿದೆ* *ಅವರು ಆತ್ಮ ವಿಶ್ವಾಸ ಕಳೆದುಕೊಳ್ಳುದೆ* *ಮುಂದೆ ಹೋಗಲೇ ಬೇಕು* *ಇದೆ ಜೀವನ.* *ಒಮ್ಮೆಮ್ಮೆ ಅಮಾಯಕರೂ* *ಬಲಿಯಾಗುತ್ತಾರೆಂದು ತೋರಿಸಿಕೊಟ್ಟ* *ವರ್ಷ.* *ಒಟ್ಟಿನಲ್ಲಿ ಒಳಗಿನ ಮನಸ್ಸನ್ನು ,* *ಹೊರಗಿನ ಪರಿಸರವನ್ನು ಸ್ವಚ್ಛ ಮಾಡಿದ* *ವರ್ಷ 2020.* *ಸುಳ್ಳು ಹೇಳದಿದ್ದರೆ ಮಾಸ್ಕ* *ಹಾಕಿಕೊಳ್ಳುವುದು ಬೇಕಿದ್ದಿಲ್ಲ...* *ಸತ್ಯದ ದಾರಿಯಲ್ಲಿ ನಡೆದುಕೊಂಡರೆ ದೂರ* *ನಿಲ್ಲುವುದು ಬೇಕಿದ್ದಿಲ್ಲ..* *ಅಕ್ರಮ , ಅನ್ಯಾಯದ ,ಭ್ರಷ್ಟ ಹಣ* *ಮುಟ್ಟದಿದ್ದರೆ ಪ್ರತಿ ಸಾರಿ ಕೈ* *ತೊಳೆಯುವುದು ಬೇಕಿದ್ದಿಲ್ಲ.* *ಇನ್ನೂ ಮುಂದಾದರೂ 2020 ಕಲಿಸಿದ* *ಪಾಠದಿಂದ* *ನಮ್ಮ ಜೀವನ ಶೈಲಿ ಬದಲಾಗಲಿ..*, *➖➖➖*2021-01-0409 minDr Balakrishna MaddodiDr Balakrishna Maddodi*ಪ್ರೀತಿ ಅಷ್ಟೇ ಸಾಕು.......*ಒಂದು ಸಣ್ಣ ಕಥೆ : ( ಓದಿ ಚೆನ್ನಾಗಿದೆ ) ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು.. ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು.. ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು. ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು.. ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ... ಮಂತ್ರಿ ಹೇಳಿದ *‘ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್ರ ಬದುಕಲು ಛಲ ಬರುತ್ತದೆ . ಆ ಸ್ಫೂರ್ತಿ ನಮ್ಮ ಮೇಲೆ ನಮ್ಮವರು ಇಟ್ಟಿರುವ ಭರವಸೆ, ಪ್ರೀತಿಗಳಿಂದ ಸಿಗುತ್ತದೆ ..... ‘* *ಒಂದು ಸಣ್ಣ ಒಳ್ಳೆಯ ಮಾತು,ಸ್ಪರ್ಶ, ನಗು ಬದುಕಿನ ಹಾದಿಯ ಬದಲಿಸಬಲ್ಲುದು...*2021-01-0306 minDr Balakrishna MaddodiDr Balakrishna Maddodiಎಂಜಲನ್ನವನ್ನು ಏಕೆ ತಿನ್ನಬಾರದು? ಎಂಜಲನ್ನವನ್ನು ಸೇವಿಸುವುದರಿಂದಾಗುವ ಹಾನಿಗಳುಎಂಜಲನ್ನವನ್ನು ಸೇವಿಸುವುದರಿಂದಾಗುವ ಹಾನಿಗಳು ೧. ಒಬ್ಬ ವ್ಯಕ್ತಿ ಎಂಜಲು ಮಾಡಿದ ಅನ್ನದಲ್ಲಿ ಆ ವ್ಯಕ್ತಿಯ ವಾಸನೆ ಮತ್ತು ಬೆರಳುಗಳ ಸ್ಪರ್ಶದಿಂದ ರಜ-ತಮ ಕಣಗಳ ಪ್ರಕ್ಷೇಪಣೆಯಾಗಿರುತ್ತದೆ. ೨. ಅನ್ನವನ್ನು ಸೇವಿಸುವಾಗ ಅನ್ನವನ್ನು ಸೇವಿಸುವ ವ್ಯಕ್ತಿಯ ವಾಸನೆಯು ಅನ್ನದ ಮೇಲೆ ಮೂಡಿರುತ್ತದೆ. ಆದುದರಿಂದ ಎಂಜಲನ್ನದ ಮೇಲೆ ಕೆಟ್ಟ ಶಕ್ತಿಗಳು ಹಲ್ಲೆ ಮಾಡುವ ಪ್ರಮಾಣವೂ ಹೆಚ್ಚಿರುತ್ತದೆ, ಹಾಗೆಯೇ ಕೆಲವು ಕೆಟ್ಟ ಶಕ್ತಿಗಳು ಎಂಜಲನ್ನವನ್ನು ಸೂಕ್ಷ್ಮದಲ್ಲಿ ಗ್ರಹಿಸುತ್ತವೆ. – ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೫.೧೧.೨೦೦೭, ರಾತ್ರಿ ೮.೨೫) ಎಂಜಲನ್ನವನ್ನು ಏಕೆ ತಿನ್ನಬಾರದು, ಇದರ ಹಿಂದಿನ ಶಾಸ್ತ್ರ ೧. ಯಾರ ಎಂಜಲನ್ನವನ್ನು ತಿನ್ನುತ್ತಾರೆಯೋ, ಆ ವ್ಯಕ್ತಿಯ ಆಧ್ಯಾತ್ಮಿಕ ತೊಂದರೆಗಳು ಎಂಜಲನ್ನವನ್ನು ತಿಂದವರ ದೇಹದಲ್ಲಿ ಸಂಕ್ರಮಿತವಾಗುವ ಸಾಧ್ಯತೆಯಿರುವುದು : ಇತರ ವ್ಯಕ್ತಿಗಳ ಎಂಜಲನ್ನವನ್ನು ತಿಂದರೆ ಅವರ ದೇಹದಲ್ಲಿನ ರಜ-ತಮಾತ್ಮಕ ಸ್ಪಂದನಗಳು, ಎಂಜಲನ್ನವನ್ನು ತಿನ್ನುವವರ ಬಾಯಿಯಲ್ಲಿನ ಜೊಲ್ಲಿನ ಮಾಧ್ಯಮದಿಂದ ಅನ್ನದಲ್ಲಿ ಪ್ರವಹಿಸಿ ಕಾರ್ಯನಿರತ ವಾಗುತ್ತವೆ. ಇಂತಹ ಅನ್ನವನ್ನು ತಿಂದರೆ ದೇಹದಲ್ಲಿ ಈ ರಜ-ತಮಾತ್ಮಕ ಲಹರಿಗಳು ಪ್ರವಾಹಿ ಪದ್ಧತಿಯಿಂದ ವೇಗವಾಗಿ ಕಾರ್ಯವನ್ನು ಮಾಡಲು ಆರಂಭಿಸುತ್ತವೆ. ಇದರಿಂದ ಯಾರ ಎಂಜಲನ್ನವನ್ನು ತಿನ್ನುತ್ತಾರೆಯೋ ಆ ವ್ಯಕ್ತಿಯ ಆಧ್ಯಾತ್ಮಿಕ ತೊಂದರೆಗಳೂ, ಇತರರ ದೇಹದಲ್ಲಿ ಸಂಕ್ರಮಿತವಾಗಿ ಅನ್ನದ ಮೂಲಕ ಶರೀರದ ಟೊಳ್ಳುಗಳಲ್ಲಿ ನೇರವಾಗಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಕಲಿಯುಗದಲ್ಲಿ ಸಾತ್ತ್ವಿಕ ಜೀವಗಳು ಸಿಗುವುದು ಅತ್ಯಂತ ಕಠಿಣವಾಗಿರುವುದರಿಂದ, ಸಾಧ್ಯವಿದ್ದಷ್ಟು ಒಬ್ಬರ ಎಂಜಲನ್ನವನ್ನು ಇನ್ನೊಬ್ಬರು ತಿನ್ನಬಾರದು. ಆದರೆ ಸಂತರ ಚೈತನ್ಯಮಯ ಉಚ್ಛಿಷ್ಟವನ್ನು ಪ್ರಸಾದವೆಂದು ಅವಶ್ಯ ಸ್ವೀಕರಿಸಬೇಕು. ಏಕೆಂದರೆ ಈ ಚೈತನ್ಯಮಯ ಉಚ್ಛಿಷ್ಟದಿಂದ ದೇಹದಲ್ಲಿನ ಟೊಳ್ಳುಗಳ ಆಂತರಿಕ ಶುದ್ಧಿಯಾಗುತ್ತದೆ. – ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೪.೩.೨೦೦೮ ಸಾಯಂಕಾಲ ೭.೧೫) ೨. ಎಂಜಲು ಅನ್ನವನ್ನು ತಿನ್ನುವವನಿಗೆ, ಯಾರ ಎಂಜಲನ್ನವನ್ನು ತಿನ್ನುತ್ತಾನೆಯೋ, ಆ ಜೀವದ ಪ್ರಕೃತಿ ವೈಶಿಷ್ಟ್ಯ ಮತ್ತು ತ್ರಿಗುಣಗಳ ಪ್ರಮಾಣದಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ : ಪರಸ್ಪರರ ಎಂಜಲನ್ನವನ್ನು ತಿಂದರೆ ಎಂಜಲನ್ನವನ್ನು ತಿಂದವನು ಆ ಅನ್ನದ ಮೂಲಕ ಇನ್ನೊಂದು ಜೀವದ ಪ್ರಕೃತಿ ವೈಶಿಷ್ಟ್ಯಗಳಿಂದ ತುಂಬಿದ ಗುಣಗಳ ನೇರ ಸಂಪರ್ಕಕ್ಕೆ ಬರುತ್ತಾನೆ. ಇದರಿಂದ ಆ ಪ್ರಕೃತಿಗೆ ಸಂಬಂಧಿಸಿದ ತತ್ತ್ವ ಮತ್ತು ವೈಶಿಷ್ಟ್ಯಗಳು ಅನ್ನವನ್ನು ತಿಂದ ಜೀವದ ಕಡೆಗೆ ಬರುತ್ತವೆ. ಪ್ರತಿಯೊಂದು ಜೀವದ ಪ್ರಕೃತಿಯು ವಿಭಿನ್ನವಾಗಿರುವುದರಿಂದ, ಇನ್ನೊಂದು ಜೀವದ ಅನ್ನವನ್ನು ತಿನ್ನುವ ಜೀವಕ್ಕೆ ಆ ಜೀವದ ಪ್ರಕೃತಿ-ವೈಶಿಷ್ಟ್ಯಗಳು ಮತ್ತು ತ್ರಿಗುಣಗಳ ಪ್ರಮಾಣದಿಂದಾಗಿ ತೊಂದರೆಯಾಗಬಹುದು. ಹಾಗೆಯೇ ಆಹಾರಪದಾರ್ಥಗಳು ಆ ಜೀವದ ದೇಹದಲ್ಲಿನ ಘಟಕಗಳಿಂದ ಕೂಡಿರುವುದರಿಂದ, ಇನ್ನೊಂದು ಜೀವವು ಅವುಗಳನ್ನು ತಿಂದಾಗ ಅದರ ದೇಹದಲ್ಲಿನ ಸೂಕ್ಷ್ಮ-ವಾಯುವಿನ ಸಂಚಾರಕ್ಕೆ ಅಡಚಣೆಯುಂಟಾಗಿ ಜೀವಕ್ಕೆ ವಿವಿಧ ರೀತಿಯ ರೋಗಗಳಾಗುವ ಸಾಧ್ಯತೆಯಿರುತ್ತದೆ. ಹಾಗೆಯೇ ಓರ್ವ ಉಚ್ಚ ಮಟ್ಟದ ವ್ಯಕ್ತಿಯ ಅಥವಾ ಕೆಟ್ಟ ಶಕ್ತಿಗಳ ತೊಂದರೆಯಿರುವ ಜೀವದ ಎಂಜಲನ್ನವನ್ನು ತಿಂದಾಗ, ಸಾಮಾನ್ಯ ಜೀವಕ್ಕೆ ಅದರಲ್ಲಿನ ಚೈತನ್ಯ ಅಥವಾ ಕಪ್ಪು ಶಕ್ತಿಯಿಂದ ತೊಂದರೆಯಾಗಬಹುದು. ಆದುದರಿಂದ ಹಿಂದೂ ಸಂಸ್ಕೃತಿಯಲ್ಲಿ ‘ಒಬ್ಬರ ಎಂಜಲನ್ನವನ್ನು ಇನ್ನೊಬ್ಬರು ತಿನ್ನಬಾರದು’ ಎಂದು ಹೇಳಲಾಗಿದೆ. – ಓರ್ವ ಜ್ಞಾನಿ (ಶ್ರೀ.ನಿಷಾದ ದೇಶಮುಖರವರ ಮಾಧ್ಯಮದಿಂದ, ೨೦.೬.೨೦೦೭, ಸಾಯಂ.೭.೪೩) (ಉನ್ನತರ ಅಥವಾ ಸಂತರ ಉಚ್ಛಿಷ್ಟವನ್ನು ಪ್ರಸಾದವೆಂದು ತಿಂದರೆ ತೊಂದರೆಯಾಗುವುದಿಲ್ಲ, ಅದರಿಂದ ಚೈತನ್ಯವೇ ಸಿಗುತ್ತದೆ. – ಸ2021-01-0206 minDr Balakrishna MaddodiDr Balakrishna Maddodiಜಪಮಾಲೆಯಲ್ಲಿ 108 ಮಣಿಗಳು ಯಾಕೆ ಇರುತ್ತವೆ ಗೊತ್ತಾ?*🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌ ‌ ‌‌‌ ‌ ‌ ‌ ‌ ‌ ‌ ‌ ‌ ‌ ‌ ದೇವರ ಆರಾಧನೆ ಹಾಗೂ ಧ್ಯಾನ ಮಾಡುವಾಗ ವಿಶೇಷ ಮಂತ್ರಗಳನ್ನು ಹೇಳುವುದು ಮತ್ತು ಜಪ ಮಾಡುವುದು ಒಂದು ಧಾರ್ಮಿಕ ಪದ್ಧತಿ. ಈ ಪವಿತ್ರ ಆಚರಣೆಯಲ್ಲಿ ಸಾಮಾನ್ಯವಾಗಿ ದೇವರ ನಾಮವನ್ನು 108 ಬಾರಿ ಹೇಳುತ್ತೇವೆ. ಇಲ್ಲವೇ ದೇವರಿಗೆ ಇರುವ 108 ಹೆಸರುಗಳನ್ನು (ಅಷ್ಟೋತ್ತರ ಶತನಾಮ) ಹೇಳುವುದು ಸಹಜ. ದೇವರ ನಾಮ ಸ್ಮರಣೆಯಲ್ಲಿ ವ್ಯತ್ಯಾಸ ಅಥವಾ ತಪ್ಪು ಸಂಖ್ಯೆಗಳ ಬಳಕೆ ಆಗಬಾರದು ಎನ್ನುವ ಉದ್ದೇಶದಿಂದ ಜಪ ಮಾಲೆಯನ್ನು ಬಳಸಲಾಗುವುದು. ಜಪ ಮಾಲೆಯಲ್ಲಿ 108 ಮಣಿಗಳು ಇರುವುದರಿಂದ ಧ್ಯಾನ ಅಥವಾ ಜಪದ ರೀತಿಯು ಸರಿಯಾಗಿ ನಡೆಯುವುದು. ಎಲ್ಲಾ ಜಪ ಮಾಲೆಯಲ್ಲಿ 108 ಮಣಿಗಳೇ ಏಕೆ ಇರಬೇಕು? ದೇವರ ನಾಮವನ್ನು 108 ಬಾರಿಯೇ ಏಕೆ ಜಪಿಸಬೇಕು? 108 ಎನ್ನುವುದು ಏಕೆ ಶ್ರೇಷ್ಠ? ಎನ್ನುವ ಗೊಂದಲ ಕಾಡುವುದು ಸಹಜ. ಅಂತಹ ಒಂದು ಗೊಂದಲಗಳಿಗೆ ಇಲ್ಲಿದೆ ಮಾಹಿತಿ. ‌ ‌ *ಜಪಮಾಲೆ ಪವಿತ್ರ ಧಾರ್ಮಿಕ ವಸ್ತುಗಳಲ್ಲಿ ಒಂದಾಗಿದೆ* ಪವಿತ್ರ ಧಾರ್ಮಿಕ ವಸ್ತುಗಳಲ್ಲಿ ಒಂದಾದ ಜಪ ಮಾಲೆಯು 108 ಮಣಿಗಳನ್ನು ಹೊಂದಲು ಸಾಕಷ್ಟು ಕಾರಣಗಳಿವೆ. 108 ಬಾರಿ ಜಪ ಮಾಡುವುದು ಅಥವಾ ಅದಕ್ಕಿಂತಲೂ ಹೆಚ್ಚು ಬಾರಿ ಪಠಿಸುವುದರಿಂದ ಯಾವ ತೊಂದರೆಯೂ ಉಂಟಾಗದು. ಪ್ರಾಮಾಣಿಕತೆ, ಭಕ್ತಿ ಭಾವದಿಂದ ಮಾಡುವ ಎಲ್ಲಾ ಸಂಗತಿಯೂ ದೇವರಿಗೆ ಪ್ರಿಯವಾದದ್ದೇ. ಅದರಿಂದ ಸಾಕಷ್ಟು ಪುಣ್ಯ ಪ್ರಾಪ್ತಿಯಾಗುವುದನ್ನು ಎನ್ನಲಾಗುತ್ತದೆ. ‌ *ಧಾರ್ಮಿಕ ಮಹತ್ವ* 9 ಮತ್ತು 12 ಎನ್ನುವ ಈ ಎರಡು ಸಂಖ್ಯೆಗಳು ಅನೇಕ ಸಾಂಪ್ರದಾಯಿಕ ಆಧ್ಯಾತ್ಮಿಕ ಮಹತ್ವವನ್ನು ಪಡೆದುಕೊಂಡಿದೆ. 12ರ ಸಂಖ್ಯೆಯನ್ನು 9 ಬಾರಿ ಹಾಕಿದರೆ 108 ಎನ್ನುವ ಫಲಿತಾಂಶದ ಸಂಖ್ಯೆ ದೊರೆಯುವುದು. ಅಂತೆಯೇ 108ರಲ್ಲಿ 1 ಮತ್ತು 8 ನ್ನು ಸೇರಿಸಿದರೆ 9 ಎನ್ನುವ ಉತ್ತರ ದೊರೆಯುವುದು. ಹಾಗಾಗಿ 9 ಮತ್ತು 12, 108ಕ್ಕೆ ಸಮಾನವಾಗಿರುತ್ತವೆ. ಅಂತೆಯೇ ಗಣಿತದಲ್ಲಿ 1, 2 ಮತ್ತು 3 ಅಧಿಕ ಶಕ್ತಿಯನ್ನು ಪಡೆದುಕೊಂಡಿವೆ. 1ರ ಶಕ್ತಿಯು 1x 1= 1ಕ್ಕೆ ಸಮನಾಗಿರುತ್ತದೆ. 2ರ ಶಕ್ತಿಯು 2x2=4 ಆಗಿರುತ್ತದೆ. 3ರ ಶಕ್ತಿಯು 3x3x3= 27ಆಗಿರುತ್ತದೆ. ಅಂದರೆ 1x 4x 27= 108 ಬರುವುದು. ಹಾಗಾಗಿ 108ನ್ನು ಹರ್ಷದ ಸಂಖ್ಯೆ ಎಂದು ಪರಿಗಣಿಸಲಾಗುವುದು. ಹರ್ಷ ಎಂದರೆ ದೊಡ್ಡ ಪ್ರಮಾಣದ ಸಂತೋಷ ಎನ್ನುವ ಅರ್ಥವನ್ನು ನೀಡುವುದು. *108 ಪವಿತ್ರ ಮೊತ್ತ* 108- ಕೆಲವು ಪುರಾಣ ಹೇಳಿಕೆಗಳು ಹಾಗೂ ಲೆಕ್ಕಾಚಾರದ ಪ್ರಕಾರ ಮನುಷ್ಯನು 108 ಬಗೆಯ ಆಸೆಗಳನ್ನು ಹೊಂದಿರುತ್ತಾನೆ. ಅಂತೆಯೇ 108 ಬಗೆಯ ಸುಳ್ಳುಗಳನ್ನು ಹೇಳುತ್ತಾನೆ. 108 ಬಗೆಯ ಭ್ರಮೆಯನ್ನು ಅಥವಾ ಅಜ್ಞಾನ ರೂಪವನ್ನು ಹೊಂದಿರುತ್ತಾನೆ. ಸಂಸ್ಕೃತವರ್ಣ ಮಾಲೆಯಲ್ಲಿ 54 ಅಕ್ಷರಗಳಿವೆ. ಅವುಗಳಲ್ಲಿ ಪ್ರತಿಯೊಂದು ಪುಲ್ಲಿಂಗ ಮತ್ತು ಸ್ತ್ರೀ ಲಿಂಗ ಹಾಗೂ ಶಿವ ಮತ್ತು ಶಕ್ತಿ ಎನ್ನುವ ಅರ್ಥ ನೀಡುತ್ತವೆ. ಈ 54 ವರ್ಣಮಾಲೆಯನ್ನು ಎರಡು ಬಾರಿ ಹಾಕಿದರೆ ಆಗ ಅದು 108ರ ಸಂಖ್ಯೆಯನ್ನು ನೀಡುವುದು. ಈ ರೀತಿಯಲ್ಲಿಯೇ ಕೆಲವು ಸಂಗತಿಗಳು 108 ಎನ್ನುವ ಪವಿತ್ರ ಮೊತ್ತವನ್ನು ನೀಡುವುದು. *ಹೃದಯದ ಚಕ್ರಗಳು* ಹೃದಯದ ಚಕ್ರಗಳು ಶಕ್ತಿ ರೇಖೆಗಳ ಛೇದಕವಾಗಿವೆ. ಒಟ್ಟು 108 ಶಕ್ತಿ ರೇಖೆಗಳು ಒಮ್ಮುಖವಾಗಿ ಹೃದಯ ಚಕ್ರವನ್ನು ರೂಪಿಸುತ್ತವೆ ಎಂದು ಹೇಳಲಾಗುವುದು. ಅವುಗಳಲ್ಲಿ ಒಂದು ಸುಷುಮ್ನಾ ಕಿರೀಟ ಚಕ್ರಕ್ಕೆ ಕಾರಣವಾಗುವುದು. ಅದು ಸ್ವಯಂ ಸಾಕ್ಷಾತ್ಕಾರದ ಹಾದಿ ಎಂದು ಹೇಳಲಾಗುವುದು. ಪ್ರಾಣಯಾಮದ ಮೂಲಕ 108 ಬಾರಿ ಉಸಿರಾಟವನ್ನು ಹೊಂದುವಂತೆ ಶಾಂತವಾಗಿರಲು ಸಾಧ್ಯವಾದರೆ ಜ್ಞಾನೋದಯ ಆಗುವುದು ಎಂದು ಸಹ ಹೇಳಲಾಗುವುದು. *ಉಪನಿಷತ್ತುಗಳ ಹೇಳಿಕೆ* ಉಪನಿಷತ್ತುಗಳಲ್ಲಿ ಹೇಳಿರುವ ಪ್ರಕಾರ ಋಷಿಮುನಿಗಳಿಗೆ ಸಂಬಂಧಿಸಿದಂತೆ ಬುದ್ಧಿವಂತಿಕೆಯ ಗ್ರಂಥಗಳು 108 ಇವೆ. ಭಾವನೆಗಳಲ್ಲಿ 108 ಬಗೆಗಳಿವೆ. ಅದರಲ್ಲಿ 36 ಭೂತಕಾಲಕ್ಕೆ ಸಂಬಂಧಿಸಿರುತ್ತವೆ. 36 ವರ್ತಮಾನಗಳಿಗೆ ಸಂಬಂಧಿಸಿರುತ್ತವೆ ಮತ್ತು 36 ಭವಿಷ್ಯಕ್ಕೆ ಸಂಬಂಧಿಸುತ್ತದೆ ಎಂದು ಹೇಳಲಾಗುವುದು. *ಜ್ಯೋತಿಷ್ಯ ಶಾಸ್ತ್ರಗಳಲ್ಲಿ* ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ 12 ನಕ್ಷತ್ರ ಪುಂಜಗಳಿವೆ. ಅವುಗಳು 9 ವಿಭಾಗಗಳನ್ನು ಒಳಗೊಂಡಿವೆ. ಅವುಗಳನ್ನು ಚಂದ್ರಕಲಗಳು ಎಂದು ಕರೆಯಲಾಗುವುದು. 12 ನಕ್ಷತ್ರ ಪುಂಜಗಳನ್ನು 9 ಬಾರಿ ಲೆಕ್ಕಿಸಿದರೆ 108ಕ್ಕೆ ಸಮಾನವಾಗಿರುತ್ತದೆ. ಕುಂಡಲಿಯಲ್ಲಿ ಹನ್ನೆರಡು ಮನೆಗಳು ಮತ್ತು 9 ಗ್ರಹಗಳು ಆಳುತ್ತವೆ. ಒಂಬತ್ತು ಗ್ರಹಗಳು 12 ಬಾರಿ ಲೆಕ್ಕಿಸಿದರೆ 108ಕ್ಕೆ ಸಮಾನವಾಗಿರುತ್ತದೆ ಎಂದು ಹೇಳಲಾಗುವುದು. *ದೇವತೆಗಳ ಹೆಸರು* ಹಿಂದೂ ದೇವತೆಗಳಿಗೆ ಸಂಬಂಧಿಸಿದಂತೆ 108 ದೇವತೆಗಳಿವೆ. ಪ್ರತಿಯೊಂದು ದೇವತೆಗಳು ಸಹ 108 ನಾಮಗಳನ್ನು ಹೊಂದಿವೆ. ಭಗವಾನ್ ಶ್ರೀ ಕೃಷ್ಣನು 108 ಗೋಪಿಕೆಯರನ್ನು ಹೊಂದಿದ್ದನು. ಅಂತೆಯೇ 108 ಸೇವಕ ಮತ್ತು ಸೇವಕಿಗಳು ಇದ್ದರು ಎನ್ನಲಾಗುವುದು. 108 ಎನ್ನುವ ಅಂಕೆಯಲ್ಲಿ ಬರುವ 1ರ ಸಂಖ್ಯೆಯು ಉನ್ನತ ಮತ್ತು ಸತ್ಯವನ್ನು ಸೂಚಿಸುತ್ತದೆ. 0 ಎನ್ನುವುದು ಆಧ್ಯಾತ್ಮಿಕ ಆಚರಣೆ, ಶೂನ್ಯತೆ ಮತ್ತು ಸಂಪೂರ್ಣತೆಯನ್ನು ಸೂಚಿಸುತ್ತದೆ. 8 ಎನ್ನುವುದು ಅನಂತ ಅಥವಾ ಶಾಶ್ವತ ಎನ್ನುವ ಅರ್ಥವನ್ನು ನೀಡುವುದು. *ಸೂರ್ಯ ಮತ್ತು ಭೂಮಿ* ಸೂರ್ಯನ ವ್ಯಾಸವು ಭೂಮಿಯ ವ್ಯಾಸಕ್ಕಿಂತ 108 ಪಟ್ಟು ಹೆಚ್ಚಿವೆ. ಅಂತೆಯೇ ಭೂಮಿಯಿಂದ ಸೂರ್ಯನ ಅಂತರವು ಸೂರ್ಯನ ವ್ಯಾಸಕ್ಕಿಂತ 108 ಪಟ್ಟು ಹೆಚ್ಚಾಗಿರುತ್ತದೆ. ಅಂತೆಯೇ ಭೂಮಿಯಿಂದ ಚಂದ್ರನ ಅಂತರವು ಚಂದ್ರನ ವ್ಯಾಸಕ್ಕಿಂತ 108 ಪಟ್ಟು ಹೆಚ್ಚಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬೆಳ್ಳಿಯು ಚಂದ್ರನನ್ನು ಪ್ರತಿನಿಧಿಸುತ್ತದೆ. ಬೆಳ್ಳಿಯ ಪರಮಾಣು ತೂಕವು 108ನ್ನು ಹೊಂದಿರುತ್ತದೆ. *ಧಾರ್ಮಿಕ ಸಂಗತಿಯಲ್ಲಿ* ಧ್ಯಾನದ ಶೈಲಿಯು 108 ಪ್ರಕಾರಗಳನ್ನು ಒಳಗೊಂಡಿದೆ.2021-01-0113 minDr Balakrishna MaddodiDr Balakrishna Maddodiಕೆಟ್ಟದರೊಳಗೆ ಒಳ್ಳೆಯದು ಹೆಕ್ಕುತ್ತಾ... ದುಃಖದಲ್ಲಿ ಸುಖವು ಕಾಣುತ್ತಾ...ಕೆಟ್ಟದರೊಳಗೆ ಒಳ್ಳೆಯದು ಹೆಕ್ಕುತ್ತಾ... ದುಃಖದಲ್ಲಿ ಸುಖವು ಕಾಣುತ್ತಾ... ಶತ್ರುವಿನಲ್ಲೂ ಸದ್ಗುಣ ಹುಡುಕುತ್ತಾ.... ಹೋಗಬೇಕು ಎನ್ನುವುದು ಒಂದು ಕಾಲಾಂತರ ಮತ್ತೊಂದು ಕಾಲಾಂತರಕ್ಕೆ ಕೊಡುವ ಸಂದೇಶ.... ಕೈಯಲ್ಲಿ ದುಡ್ಡು ಇಲ್ಲದ ಒಬ್ಬ ಅಸಹಾಯಕ ಯಾವುದಾದರೂ ಹೋಟೆಲಿಗೆ ಹೋಗಿ, " ದುಡ್ಡಿಲ್ಲ" ಎಂದಾಗ, ಖಾಲಿ ಗ್ಲಾಸು- ಖಾಲಿ ತಟ್ಟೆ ಇಟ್ಟು "ತಿನ್ನು " ಎಂದರೆ...... ಹಸಿವು ಇದ್ದರೂ, ತಿಂದಂತೆ ವಿಶ್ವಾಸದ ಮುಖ ಮಾಡಿ/ತೋರಿ ಹೊರಬರಲು ನೋಡಬೇಕು. ಅದೂ ಒಂದು ಸಾಧನೆಯೇ ಹೌದು. ಈ 2020ಎಂಬ ವರ್ಷಮಾಪನ, ಕೊರೋನಾ ಎಂಬ ಕಣ್ಣಿಗೆ ಕಾಣದ ರೋಗ ತಂದು ಇಟ್ಟಾಗ.... ನಾವೂ ಔಷಧಿ ಇಲ್ಲದ ಅಸಾಯಕರಾದರೂ, ಜೀವನದಲ್ಲಿ ಎಲ್ಲರೂ ಸಾಧನೆ ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟ ವರುಷ. 2020ಎಂಬ ಕಾಲದ ಕೊಠಡಿಯ ಕೆಲವು ಕಿಟಕಿ ಬಾಗಿಲುಗಳನ್ನು ನೆನೆದುಕೊಂಡಾಗ..... ಈ ರೋಗದ ಹೆಸರಲ್ಲಿ ಮನುಷ್ಯ ದೇಹವನ್ನು ಆಟಾಟಿಕೆಯ ವಸ್ತುವಿನಂತೆ *ಕೈ*-ಗಾರಿಕೆ ಮಾಡಿದವರನ್ನು ಒಂದು ಕಿಟಕಿಯಿಂದ ಕಂಡೆವು. ಮನುಷ್ಯ ದೇಹವನ್ನು ಸುಶ್ರೂಷೆ ಮಾಡಬೇಕಾದ ಆಸ್ಪತ್ರೆ , ರೋಗಿಯ ದೇಹ ಮರಳಿ ಸಿಗಲು Pvt finance companyಯಂತೆ, ಅಡವಿಟ್ಟ ದೇಹ ಮರಳಿ ಪಡೆಯುವ ರೀತಿ ನಿಯಮಗಳನ್ನು ತೋರಿ ಅಮಾನವೀಯತೆಯ ಪುಳಕತೆ ಪಸರಿಸಿದ್ದು ತೋರಿತು ಮತ್ತೊಂದು ಕಿಟಕಿ.... ಈ ರೋಗದ ಹೆಸರಲ್ಲಿ ಒಬ್ಬರಿಗೊಂದು ನ್ಯಾಯ ಇನ್ನೊಬ್ಬರಿಗೊಂದು ನ್ಯಾಯ(ಮಾಸ್ಕ್ ಸಾರ್ವಜನಿಕ ಹಾಕದಿದ್ದರೆ /ಜನಪ್ರತಿನಿಧಿ ಹಾಕದಿದ್ದರೆ)ಎಂಬುವ ಚಿಕ್ಕ ಸತ್ಯ ಅರ್ಥಮಾಡಿಕೊಂಡರೆ, ಅವನು ಒಬ್ಬ ಪ್ರಭುದ್ದ ಸತ್ಪ್ರಜೆ ಎನ್ನಬಹುದು - ಎಂದು ದೃಶ್ಯವಲ್ಕರಣೆ ತೋರಿದ ಇನ್ನೊಂದು ಕಿಟಕಿ..... ನಮ್ಮ- ನಿಮ್ಮ ಊರುಗಳಿಗೆ, ನೆರೆಕರೆಗಳಿಗೆ ಓಡಾಡುವ ಸ್ವಾತಂತ್ರ್ಯದ ಬೆಲೆ - ಬಲೆಯಲ್ಲಿ ಸಿಲುಕಿ ಉಸಿರುಗಟ್ಟಿದ್ದು ತೋರಿದ ಮಗದೊಂದು ಕಿಟಕಿ..... ಹಳೆಯ ಪೂರ್ವಜರು ಅನುಸರಿಸುತ್ತಿದ್ದ ಶುದ್ಧತೆಯ ಮಹತ್ವ - ಮತ್ತೊಮ್ಮೆ ಅನುಸರಿಸಲು ಪ್ರೇರಣೆ ಇತ್ತ ಕಿಟಕಿ...... ಮಕ್ಕಳಿಗೆ ಎಂದೂ ಶಾಲಾ ಕೊಠಡಿಯೊಳಗೆ- ಅಧ್ಯಾಪಕರ ಸಾನ್ನಿಧ್ಯದಲ್ಲಿ ಸಿಗುವ ವಿದ್ಯಾಭ್ಯಾಸದ ಮುಂದೆ, ತಂತ್ರಜ್ಞಾನ ಭರಿತ ಅಂತರ್ಜಾಲ ಪಾಠ ಬದಲಿಯಾಗುವುದಿಲ್ಲ ಎಂಬ ಪ್ರಾಯೋಗಿಕ ಸತ್ಯ ಹೇಳಿಕೊಟ್ಟ ಕಿಟಕಿ...... ಮನುಷ್ಯ --- ಉಳಿದ ಪ್ರಾಣಿ ಪಕ್ಷಿ-ಗಿಡ-ಮರ....... ..... ಭೂಮಿಯನ್ನೇ ನಿರ್ಲಕ್ಷ್ಯ ಮಾಡಿದಾಗ, ಪ್ರಕೃತಿ *ಮನುಷ್ಯನನ್ನೇ* *ಮನುಷ್ಯನನ್ನು* ಮಾತ್ರ ಲಕ್ಷ್ಯವಾಗಿ ಒಂದು ರೋಗವನ್ನು/ ಸಂದಿಗ್ದತೆಯನ್ನು/ಅಸಹಾಯಕತೆಯನ್ನು ತಂದಿಡಬಹುದು. ಪ್ರಕೃತಿಯ ಸಕಲಚರಾಚರಗಳ ಸ್ವಾತಂತ್ರ್ಯ ನಾವು ಮನುಜರು ಕುಂಠಿತಗೊಳಿಸಿದರೆ.... ಪ್ರಕೃತಿ ನಮ್ಮನ್ನು ಪ್ರಕೃತಿಯಲ್ಲೇ ಏಕಾಂಗಿ ಮಾಡುತ್ತದೆ ಎಂದು ಎಚ್ಚರಿಸಿದೆ ಕಿಟಕಿ.... ಹಲವಾರು ಗಾದೆಗಳನ್ನು... ಆರೋಗ್ಯವೇ ಭಾಗ್ಯ ಹನಿ ಹನಿ ಕೂಡಿಟ್ಟ ಹಣ ಸಂಕಷ್ಟದೊಳಗಿನ ಸುಖ ಹಾಸಿಗೆ ಇದ್ದಷ್ಟು ಕಾಲು ಚಾಚು ....... ಈ ಗಾದೆಗಳ ಅರ್ಥಗರ್ಭ ತೋರಿದ ಕಿಟಕಿ. ಯಾರೂ ಶಾಶ್ವತವಲ್ಲ ದಿನಾ ದುಡಿಯುವವನಿಗೊಂದು ಕುಟುಂಬವಿದೆ. ಯಾರೂ ಈ ಭುವಿಯಲ್ಲಿ ಶಾಶ್ವತವಲ್ಲ ಏಕಾಂಗಿತನದ ಆಂತರಿಕ ಶಕ್ತಿಗಳ ಅರಿವು. ಪರಸ್ಪರ ಸಹಾಯದಲ್ಲಿರುವ ಸ್ವರ್ಗ, ಸಮಯ-ವರುಮಾನಗಳ ಬೆಲೆ, ...........ಮುಂತಾದ ಮೌಲ್ಯಗಳನ್ನು ತೋರಿದ ಕಿಟಕಿಗಳು ಆ ಕಿಟಕಿಯಲ್ಲಿ ಕಂಡಿದ್ದು ನಮಗೆ ಅನ್ವಯಿಸುವುದಿಲ್ಲ, ಆ ಕಿಟಕಿಯಲ್ಲಿ ಕಂಡಿದ್ದಕ್ಕೂ ನಮಗೂ ಸಂಬಂಧವಿಲ್ಲ, ಎಂದು ಕಿಟಕಿಯನ್ನು ಮುಚ್ಚಿ ಮರೆವಿನ ಮೊಳೆ ಹೊಡೆದು ಮೆರೆಯುವ ಮನಗಳನ್ನು ಅವರರಿಯದ ಕಿಟಕಿಯಿಂದ ನಾವು ನೋಡುವಂತೆ ಮಾಡಿತು ಪಕ್ಕದ ಕಿಟಕಿ!!! ಹೀಗೆ ಜನರನ್ನು ಪ್ರಭುದ್ದರನ್ನಾಗಿ ಚಿಂತಿಸುವ, ಮನುಷ್ಯ ತಾನು ಏನೆಂದು ಅರಿಯುವ ಒಂದು ಅವಕಾಶ ಈ 2020.... ತನ್ನೊಳಗಿನ ಕಿಟಕಿ ತೆರೆಯಲು ನಮಗೊಂದು ಸಂದರ್ಭ ಕೊಟ್ಟಿತು. ಇನ್ನು ಮುಂದಿನ ದಿನಗಳಲ್ಲಿ ಜನರು ಕಾಲವೆಂಬ ಗುರು ಹೇಳುತ್ತಿರುವುದನ್ನು ಕಿಂಚಿತ್ ಅರ್ಥಮಾಡಿಕೊಳ್ಳಲಿ.... ಎಂಬ ಆಶಯಗಳೊಂದಿಗೆ, ನಿಮ್ಮವ ನಲ್ಲ *ರೂಪು*2020-12-3106 minDr Balakrishna MaddodiDr Balakrishna Maddodi*ಮತ್ತೆಂದೂ ಕಾಣದಿರು ನೀ 2020!* ತುಂಬಿದ ಕಂಗಳ ವಿದಾಯ ನಿನಗೆ, ಮತ್ತೆ ಕಾಣದಿರು ಓ 2020! ದುಡಿವ ಕೈಗಳ ಕನಸಿನ ಕೆಲಸ*ಮತ್ತೆಂದೂ ಕಾಣದಿರು ನೀ 2020!* ತುಂಬಿದ ಕಂಗಳ ವಿದಾಯ ನಿನಗೆ, ಮತ್ತೆ ಕಾಣದಿರು ಓ 2020! ದುಡಿವ ಕೈಗಳ ಕನಸಿನ ಕೆಲಸ ಕಸಿದೆ, ದಿನದುಡುಮೆಯವರ ಹೊಟ್ಟೆಗೆ ಹೊಡೆದೆ, ಬದುಕನು ಭರಿಸಲಾಗದ ಬವಣೆಯಾಗಿಸಿದೆ, ನಗುವ ಕಂಗಳಲಿ ಕಂಬನಿಯ ತುಂಬಿದೆ, ನೀನಾರಿಗಾದೆಯೇ ಓ 2020! ಹಿರಿಯ ಜೀವಗಳು ಬೆಂದು ಬವಳಿದವು, ಕಾಲು ಮುರಿದ ಕಪ್ಪೆಗಳಂತಾದರು, ಮಿಡಿವ ಮನದಲಿ ಕಂಬನಿ ಮಡುಗಟ್ಟಿತು, ನೋಡು ನೋಡುತಲೇ ಅಂತರ್ಧಾನರಾದರು, ನೀನಾರಿಗಾದೆಯೇ ಓ 2020! ನೆನ್ನೆ ಮೊನ್ನೆ ಕಂಡ ಗೆಳೆಯರು, ಮನಬಿಚ್ಚಿ ಬೆರೆತು ನಕ್ಕವರು, ತಿರುಗಿ ನೋಡುವಷ್ಟರಲಿ ಮರೆಯಾದರು, ನಿನ್ನ ಕ್ರೂರನೋಟಕೆ ಬಲಿಯಾದರು, ನೀನಾರಿಗಾದೆಯೇ ಓ 2020! ಕಂದಮ್ಮಗಳ ಕಲಿವ ಶಾಲೆ ಮುಚ್ಚಿಸಿದೆ, ಹೊರಗೆ ಕಾಲಿಡುವ ಧೈರ್ಯ ಕಸಿದೆ, ಗೆಳೆಯರೊಡನೆ ಬೆರೆಯದಂತೆ ಬಂಧಿಯಾಗಿಸಿದೆ, ಮೃದುಮನಗಳಿಗೆ ಮಾಯದ ಬರೆಯೆಳೆದೆ, ನೀನಾರಿಗಾದೆಯೇ ಓ 2020! ವ್ಯಾಪಾರಗಳ ದೀವಾಳಿ ತೆಗೆದೆ, ವ್ಯಾಪಾರಿಗಳ ಬೆನ್ನಿಗೆ ಚೂರಿ ಇಟ್ಟೆ, ಹೊಟ್ಟೆಗೆ ಉರಿವ ಕಿಚ್ಚನ್ನಿಟ್ಟೆ, ಉಳಿದದ್ದು ಕೇವಲ ತಣ್ಣೀರ ಬಟ್ಟೆ, ನೀನಾರಿಗಾದೆಯೇ ಓ 2020! ಹುಚ್ಚಾದೆವು, ಪೆಚ್ಚಾದೆವು, ಬೆಚ್ಚಿದೆವು, ಎಲ್ಲ ಮು‌ಚ್ಚುವ ಮುಂಗೋಟಿಯ ಮರೆಯಲ್ಲಿ, ನೋವು, ನಿರಾಸೆಗಳ ಅಡಗಿಸಿಕೊಂಡೆವು, ತಲೆತಗ್ಗಿಸಿ ಅಸಹಾಯಕರಾಗಿ ನಿಂತೆವು, ನೀನಾರಿಗಾದೆಯೇ ಓ 2020! ಈಗ ಹೇಳುತಿರುವೆವು ನಿನಗೆ ವಿದಾಯ, ನೀ ಮರೆಯಾಗುತಿರುವುದು ಅಭಯಪ್ರದಾಯ, ಶೋಕದ ಕಣ್ಣೀರು ಆವಿಯಾಗುತಿದೆ, ಆನಂದಭಾಷ್ಪ ಮೂಡುತಿದೆ ನಿನ್ನ ಬೆನ್ನ ಕಂಡು, ಹೋಗು, ಇನ್ನು ನೀ ಬರಬೇಡ 2020!🙏 ಆದರೆ ನನ್ನ ಸಮಾನ ಯಾರಿಲ್ಲ ಎಂಬ ಗರ್ವದ ಅಹಂಕಾರದ ಮನಕೆ ತಲೆ ಬಾಗುವುದಾ ಕಲಿಸಿದೆ ನನ್ನೊಂದಿಗೆ ನಾ ಬೆರೆಯುವುದಾ ಕಲಿಸಿದ ಮಹಾ ಗುರುವಾದೆ ನೀ ಹೋಗು...ಇನ್ನೂ ಕಾಡದೇ... ಮತ್ತೊಮ್ಮೆ, ಮಗದೊಮ್ಮೆ ಬಾರದಿರು... ಹೊರಡು ನೀ ಬಾರದಾ ಲೋಕಕೆ ಒನ್ಸ್ ಫಾರ್ ಆಲ್ ಗುಡ್ ಬೈ 2020!🙋‍♀️🙋‍♀️2020-12-3105 minDr Balakrishna MaddodiDr Balakrishna Maddodiಚರ್ಮದ ಮೇಲಿನ ಬಿಳಿಯ ಬಣ್ಣವೆ ಸೌಂದರ್ಯ ಅಲ್ಲ... ಎದೆಯೊಳಗಿರುವ ಪ್ರೀತಿ, ಕರುಣೆ, ನಂಬಿಕೆಯೇ ನಿಜವಾದ ಸೌಂದರ್ಯ... *🌳Love is precious.... Keep your self loving2020-12-2907 minDr Balakrishna MaddodiDr Balakrishna Maddodi*ಸರ್ವೆಜನಃ ಸುಖಿನೋಭವಂತುಅನ್ನದ ಮೇಲೆ ಸೊಕ್ಕು ತೋರಿದವ ರೋಗಿಯಾಗುತ್ತಾನೆ.* *ಹೆಣ್ಣಿನ ಮೇಲೆ ಸೊಕ್ಕು ತೋರಿದವ ಬ್ರಹ್ಮಚಾರಿ ಯಾಗುತ್ತಾನೆ.* *ವಿದ್ಯೆಯ ಮೇಲೆ ಸೊಕ್ಕು ತೋರಿದವ ಅವಿವೇಕಿ ಯಾಗುತ್ತಾನೆ.*2020-12-2807 minDr Balakrishna MaddodiDr Balakrishna Maddodi*ಸ್ಪೂರ್ತಿ ಕಿರಣ*ಜೀವನದಲ್ಲಿ ಪಾಲಿಗೆ ಬಂದದ್ದು ಪಂಚಾಮೃತ ಅಂದುಕೊಂಡು, ಇದ್ದುದರಲ್ಲೇ ತೃಪ್ತಿಪಟ್ಟುಕೊಂಡು, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಹೋದರೆ ದುಃಖ ಪಡುವ ಅಗತ್ಯವಿರುವುದಿಲ್ಲ.* *ಹೊಂದಾಣಿಕೆಯೇ ಜೀವನ...* 🌸🌹🏵💐🌼🥀🌷 ----------------~-------------- - *ಧರ್ಮೋ ರಕ್ಷತಿ ರಕ್ಷಿತಃ*2020-12-2607 minDr Balakrishna MaddodiDr Balakrishna Maddodiಶ್ರೀ ಗೀತಾ ಜಯಂತಿ*ಮಾರ್ಗಶಿರ ಮಾಸದ ಶುಕ್ಲ ಮತ್ತು ಏಕಾದಶಿ ಸೇರಿದ ದಿನ, ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬಅಂದು, ಪಾಂಡವರಿಗೂ ಕೌರವರಿಗೂ ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತ ಯುದ್ಧದ ಆರಂಭದ ದಿನ. ಭಗವದ್ಗೀತೆಯು ನಮ್ಮ ಪಂಚಾಂಗಗಳ ಪ್ರಕಾರ ಕಲಿಯುಗಾದಿ ಲೆಕ್ಕದಲ್ಲಿ ೫೧೦೦ ವರ್ಷಗಳ ಹಿಂದೆ ನಡೆದ ಉಪದೇಶ. ಇತಿಹಾಸ ಸಂಶೋಧಕರು ಇದನ್ನು ೩೫೦೦ ವರ್ಷಗಳಷ್ಟು ಹಿಂದೆ ನಡೆದದ್ದೆಂದು ಸಾಧಿಸುತ್ತಾರೆ. ಭಗವದ್ಗೀತೆಯ ಬೋಧನೆಯ ಸನ್ನಿವೇಶವು ಬಹಳ ವಿಚಿತ್ರವಾಗಿದೆ. ಒಂದು ಕಡೆ ಪಾಂಡವರ ಏಳು ಅಕ್ಷೋಹಿಣಿ ಸೇನೆ; ಎದುರಿಗೆ ಕೌರವರ ಹನ್ನೊಂದು ಅಕ್ಷೋಹಿಣಿ ಸೇನೆ. ಇವೆರಡರ ಮಧ್ಯೆ ಅರ್ಜುನನ ರಥ; ಶ್ರೀಕೃಷ್ಣ ಸಾರಥಿ. ಈ ಘಟ್ಟದಲ್ಲಿ ಅರ್ಜುನನಿಗೆ ಬಂಧುಗಳನ್ನು ಕೊಲ್ಲಬೇಕಾದ ದುಗುಡ. ಈ ಬಂಧು ಬಾಂಧವರನ್ನು ಕೊಂದು ಪಡೆವ ರಾಜ್ಯವೇ ಬೇಡ; ಭಿಕ್ಷೆ ಬೇಡಿ ಜೀವಿಸುವುದೇ ಲೇಸು ಎಂಬ ಭಾವನೆ. ಸಂದಿಗ್ಧ ಸ್ಥಿತಿಯಲ್ಲಿದ್ದ ಅರ್ಜನ ಶ್ರೀ ಕೃಷ್ಣನನ್ನು ಕುರಿತು, ನಾನು ನಿನ್ನ ಶಿಷ್ಯ, ಯುದ್ಧ ಮಾಡುವುದೋ ಬಿಡುವುದೋ, ಧರ್ಮಸಂಕಟದಲ್ಲಿದ್ದೇನೆ, ಯಾವುದು ಶ್ರೇಯಸ್ಸು? ನಿಶ್ಚಿತವಾಗಿ ಹೇಳು, ಎಂದ. ಅದರಿಂದಲೇ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿದ ಗೀತಾ ರೂಪದಲ್ಲಿರುವ ಸಂಭಾಷಣೆಗಳು ಭಗವದ್ಗೀತೆ ಎಂದು ಹೆಸರಾಗಿದೆ. ಭಗವದ್ಗೀತೆಯು ಹದಿನೆಂಟು ಅಧ್ಯಾಯಗಳಿಂದ ಕೂಡಿದ್ದರೂ, ಶ್ರೀಕೃಷ್ಣನ ಉಪದೇಶ, ಎರಡನೆಯ ಅಧ್ಯಾಯದ ಹನ್ನೊಂದನೇ ಶ್ಲೋಕದಿಂದ ಆರಂಭವಾಗಿದೆ. ಮುಂದೆ ಅದೇ ಅಧ್ಯಾಯದ ಐವತ್ಮೂರನೇ ಶ್ಲೋಕದವರೆಗೆ, ಎಂದರೆ ನಲವತ್ಮೂರು ಶ್ಲೋಕಗಳಲ್ಲಿ ಅರ್ಜುನನಿಗೆ ಹೇಳಬೇಕಾದುದನ್ನೆಲ್ಲಾ ಹೇಳಿಯಾಯಿತು. ಆದರೆ ಸಂದೇಹ ನಿವಾರಣೆಗಾಗಿ, ಅವನ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಉಳಿದ ಆರುನೂರು ಶ್ಲೋಕಗಳು ಬಂದಿವೆ. ಅರ್ಜುನನ ವಿಷಾದದ ಸಂದರ್ಭದ ಶ್ಲೋಕಗಳೂ ಸೇರಿ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಒಟ್ಟು ಏಳು ನೂರು ಶ್ಲೋಕಗಳಾಗುತ್ತವೆ. ಗೀತೆ ಚಿಕ್ಕದಾದರೂ ಹಿಂದೂ ಧರ್ಮದ ಮಹಾ ಗ್ರಂಥವೆಂದು ಹೆಸರು ಪಡೆದಿದೆ. ಅದನ್ನು ಉಪನಿಷತ್ತುಗಳ ಸಾರವೆಂದು ಹೇಳುತ್ತಾರೆ. ಅದರಲ್ಲಿ ಅನೇಕ ಬಗೆಯ ಯೋಗಗಳನ್ನು ಹೇಳಿದ್ದರೂ, ಅದರಲ್ಲಿ ಹೇಳಿದ ಕರ್ಮಯೋಗ, ಜ್ಞಾನಯೋಗಗಳೇ ಬಹಳ ಪ್ರಸಿದ್ಧವಾಗಿವೆ. ಅದನ್ನು ಅರ್ಥ ಮಾಡಿಕೊಳ್ಳುವುದು ಸಮುದ್ರದಿಂದ ಬೊಗಸೆ ನೀರನ್ನು ತಂದಂತೆ. ಅದನ್ನು ಓದಿದವರು, ಅನುಷ್ಠಾನ ಮಾಡುವವರು ಗೀತೆಯನ್ನು ಪೂರ್ಣ ಅರಿತಿದ್ದೇವೆಂದು ಹೇಳುವಂತಿಲ್ಲ. ಇದನ್ನು ಕೇಳಿದ ಮಾತ್ರದಿಂದ ಅರಿಯಲಾರರು, ಎಂಬುದು ಅದರಲ್ಲಿರುವ ಎಚ್ಚರಿಕೆ. ಅದರಲ್ಲಿರುವ ಎಲ್ಲಾ ಉಪದೇಶಗಳೂ ಎಲ್ಲರಿಗೂ ಅನ್ವಯಿಸಲಾರದೆಂದು ನನ್ನ ಭಾವನೆ. ಅವರವರ ಗುಣ ಸ್ವಭಾವ, ನಂಬುಗೆಗಳಿಗೆ ತಕ್ಕಂತೆ ಬೇಕಾದ ಯೋಗವನ್ನು ಆರಿಸಿಕೊಳ್ಳಬಹುದು. ಸದ್ಧರ್ಮದ ದುಡಿಮೆಯುಳ್ಳ ಸಜ್ಜನಿಕೆಯ ಪರೋಪಕಾರಿ ಗೃಹಸ್ಥ ಜೀವನ, ಕರ್ಮಯೋಗದ ಆದರ್ಶ ಜೇವನವಾಗಬಹುದೆಂದು ನನ್ನ ಭಾವನೆ. ಈ ಮಹಾನ್ ಗ್ರಂಥವನ್ನು ಪ್ರತಿಯೊಬ್ಬರೂ ಒಮ್ಮೆಯಾದರೂ ಓದಬೇಕು. ಕಾಲ ಧರ್ಮಕ್ಕನುಸರಿಸಿ ತಮಗೆ ಬೇಕಾದದ್ದನ್ನು ಆಯ್ದುಕೊಳ್ಳಬಹುದು. ಅದರಲ್ಲಿರುವ ಸರ್ವಕಾಲಿಕ ಸತ್ಯಗಳು ಮಾನವರೆಲ್ಲರಿಗೂ ಅನ್ವಯವಾಗುವಂತಿವೆ. ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ *‌*ಭಗವದ್ಗೀತೆಯ ಕಿರು ಪರಿಚಯ..* ಪ್ರಶ್ನೋತ್ತರಮಾಲಿಕೆ.. * ಭಗವದ್ಗೀತೆಯನ್ನು ಯಾರು ಯಾರಿಗೆ ಬೋಧಿಸಿದರು..? ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ. * ಯಾವಾಗ ಬೋಧಿಸಿದ..? ಉತ್ತರ : ಇಂದಿನಿಂದ ಸುಮಾರು ೫ ಸಾವಿರ ವರ್ಷಗಳ ಹಿಂದೆ. * ಯಾವ ದಿನ ಬೋಧಿಸಿದ..? ಉತ್ತರ : ರವಿವಾರ. * ಯಾವ ತಿಥಿಯಲ್ಲಿ..? ಉತ್ತರ : ಏಕಾದಶಿಯಂದು. * ಎಲ್ಲಿ ಬೋಧಿಸಿದ..? ಉತ್ತರ : ಕುರುಕ್ಷೇತ್ರದ ರಣಭೂಮಿಯಲ್ಲಿ. * ಎಷ್ಟು ಸಮಯ ಬೋಧಿಸಿದ..? ಉತ್ತರ : ೪೫ ನಿಮಿಷ. * ಅರ್ಜುನನಿಗೇಕೆ ಗೀತೆಯನ್ನು ಬೋಧಿಸಿದ..? ಉತ್ತರ : ಕ್ಷತ್ರಿಯನಿಗೆ ಕರ್ತವ್ಯವಾದದ್ದು ಯುದ್ಧ.. ತನ್ನ ಕರ್ತವ್ಯದಿಂದ ಅರ್ಜುನ ವಿಮುಖನಾಗಲು ಬಯಸುತ್ತಾನೆ.. ಯುದ್ಧಮಾಡದಿರಲು ನಿಶ್ಚಯಿಸುತ್ತಾನೆ.. ಆತನಿಗೆ ತನ್ನ ಕರ್ತವ್ಯಗಳನ್ನು ಮನದಟ್ಟು ಮಾಡಲು ಹಾಗೂ ಭವಿಷ್ಯದ ಮಾನವಸಂತತಿಗೆ ಧರ್ಮಜ್ಞಾನವನ್ನು ನೀಡಲು ಕೃಷ್ಣ ಗೀತೆಯನ್ನು ಬೋಧಿಸಿದ. * ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯಗಳಿವೆ..? ಉತ್ತರ : ಹದಿನೆಂಟು. * ಎಷ್ಟು ಶ್ಲೋಕಗಳಿವೆ..? ಉತ್ತರ : ೭೦೦ ಶ್ಲೋಕಗಳು. * ಗೀತೆಯಲ್ಲಿರುವ ವಿಷಯಗಳಾವವು..? ಉತ್ತರ : ಜ್ಞಾನ - ಭಕ್ತಿ - ಕರ್ಮ - ಯೋಗ ಮಾರ್ಗಗಳ ವಿಸ್ತೃತವಾದ ವ್ಯಾಖ್ಯಾನ..ಈ ಮಾರ್ಗಗಳಲ್ಲಿ ನಡೆಯುವವರು ಖಂಡಿತವಾಗಲೂ ಪರಮಸ್ಥಾನವನ್ನು ಪಡೆಯುತ್ತಾರೆಂದು ಹೇಳಲಾಗಿದೆ.. * ಅರ್ಜುನನನ್ನು ಬಿಟ್ಟರೆ ಗೀತೆಯನ್ನು ಮತ್ತ್ಯಾರು ಕೇಳಿದ್ದಾರೆ..? ಉತ್ತರ : ಧೃತರಾಷ್ಟ್ರ ಹಾಗೂ ಸಂಜಯ. * ಅರ್ಜುನನಿಗಿಂತಲೂ ಮೊದಲು ಗೀತೆಯ ಪವಿತ್ರ ಜ್ಞಾನ ಯಾರಿಗೆ ತಿಳಿದಿತ್ತು...? ಉತ್ತರ : ಭಗವಾನ್ ಸೂರ್ಯದೇವನಿಗೆ. * ಭಗವದ್ಗೀತೆಯನ್ನು ಯಾವ ಧರ್ಮಗ್ರಂಥದಲ್ಲಿ ಸೇರಿಸಲಾಗಿದೆ..? ಉತ್ತರ : ಉಪನಿಷತ್ತಿನಲ್ಲಿ. * ಗೀತೆ ಯಾವ ಗ್ರಂಥದ ಭಾಗವಾಗಿದೆ..? ಉತ್ತರ : ಮಹಾಭಾರತದ ಭೀಷ್ಮಪರ್ವದ ಒಂದು ಭಾಗವಾಗಿದೆ. * ಭಗವದ್ಗೀತೆಯ ಇನ್ನೊಂದು ಹೆಸರು..? ಉತ್ತರ : ಗೀತೋಪನಿಷತ್. * ಗೀತೆಯ ಸಾರವೇನು..? ಉತ್ತರ : ಕರ್ಮಫಲಗಳನ್ನು ಬಿಟ್ಟು , ಭಗವಂತನಲ್ಲಿ ಶರಣಾಗತಿಯನ್ನು ಹೊಂದುವುದು.. * ಭಗವದ್ಗೀತೆಯಲ್ಲಿ ಯಾರು ಎಷ್ಟು ಶ್ಲೋಕಗಳನ್ನು ಹೇಳಿದ್ದಾರೆ..? ಉತ್ತರ : ಶ್ರೀಕೃಷ್ಣ - ೫೭೪. ಅರ್ಜುನ - ೮೫ ಧೃತರಾಷ್ಟ್ರ - ೦೧ ಸಂಜಯ - ೪೦ ಶ್ರೀಕೃಷ್ಣಾರ್ಪಣಮಸ್ತು2020-12-2507 minDr Balakrishna MaddodiDr Balakrishna Maddodiಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು  ಕುಂಕುಮವನ್ನು ಹಚ್ಚಿಕೊಳ್ಳುವುದರ ಮಹತ್ವ೧. ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ, ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು (ಬಿಂದು ಒತ್ತಡ ಪದ್ಧತಿಯಿಂದ) ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ. ೨. ಹಣೆಯ ಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು ಪ್ರಕಾಶಮಾನವಾಗಿ ಕಾಣಿಸುತ್ತದೆ. ೩. ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ. – ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೬.೧೧.೨೦೦೭, ಮಧ್ಯಾಹ್ನ ೨.೩೦) ೪. ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ: ‘ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿಯನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾದರೆ ಆ ಶಕ್ತಿಯಲ್ಲಿ ಕಾರ್ಯಕ್ಕನುಸಾರ ದೇವಿಯ ತಾರಕ ಅಥವಾ ಮಾರಕ ತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ. ದೇವಿಯ ಕೃಪಾಶೀರ್ವಾದವು ಸಿಗಬೇಕೆಂದು ಸ್ತ್ರೀಯರು ಭ್ರೂಮಧ್ಯದಲ್ಲಿ ಕುಂಕುಮವನ್ನು ಹಚ್ಚಿಕೊಂಡಾಗ ಅಥವಾ ಇತರ ಸ್ತ್ರೀಯರು ಹಚ್ಚಿದಾಗ ಅವರಲ್ಲಿನ ತಾರಕ ಶಕ್ತಿತತ್ತ್ವದ ಸ್ಪಂದನಗಳು ಜಾಗೃತವಾಗುತ್ತವೆ ಮತ್ತು ವಾತಾವರಣದಲ್ಲಿನ ಶಕ್ತಿತತ್ತ್ವದ ಪವಿತ್ರಕಗಳು ಆ ಸ್ತ್ರೀಯರತ್ತ ಆಕರ್ಷಿತವಾಗುತ್ತವೆ.’2020-12-2405 minDr Balakrishna MaddodiDr Balakrishna Maddodiತಂಗಳನ್ನ, ಜಗತ್ತಿನ ಉತ್ಕೃಷ್ಟ ಉಪಹಾರ ಅಂದ್ರೆ ನಂಬ್ತಿರಾ?* 🍲🍲🍲🍲🍲🍲🍲🍲🍲🍲🍲ಕನ್ನಡದಲ್ಲಿ ತಂಗಳನ್ನ, ಇಂಗ್ಲೀಷಿನಲ್ಲಿ ಸೋಕ್ಡ್ ರೈಸ್ ಅಂತ ಕರೆದರೆ, ತುಳುವಿನಲ್ಲಿ ತ೦ಞನವೆಂದೂ, ಮಲಯಾಳದಲ್ಲಿ ಪಝಕಂಜಿ , ತಮಿಳಿನಲ್ಲಿ ಪಝಯ ಸಾಧಮ್, ತೆಲುಗಿನಲ್ಲಿ ಸದ್ಧಿ ಅನ್ನಮು ಎಂದೂ ಕರೆಯುತ್ತಾರೆ. ಇದು ಕಡುಬಡವರ ಆಹಾರ. ಪಾಪರುಗಳ ಊಟ. ಈ ದಿನದ ಬಿಸಿ ಬಿಸಿಯಾದ ಹೈ ಕ್ಯಾಲೋರಿಯ ಬ್ಯಾಲೆನ್ಸ್ಡ್ಆಹಾರವೆಲ್ಲಿ ? ಈ ತಂಗಳನ್ನವೆಲ್ಲಿ? *ಆದರೆ ಕಾಲಚಕ್ರ ತಿರುಗಿದೆ. ಅಮೇರಿಕನ್ ನ್ಯೂಟ್ರಿಷನ್ ಅಸೋಸಿಯೇಷನ್ ಜಗತ್ತಿನ ವಿವಿಧ ಪ್ರದೇಶಗಳ, ವಿವಿಧ ದೇಶಗಳ, ವಿವಿಧ ಜನಾಂಗಗಳ ಆಹಾರ ಪದ್ಧತಿಯನ್ನು ಅಧ್ಯಯನ ಮಾಡಿ ನಮ್ಮತ೦ಗಳನ್ನವನ್ನು ಅತ್ಯಂತ ‘ಬೆಸ್ಟ್ ಬ್ರೇಕ್ ಫಾಸ್ಟ್ ‘ ಎಂದು ಸರ್ಟಿಫೈ ಮಾಡಿದೆ !ಹಿಂದೆಲ್ಲಾ ಹಳ್ಳಿಯ ಜನರು ತಾವು ಕೆಲಸಕ್ಕೆ ಹೋಗುವ ಮೊದಲು ರಾತ್ರಿ ಬಾಕಿ ಉಳಿದ ನೀರಿನಲ್ಲಿ ನೆನೆಸಿಟ್ಟ ಅನ್ನವನ್ನು 4 ಕಲ್ಲು ಉಪ್ಪು, ಒಂದು ಹಸಿಮೆಣಸು ಅದಕ್ಕೆ ನುಗ್ಗಿಸಿ, ಇರಿದು ಒಂದು ಕಪ್ಪು ಕೆನೆಮೊಸರು ಹಾಕಿ ಕಲಸಿಕೊಂಡು ತಿಂದು ಕೆಲಸಕ್ಕೆ ಹೋಗುತ್ತಿದ್ದರು.* ಹಾಗೆ ತಂಗಳನ್ನ ಜೊತೆ ಹಾಕಿ ತಿನ್ನಲು ಉಪ್ಪು-ಹಸಿಮೆಣಸುವೇ ಆಗಬೇಕಾಗಿಲ್ಲ. ಒಂದು ತುಂಡು ಉಪ್ಪಿನಕಾಯಿ, ಒಂದು ತುಂಡು ಸುಟ್ಟ ಕುರ್ಚಿ ಮೀನು, ಕೆಂಡದಲ್ಲಿ ಬಿಸುಟು ಸುಟ್ಟ ಒಣಮೆಣಸು, ತೆಂಗಿನಕಾಯಿ ಚಟ್ನಿ- ಯಾವುದಾದರೂ ಸರಿ ಹೊಂದಿಕೊಳ್ಳುತ್ತದೆ. ಹಾಗೆ ತಿಂದು ಗದ್ದೆಯ ಕೆಲಸಕ್ಕೆ ಹೊರಳಿದರೆ ಮಧ್ಯಾಹ್ನ 2 ಗಂಟೆಯವರೆಗೂ unshakable ! ಇವತ್ತು ಭಾರತವೂ ಸೇರಿ ದಕ್ಷಿಣ-ಪೂರ್ವ ಏಷ್ಯಾದ ಹಳ್ಳಿ ಜನರ ಒಂದು ಆಹಾರ ಪ್ರಕಾರ ಇದಾಗಿದೆ. ಭಾರತದಲ್ಲಿ ದಕ್ಷಿಣ ಭಾರತೀಯರಾದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರದಲ್ಲಿ ಬಳಕೆಯಲ್ಲಿರುವ ಆಹಾರ ಪದಾರ್ಥದ ಮಹತ್ವ ಒಂದೆರಡಲ್ಲ. ನೀರಿನಲ್ಲಿ ನೆನೆಸಿ ಇಡುವುದರಿಂದ ಅನ್ನದಲ್ಲಿರುವ ಲ್ಯಾಕ್ಟಿಕ್ ಆಸಿಡ್, ನ್ಯೂಟ್ರಿಷನ್ ಆಗಿ ದೇಹಕ್ಕೆಸಿಗಲಾರದ ಸ್ಥಿತಿಯಿಂದ, ಮನುಷ್ಯ ದೇಹ ಹೀರಿಕೊಳ್ಳಬಹುದಾದ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳನ್ನು ಅಂಶಗಳನ್ನಾಗಿ ಬದಲಾಯಿಸುತ್ತದೆ. ಹನ್ನೆರಡು ಗಂಟೆ ನೆನೆಸಿಟ್ಟ 100 ಗ್ರಾಂ ಕುಚ್ಚುಲಕ್ಕಿಯಲ್ಲಿ 3.4 ಮಿಲಿ ಗ್ರಾಂ ಇದ್ದ ಕಬ್ಬಿಣದ ಅಂಶವು 73.91 ಮಿಲಿ ಗ್ರಾಂ ವರೆಗೆ, ಅಂದರೆ, ಕಬ್ಬಿಣದ ಅಂಶವು ಅಂದರೆ 2073 % ನಷ್ಟು ವೃದ್ಧಿಗೊಳ್ಳುತ್ತದೆ ! *ಹೀಗೆ ತಂಗಳನ್ನ ತಿನ್ನುವುದರಿಂದ ಹೊಟ್ಟೆಯಲ್ಲಿನ ಅತಿಯಾದ ಉಷ್ಣದ ಅಂಶ ಕಡಿಮೆಯಾಗಿ ದೇಹವನ್ನು ತಂಪಾಗಿಸುತ್ತದೆ. ಹೊಟ್ಟೆಯಲ್ಲಿರುವ ಬೇಡದ ಬ್ಯಾಕ್ಟೀರಿಯಾಗಳನ್ನು ತೊಲಗಿಸಿ ದೇಹಕ್ಕೆ ಅಗತ್ಯವಿರುವ ಒಳ್ಳೆಯ ಬ್ಯಾಕ್ಟೀರಿಯಾವನ್ನು ಟ್ರಿಲಿಯನ್ ಗಟ್ಟಲೆ ಉತ್ಪತ್ತಿಮಾಡುತ್ತದೆ.* ಈ ಬ್ಯಾಕ್ಟೀರಿಯಾಗಳು ನಮ್ಮ ದೈನಂದಿನ ಜೀರ್ಣಕ್ರಿಯೆಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತವೆ ಮತ್ತು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.ಅಲ್ಲದೆ ತಂಗಳನ್ನದ ಬಳಕೆಯಿಂದ ದೇಹದ ಆಂತರಿಕ ಅಂಗಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಪ್ರೋತ್ಸಾಹಿಸಿ ಆ ಅಂಗಗಳನ್ನು ಕಾಪಾಡುತ್ತದೆ.ತಂಗಳನ್ನವು ದೇಹವನ್ನು ತಂಪಾಗಿಡುತ್ತದೆ. ದೇಹ ಹಗುರವಾಗಿ ಫೀಲ್ ಆಗುತ್ತದೆ ಮತ್ತು ಮನಸ್ಸು ಹಗುರವಾಗುತ್ತದೆ. ಹೊಟ್ಟೆಯ ಸಮಸ್ಯೆಗಳು ಕರಗಿಹೋಗುತ್ತವೆ. ಮಲಬದ್ಧತೆ ನಿವಾರಣೆಯಾಗುತ್ತದೆ. ನಮ್ಮನ್ನು ದಿನವಿಡೀ ಉಲ್ಲಾಸಮಯವಾಗಿಡುತ್ತದೆ. ತಂಗಳನ್ನ ಉಂಡ ಮೇಲೆ ಟೀ-ಕಾಫಿ ಮುಂತಾದ ಪಾನೀಯಗಳಿಗೆ ದೇಹದಿಂದ ಹೆಚ್ಚಿನ ಬೇಡಿಕೆ ಮೂಡುವುದಿಲ್ಲ. ಆಶ್ಚರ್ಯದ ಸಂಗತಿಯೆಂದರೆ ಬಿ 6 ಮತ್ತು ಬಿ 12- ಈ ಎರಡು ವಿಟಮಿನ್ ಗಳು ಹೇರಳವಾಗಿ ತಂಗಳನ್ನದಲ್ಲಿ ಸಿಗುತ್ತದೆ. ಸಾಧಾರಣವಾಗಿ ಇವು ಶಾಖಾಹಾರಿ ಆಹಾರದಲ್ಲಿ ಸಿಗುವುದಿಲ್ಲ.ಇವೆಲ್ಲ ಅಲ್ಲದೆ, ಇದರಲ್ಲಿರುವ ಮೆಗ್ನೀಷಿಯಂ ಖನಿಜ ಪದಾರ್ಥಗಳು ದೇಹದ ಎಲುಬುಗಳನ್ನು ಗಟ್ಟಿಗೊಳಿಸಿ ದೇಹ ಸವಕಳಿಯ ರೋಗಗಳಾದ ಅರ್ಥರೈಟಿಸ್ ಮತ್ತು ಕ್ಯಾನ್ಸೆರ್ ಅನ್ನು ತಡೆಯುವಲ್ಲಿ ಸಹಕಾರಿ ಯಾಗುತ್ತದೆ. ದೇಹದಲ್ಲಿನ ಆಂತರಿಕ ಬೆಳವಣಿಗೆಗೆ ಮಾತ್ರವಲ್ಲ, ಇದು ಬಾಹ್ಯಸೌಂದರ್ಯವನ್ನು ಕೂಡ ವೃದ್ಧಿಸಬಲ್ಲದು. ಚರ್ಮವು ಕಾಂತಿಯುಕ್ತವಾಗುತ್ತದೆ ಮತ್ತು ದೇಹಕ್ಕೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಒಟ್ಟಾರೆಯಾಗಿ ಚಾಲ್ತಿಯಲ್ಲಿರುವ ಎಲ್ಲ ಹೈಕ್ಯಾಲೊರಿ ಆಹಾರದ ಎದುರು ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಮಾಡಿಕೊಂಡು ಬಂದ ತಂಗಳನ್ನವು ಎಲ್ಲ ರೀತಿಯಿಂದಲೂ ಒಂದು ಸರಳ ಮತ್ತು ಪರ್ಫೆಕ್ಟ್ ಮುಂಜಾನೆಯ ಆಹಾರವಾಗಿದೆ.ಪೌಷ್ಟಿಕತೆ ಆಹಾರದ ಒಂದು ಗುಣ. ಪೌಷ್ಟಿಕತೆ ಮಾತ್ರ ಮುಖ್ಯವಲ್ಲ. ಪೌಷ್ಟಿಕತನವಲ್ಲದೆ, ಆಯುರ್ವೇದದಲ್ಲಿ ಹೇಳಿದ ಮೂರು ತರಹದ ದೋಷಗಳಾದ ವಾತ, ಪಿತ್ತ ಮತ್ತು ಕಫ ನಿವಾರಕವಾಗಿಯೂ ಆಹಾರವಿರಬೇಕು. ಆ ಎಲ್ಲ ಅರ್ಹತೆ ನಮ್ಮ ತಂಗಳನ್ನಕ್ಕೆ ಇದೆ.📰hosakannada (ಮಾಹಿತಿ ಸಂಗ್ರಹ)2020-12-2206 minDr Balakrishna MaddodiDr Balakrishna Maddodiಒಳ್ಳೆಯ ದಿನಗಳಲ್ಲಿ ದುರಹಂಕಾರ ಮಾಡಬೇಡಿ ಮತ್ತು ಕೆಟ್ಟ ಸಮಯಗಳಲ್ಲಿ ತಾಳ್ಮೆಯಿಂದಿರಿ*ಕೃಷ್ಣ ಮತ್ತು ಸುದಾಮ ಒಂದು ದಿನ ವನ ಸಂಚಾರಕ್ಕೆ ಹೋಗಿ ದಾರಿ ತಪ್ಪಿಸಿಕೊಂಡರು. * ಹಸಿವು-ಬಾಯಾರಿಕೆಯಿಂದ ಒಂದು ಮರದ ಕೆಳಗೆ ಬಂದು ನಿಂತರು. ಆ ಹಣ್ಣಿನ ಮರದಲ್ಲಿ ಒಂದು ಹಣ್ಣು ನೇತಾಡುತ್ತಿತ್ತು. *ಕೃಷ್ಣ ಗಿಡ ಹತ್ತಿ ಕೈಯಿಂದ ಹಣ್ಣುನ್ನು ಹರಿದನು. ಕೃಷ್ಣನು ಆ ಹಣ್ಣನ್ನು ಆರು ತುಂಡುಗಳನ್ನು ಮಾಡಿದನು ಮತ್ತು ಅವನ ಅಭ್ಯಾಸದ ಪ್ರಕಾರ ಮೊದಲ ತುಂಡನ್ನು ಸುದಾಮನಿಗೆ ಕೊಟ್ಟನು. ಸುದಾಮ ಹಣ್ಣು ತಿಂದು, *ತುಂಬಾ ಸ್ವಾದಿಷ್ಟಕರ! ಇಂತಹ ಹಣ್ಣನ್ನು ಎಂದಿಗೂ ಸೇವಿಸಿಲ್ಲ. ದಯವಿಟ್ಟು ಇನ್ನೂ ಒಂದು ತುಣುಕು ನೀಡು ಎಂದನು. * ಎರಡನೇ ತುಣುಕು ಕೂಡ ಸುದಾಮನಿಗೆ ಸಿಕ್ಕಿತು. ಹೀಗೆ ಸುದಾಮ ಕೃಷ್ಣನನ್ನು ಕೇಳುತ್ತ ಹೋದ, ಕೃಷ್ಣ ಕೊಡುತ್ತ ಹೋದ. ಅದೇ ರೀತಿ, ಸುದಾಮ ಐದು ತುಣುಕುಗಳನ್ನು ಕೇಳುವ ಮೂಲಕ ತಿಂದನು. ಸುದಾಮ ಕೊನೆಯ ತುಣುಕು ಕೇಳಿದಾಗ, ಕೃಷ್ಣ *ಇದು ಮಿತಿ ಮೀರಿದೆ. ನಿನ್ನ ಹಾಗೆ ನಾನು ಕೂಡ ಹಸಿದಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಆದರೆ ನೀನು ನನ್ನನ್ನು ಪ್ರೀತಿಸುವುದಿಲ್ಲ* ಎಂದು ಕೋಪದಿಂದ ಕೃಷ್ಣನು ಹಣ್ಣಿನ ತುಂಡನ್ನು ಬಾಯಿಗೆ ಹಾಕಿದನು. ಹಣ್ಣು ಅತೀ ಕಹಿಯಾದ ಕಾರಣ ಕೃಷ್ಣನು ಬಾಯಿಯಲ್ಲಿದ್ದ ಹಣ್ಣನ್ನು ತಕ್ಷಣ ಉಗುಳಿದನು. ಕೃಷ್ಣ, *ನಿನಗೆ ಹುಚ್ಚು ಇಲ್ಲ, ಇಂತಹ ಕಹಿ ಹಣ್ಣುಗಳನ್ನು ನೀನು ಹೇಗೆ ತಿಂದೀ?* ಅದಕ್ಕೆ ಸುದಾಮನ ಉತ್ತರ *ಕೃಷ್ಣಾ, ನಿನ್ನ ಅಮೃತ ಹಸ್ತದಿಂದ ಸಾವಿರ ಸಲ ತುಂಬಾ ಸಿಹಿ ಹಣ್ಣುಗಳನ್ನು ನಾನು ತಿಂದಿದ್ದೇನೆ. ಈಗ ಒಂದು ಸಲ ಕಹಿ ಹಣ್ಣನ್ನು ನೀಡಿದಾಕ್ಷಣ ನಾನು ನಿನ್ನನ್ನು ದೂರುವುದು ನ್ಯಾಯವಾ? ಅದಕ್ಕೆ ನಿನಗೆ ಕಹಿ ಅನುಭವ ಆಗಬಾರದೆಂದು ಎಲ್ಲಾ ತುಣುಕುಗಳನ್ನು ನಾನೇ ತಿನ್ನಲು ಬಯಸಿದೆ.* ಸ್ನೇಹಿತರೇ, *ಎಲ್ಲಿ ಸ್ನೇಹವಿದೆ ಅಲ್ಲಿ ಯಾವುದೇ ಸಂದೇಹವಿಲ್ಲ, ಒಂದು ಅಂತಹ ಸಂಬಂಧವನ್ನು ಗಟ್ಟಿಗೊಳಿಸಿ. ಜೀವನದ ಯಾವುದೇ ಹಂತದಲ್ಲಿ ಮಿತ್ರನಿಂದ ಕಹಿ ಅನುಭವ ಆದರೆ ಆ ಕ್ಷಣವನ್ನು ಮರೆತು ಮುಂದೆ ಸಾಗಿ..🙏*2020-12-2104 minDr Balakrishna MaddodiDr Balakrishna Maddodiರಾಧಾ-ಕೃಷ್ಣ : ವಾಸ್ತವಿಕತೆ ಏನು  Menu  Home > ಧರ್ಮಶಾಸ್ತ್ರ > ದೇವತೆಗಳು > ಶ್ರೀಕೃಷ್ಣ > ರಾಧಾ-ಕೃಷ್ಣ : ವಾಸ್ತವಿಕತೆ ಏನು? ರಾಧಾ-ಕೃಷ್ಣ : ವಾಸ್ತವಿಕತೆ ಏನು? September 9, 2019 Share this on : TwitterFacebookWhatsapp ಶ್ರೀ. ಅನಂತ ಆಠವಲೆ ಉತ್ತರ ಭಾರತದಲ್ಲಿನ ಅನೇಕ ಸಂತರು-ಕವಿಗಳು ಭಗವಾನ ಶ್ರೀಕೃಷ್ಣ ಮತ್ತು ರಾಧೆ ಇವರ ಬಗ್ಗೆ ಶೃಂಗಾರರಸಪೂರ್ಣ ಕಾವ್ಯರಚನೆ ಮಾಡಿದ್ದಾರೆ. ಅನಂತರ ಹಿಂದಿ ಮತ್ತು ಇತರ ಭಾಷೆಯಲ್ಲಿನ ಕವಿಗಳೂ ಇದೇ ರೀತಿ ಅನೇಕ ಗೀತೆಗಳನ್ನು ರಚಿಸಿದ್ದಾರೆ. ಅವರ ಲಾವಣ್ಯ, ಅವರ ಶೃಂಗಾರ, ಅವರೊಳಗಿನ ಸಂವಾದ, ಅವರ ಭಾವನೆ ಈ ಎಲ್ಲವನ್ನು ರಸಭರಿತವಾಗಿ ವರ್ಣಿಸುವ ಅನೇಕ ಕಾವ್ಯಗಳಿವೆ. ಇತ್ತೀಚಿನ ಕೆಲವು ಕಥಾವಾಚಕರು, ಮಠಾಧೀಶರು, ಸಂತರು, ಪೀಠಾಧೀಶರು ಮುಂತಾದವರು ಶ್ರೀಕೃಷ್ಣ ಮತ್ತು ರಾಧೆ ಇವರ ಕಥೆಯನ್ನು ಬಣ್ಣಿಸಿ ಹೇಳುತ್ತಾರೆ. ಈ ರೀತಿಯ ಕಾವ್ಯರಚನೆ, ಲೇಖನ, ಚಲನಚಿತ್ರದ ದೃಶ್ಯಗಳು, ದೂರದರ್ಶನದ ಧಾರಾವಾಹಿಯಲ್ಲಿನ ದೃಶ್ಯಗಳು ಇಷ್ಟೊಂದು ಪ್ರಮಾಣದಲ್ಲಿ ಬೆಳೆದಿವೆಯೆಂದರೆ, ಕೆಲವು ಜನರ ಮನಸ್ಸಿನಲ್ಲಿ ಶ್ರೀಕೃಷ್ಣನ ಪ್ರತಿಮೆಯು ಒಂದು ಪ್ರೇಮವೀರನಂತೆ ಆಗಿದೆ. ಈ ಸಂತಕವಿಗಳು, ಮಹಾತ್ಮರು ಮತ್ತು ಜನ ಸಾಮಾನ್ಯರು ಶ್ರೀಕೃಷ್ಣನ ಚರಿತ್ರೆಯಿಂದ ಏನು ಕಲಿಯಬೇಕು ಎಂಬುದು ಅವರ ಇಷ್ಟದಂತೆ ಅದನ್ನು ಆಯ್ಕೆ ಮಾಡಲಾಗಿದೆ. ಶ್ರೀಕೃಷ್ಣನ ವ್ಯಕ್ತಿತ್ವ ಕೇವಲ ಅಷ್ಟಾಂಗಗಳಲ್ಲದೇ, ಅದಕ್ಕೆ ಅನಂತ ಅಂಗಗಳಿವೆ. ವೈಭವ, ಶಕ್ತಿ, ಯಶಸ್ಸು, ಸಂಪತ್ತು, ಜ್ಞಾನ, ವೈರಾಗ್ಯ, ಹೃದಯಂಗಮ ಕೊಳಲುವಾದನ, ಲಾವಣ್ಯ, ಚಾತುರ್ಯ, ಭಗಿನಿ ಪ್ರೇಮ, ಭ್ರಾತೃ ಪ್ರೇಮ, ಮಿತ್ರ ಪ್ರೇಮ, ಯುದ್ಧ ಕೌಶಲ್ಯ, ಸರ್ವಸಿದ್ಧಿ ಸಂಪನ್ನತೆ – ಅವನಲ್ಲಿ ಏನು ಇಲ್ಲ ? ಎಲ್ಲವೂ ಇದೆ! ಎಲ್ಲದರ ಪರಾಕಾಷ್ಠೆಯೇ ಆಗಿದೆ; ಆದರೆ ಅವನು ಹೀಗಿದ್ದರೂ ಎಲ್ಲರಿಂದ ಸಂಪೂರ್ಣವಾಗಿ ಅಲಿಪ್ತನಿದ್ದನು. ಭಗವಾನ ಶ್ರೀಕೃಷ್ಣನ ಮಾಯಾತೀತ, ನಿರ್ಲಿಪ್ತ ಸ್ವರೂಪದ ಜ್ಞಾನವು ಜನಸಾಮಾನ್ಯರಿಗೆ ಇಲ್ಲದಿರುವುದರಿಂದ ಅವರು ಇಂತಹ ಭೌತಿಕ, ಸ್ತ್ರೀ-ಪುರುಷರ ವ್ಯತ್ಯಾಸದ ಆಧಾರದಿಂದ ಶೃಂಗಾರರಸಪೂರ್ಣ ಕಥೆಗಳಲ್ಲಿಯೇ ಮೈಮರೆಯುತ್ತಾರೆ. ಶ್ರೀಕೃಷ್ಣನ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ.2020-12-2109 minDr Balakrishna MaddodiDr Balakrishna Maddodiಇಹಲೋಕ ತ್ಯಜಿಸಿದ ಅಪೂರ್ವ ವ್ಯಕ್ತಿತ್ವದ ಆರ್.ಎನ್.ಶೆಟ್ಟಿ*" Legacy is not leaving something for people. It’s leaving something in people." —Peter Strople Renowned philanthropist, entrepreneur, Contractor, Hotelier, educationist RN Shetty passed away during the early hours today. He was 92 year old. The Bunt community and the world have lost a gem of a person whose legacy is irreplaceable. We wish his family and loved ones the strength to get through this tough time. Om shanthi🙏🏻🙏🏻🙏🏻.2020-12-1706 minDr Balakrishna MaddodiDr Balakrishna Maddodiಬದುಕಿನಲ್ಲಿ ಎಲ್ಲವೂ ಹಿತ-ಮಿತವಾಗಿರಲಿ...!!! 💐💐ಮಾನವರಾಗಿ ಜನಿಸಿದ ನಾವು ಈ ಲೌಕಿಕ ಜಗತ್ತಿನೊಂದಿಗೆ, ಸೂಕ್ಷ್ಮವಾದ , ಕನಿಷ್ಠ ಮೋಹದ ಬದುಕನ್ನು ಆಯ್ಕೆಮಾಡಿಕೊಳ್ಳಬೇಕು...!!! ಅತಿಯಾದ ಗಟ್ಟಿ ಬಂದನಗಳಿಗೆ ಅಂಟಿಕೊಂಡಾಗ ಅನುಭವಿಸುವ ನೋವೇ ಹೆಚ್ಚು....!!! 💐2020-12-1607 minDr Balakrishna MaddodiDr Balakrishna Maddodiಇದು ಕಥೆಯಲ್ಲ.. ನಮ್ಮ ಮುಂದಿರುವ ಹಿರಿಯ ಜೀವಗಳ ವ್ಯಥೆ... ಅಮ್ಮ..ಹೆಂಡತಿ..ಮಕ್ಕಳುಅಮ್ಮ ಹೆಂಡತಿ ಮಕ್ಕಳು "ನಿವೃತ್ತಿಯಾದ ಮೊದಲ ದಿನ ನಾನು ಮೊದಲು ಮಾಡುವ ಕೆಲಸವೆಂದರೆ ನನ್ನ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವುದು..." ನನ್ನ ಮನೆಯಲ್ಲಿ ನಾನು ಈ ಮಾತುಗಳನ್ನು ಹೇಳುತ್ತ ಹೇಳುತ್ತ ಒಂದು ವರುಷವಾಯಿತು..... ಇನ್ನು ಈ ಕೆಲಸವನ್ನು ಮುಂದು ಹಾಕುವಂತಿಲ್ಲ... ಯಾಕೆಂದರೆ ನಿನ್ನೆ ನನಗೆ ನಿವೃತ್ತಿ ಯಾಯಿತು... ನನ್ನ ಹೆಂಡತಿ ಮಕ್ಕಳೆಲ್ಲ ಈ ದಿನಕ್ಕಾಗಿಯೇ ಕಾದು ಕುಳಿತವರಂತೆ ಇದ್ದಾರೆ.. ನನ್ನ ಅಮ್ಮ ಆರೋಗ್ಯವಾಗಿಯೇ ಇದ್ದವಳು,ಸುಮಾರು ಎರಡೂವರೆ ವರುಷಗಳಿಂದ ಅನಾರೋಗ್ಯಕ್ಕೆ ಬಿದ್ದಳು... ಇತ್ತೀಚೆಗೆ ಒಂದು ವರುಷದಿಂದ ಮಲ ಮೂತ್ರ ವಿಸರ್ಜನೆಯ ಮೇಲೆ ಕೂಡಾ ಅವಳಿಗೆ ನಿಯಂತ್ರಣವಿಲ್ಲ... ಬೆಳಗ್ಗೆ ರಾತ್ರಿ ಅವಳನ್ನು ನಾನು ನೋಡಿ ಕೊಳ್ಳಬಲ್ಲೆ... ಆದರೆ ನಾನು ಕೆಲಸಕ್ಕೆ ಹೋದಾಗ ಅವಳನ್ನು ನೋಡಿ ಕೊಳ್ಳಬೇಕಾದವಳು ಇವಳೇ ... ಅಂದರೆ ನನ್ನ ಹೆಂಡತಿಯೇ... ನನಗಾದರೂ ಅವಳು ತಾಯಿ..ನನ್ನವಳಿಗೆ ಅವಳು ತಾಯಿಯಾ..? ನನ್ನ ಸಿಡುಕಿನ ನೋಟಕ್ಕೆ ಬೆದರಿ ಇವಳು ಅತ್ತೆಯ ಚಾಕರಿ ಮಾಡುತ್ತಿದ್ದಾಳೆ. ಆದರೆ ಇವಳ ಮುಖದಲ್ಲೊಂದು ತಿರಸ್ಕಾರದ ನೋಟ ಚಿರ ಸ್ಥಾಯಿಯಾಗಿ ನಿಂತ ಹಾಗೆ ನನಗೆ ಕಾಣಿಸುತ್ತಿದೆ.. ಇವಳಿಗಾದರೂ ಈ ಭಾವ ಸಹಜವೇ...ಹೊರಗಿನಿಂದ ಬಂದವಳು.... ಆದರೆ ನನ್ನ ಮಕ್ಕಳಿಗೂ ಅನಾರೋಗ್ಯದ ಅಜ್ಜಿ ಬೇಡವೆನ್ನಿಸುವುದು ನನಗೆ ದಿಗಿಲು ಹುಟ್ಟಿಸುವುದು..... ಅಭಿಲಾಷ್ ಆದರೂ ಹುಡುಗ...ಮುಲಾಜಿಲ್ಲದೆ ಹೇಳಿದ್ದ"ಅಮ್ಮಾ ನನ್ನ ಫ್ರೆಂಡ್ಸ್ ಇರುವಾಗ ಅಜ್ಜಿಯನ್ನು ಹೊರಗೆ ಬಿಡಬೇಡ" ಆದರೆ ನನ್ನ ಮಗಳು ಶಿಶಿರ "ಅಬ್ಬಾ ,ಅಜ್ಜಿ ಗಬ್ಬು ನಾತ...ವ್ಯಾಕ್" ಅಂದಾಗ ಸಿಟ್ಟು ನೆತ್ತಿಗೇರಿತ್ತು... "ಮಕ್ಕಳೇ..ಸ್ವಲ್ಪ ಕಾಲ ಸಹಿಸಿ..ನನ್ನ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವ " ಅಂದಿದ್ದೆ... ಹೆಂಡತಿ ಮಕ್ಕಳೇನೋ ಸುಮ್ಮನಾದರು... ಆದರೆ ಅಮ್ಮ ಅಂದಿನಿಂದ ಮತ್ತಷ್ಟು ಮೌನಿಯಾದಳು... ಇಂದು ನನ್ನ ನಿವೃತ್ತಿಯ ಮೊದಲ ದಿನ. ಅಮ್ಮನ ಪ್ರಾತಃ ವಿಧಿಗಳನ್ನೆಲ್ಲ ಮುಗಿಸಿ ನಾವು ಹೊರಟು ನಿಂತೆವು... ಯಾಕೋ ಹೆಂಡತಿ ಮಕ್ಕಳೂ ಹೊರಟು ನಿಂತರು... ಅಮ್ಮನ ಮುಖದಲ್ಲಿ ಕಳೆ ಇಲ್ಲ... "ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ " ಎಂದ ಮಗನ ಮಾತು ಇವಳ ಕಿವಿಗೂ ಬಿದ್ದಿರಬೇಕು. ಬಲಿ ಪೀಠಕ್ಕೆ ಕರೆದೊಯ್ಯುವ ಮೇಕೆಯಂತೆ ಉಸಿರೆತ್ತದೆ ಮಗ ಕರೆದಲ್ಲಿ ಬರುತ್ತಾಳೆ. ನಾವೆಲ್ಲರೂ ಕಾರಿನಲ್ಲಿ ಕುಳಿತೆವು. ಮಗರಾಯ ಕಾರನ್ನು ಚಲಾಯಿಸುತ್ತೇನೆ ಅಂದ. ಅವನಿಗೆ ಕೊಡದೆ ನಾನೇ ಕಾರನ್ನು ಚಲಾಯಿಸಿಕೊಂಡು ಬಂದೆ.. ಒಂದು ಹಂಚಿನ ಮನೆಯ ಬಳಿ ಕಾರು ನಿಲ್ಲಿಸಿದೆ.. ಹಾರನ್ ಮಾಡಿದೆ.. ಮನೆಯೊಳಗಿನಿಂದ ನನ್ನ ಗೆಳೆಯ ಓಡೋಡಿ ಬಂದ.. ನಾನು ಕಾರಿನ ಬಾಗಿಲು ತೆಗೆದು ಅಮ್ಮನನ್ನು ಕೆಳಗಿಳಿಸಿದೆ.. "ವೃದ್ಧಾಶ್ರಮ ಅಲ್ವಾ..?" ಹೆಂಡತಿ ಬಾಯಿ ತೆಗೆದಳು... ನಾನು ಮಾತನಾಡದೆ ಅಮ್ಮನನ್ನು ಕರೆದು ಕೊಂಡು ಮನೆಯ ಒಳಗೆ ಕರೆದು ಕೊಂಡು ಬಂದೆ... ಒಂದು ಬೆಡ್ ರೂಂ...ಒಂದು ಹಾಲ್ ಒಂದು ಕಿಚನ್....ನನ್ನ ಗೆಳೆಯ ಸರಿಯಾದ ಚಿಕ್ಕ ಮನೆಯನ್ನೇ ಆಯ್ದು ಕೊಂಡಿದ್ದ. ಬಾಡಿಗೆಯ ಮನೆ...ಗೆಳೆಯ ಮನೆಯ ಕೀಲಿ ಕೈ ಕೊಟ್ಟು ಹೊರಟ.. "ಏನಿದು ಆವಾಂತರ... ಅತ್ತೆಯನ್ನು ಇಲ್ಲಿ ನೋಡಿ ಕೊಳ್ಳುವವರು ಯಾರು?" ನನ್ನವಳ ಪ್ರಶ್ನೆ.. "ಅವಳ ಮಗ ನಾನು ಜೀವದಲ್ಲಿ ಇದ್ದೇನೆ" ನನ್ನ ಉತ್ತರ. "ಅಂದರೆ ನೀವು ಇಲ್ಲಿ ನಿಂತು ಅಮ್ಮನನ್ನು ನೋಡಿ ಕೊಳ್ಳುತ್ತೀರಾ?" "ಹಾಗೆಂದು ಕೊಳ್ಳಬಹುದು" ಎಂದೆ... "ನಮ್ಮ ಗತಿ..?" ಹೆಂಡತಿಯ ಪ್ರಶ್ನೆ... "ಮನೆಯ ಖರ್ಚು ನನ್ನದೇ" ನನ್ನ ಉತ್ತರ. "ಮನೆಯಲ್ಲಿ ನೀವಿಲ್ಲದೆ ಇದ್ದರೆ ಭಯ ಅಗುತ್ತೆ". "ಮಗ ನನಗಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾನೆ.ಏನು ಭಯವೇ" ಅಂದೆ. "ಅಯ್ಯೋ ನೀವಿಲ್ಲದ ಮನೆಯೆ". ಇವಳ ಕಣ್ಣಲ್ಲಿ ಗಂಗಾ ಪ್ರವಾಹ.. ಅಮ್ಮನ ಕಣ್ಣಲ್ಲಿ ಅಶ್ರುಧಾರೆ.. ಅವಳನ್ನು ವೃದ್ದಾಶ್ರಮಕ್ಕೆ ಸೇರಿಸುತ್ತೇನೆ ಅಂದು ಕೊಂಡಿರಬೇಕು.. ಈಗ ಅವಳ ಕಣ್ಣಲ್ಲಿ ಸಂತೋಷ ಉಕ್ಕಿ ಹರಿಯುತ್ತಿದೆ. ಅವಳನ್ನು ಮಂಚದ ಮೇಲೆ ಮಲಗಿಸಿದೆ... ಮಗ, ಮಗಳು, ಇವಳು ಎಲ್ಲರು ಸ್ತಬ್ಧ ಚಿತ್ರದ ಹಾಗೆ ಮೂಗರಾಗಿದ್ದಾರೆ.. ಮಗ ಬಾಯಿ ತೆಗೆದ"ಅಪ್ಪಾ ಇದೆಲ್ಲ ಏನು nonsence...? ನಾನೆಂದೆ"ಮಗಾ ನಿನಗೆ ನಿನ್ನ ಫ್ರೆಂಡ್ಸ್ ಮನೆಗೆ ಬರುವಾಗ ನನ್ನ ಅಮ್ಮ ಮನೆಯಲ್ಲಿದ್ದರೆ..ಅದು shame....ಅನ್ನಿಸುತ್ತಿತ್ತಲ್ಲ...ಅದು nonsense... "ನಾನೂ ಅಮ್ಮ ಇಲ್ಲಿರುತ್ತೇವೆ..ನೀವು ಮನೆಗೆ ಹೋಗಿ ಮಗೂ..ಚೆನ್ನಾಗಿರಿ". "ಅಪ್ಪಾ " ಮಗಳು ಮಾತಿಲ್ಲದೆ ನಿಂತ ಅಣ್ಣನ ಸಹಾಯಕ್ಕೆ ಬರುತ್ತಾಳೆ, "ಅಜ್ಜಿಗೆ ನೀನೊಬ್ಬನೇ ಮಗನಾ. ಮೂರು ಮಂದಿ ಮಕ್ಕಳಲ್ವಾ...ನೀನೆ ಯಾಕೆ ಅಜ್ಜಿಯನ್ನು ನೋಡಿಕೊಳ್ಳ ಬೇಕು...?" ಇದು ಇವಳ ಮಾತಲ್ಲ...ಯಾವತ್ತೋ ಇವಳ ಅಮ್ಮನಾಡಿದ ಮಾತು..ಅದನ್ನೇ ಉರು ಹೊಡೆದು ಹೇಳುತ್ತಿದ್ದಾಳೆ...ನನ್ನವಳು ಏನೂ ತಿಳಿಯದ ಹಾಗೆ ಕುಳಿತಿದ್ದಾಳೆ. "ಮಗಳೇ... ನನಗಾಗ ಆರೇಳು ವರ್ಷ ಇರಬಹುದು.ಅಪ್ಪ ತೀರಿ ಹೋಗಿ ಎರಡೋ ಮೂರೋ ವರ್ಷಗಳಾಗಿತ್ತು. ... ನನಗೆ ವಾಂತಿ ಭೇದಿ ಆರಂಭವಾಯಿತು...ನಮ್ಮದು ಹಳ್ಳಿ... ವಾಹನದ ಸೌಕರ್ಯ ಇರಲಿಲ್ಲ ಮಗಾ...ಹಳ್ಳಿಯ ನಾಟಿ ಮದ್ದು ನಾಟಲಿಲ್ಲ. ಮಗೂ... ನಾನು ಬದುಕುವ ಆಸೆ ಯಾರಿಗೂ ಇರಲಿಲ್ಲವಂತೆ. ಅರೆ ನಿರ್ಜೀವ ಸ್ಥಿತಿಯಲ್ಲಿದ್ದ ನನ್ನನ್ನು ಇದೇ ನನ್ನ ಅಮ್ಮ ಆ ಹೆಗಲ ಮೇಲೆ ಹಾಕಿ ಆರು ಮೈಲು ನಡೆದು ವೈದ್ಯರ ಹತ್ತಿರ ಕೊಂಡು ಹೋಗಿ ಇಂಜೆಕ್ಷನ್ ಚುಚ್ಚಿಸಿ ಮತ್ತೆ ಆರು ಮೈಲು ಹೊತ್ತು ನಡೆದು.ಬದುಕಿಸಿದಳು. ದೇವಾ...ಇಂತಹ ಅಮ್ಮನಿಗೆ ಈಗ ಮಲಮೂತ್ರದ ಮೇಲೆ ನಿಯಂತ್ರಣ ಇಲ್ಲ ಮಗೂ. ಹೆಣ್ಣಾದ ನಿನಗೂ ನಿನ್ನಮ್ಮನಿಗೂ ಇದು ಅಸಹ್ಯ ಅಂತ ಆದರೆ ,ನನ್ನ ಅಣ್ಣಂದಿರ ಹೆಂಡಂದಿರಿಗೂ ನನ್ನ ಅಮ್ಮ ಈ ವೃದ್ಧಾಪ್ಯದಲ್ಲಿ ಅಸಹ್ಯವೇ ಆಗುವಳು ಮಗೂ.... ಈ ಪ್ರಾಯದಲ್ಲಿ ಅವಳು ಯಾರಿಗಾದರೂ ಅಸಹ್ಯ ಅನ್ನಿಸಿದರೆ ಅವಳ ಮಗನಾದ ನನಗೆ ಹೇಗಾಗಬೇಡ...? ಬೇಡ ಮಗೂ ,ನನ್ನ ಅಮ್ಮ ನನಗೆ ಅಸಹ್ಯವಲ್ಲ...ಸಾಯುವವರೆಗೆ ನಾನು ಅವಳಿಗೆ ಮಗನಂತೆ ಅಲ್ಲ... ಮಗಳಂತೆ ಅವಳ ಸೇವೆ ಮಾಡುತ್ತೇನೆ.. ನೀವು ಹೋಗಿ...ನಾನು ವಾರಕ್ಕೊಮ್ಮೆ ಮನೆಗೆ ಬಂದು2020-12-1409 minDr Balakrishna MaddodiDr Balakrishna Maddodiಜೈಹಿಂದ್ ವಂದೇ ಮಾತರಂ ಜೈಜವಾನ್ ಜೈ ಕಿಸಾನ್ ಭಾರತ್ ಮಾತಾಕೀ ಜೈ 🇮🇳🇮🇳🇮🇳🇮🇳🇮🇳🇮🇳🇮🇳 20 ಡಿಗ್ರಿಯಲ್ಲಿ ನಮಗೆ ಚಳಿ ಅನ್ನಿಸುತ್ತದೆ 🇮🇳 16 ಡಿಗ್ರಿಯ ಚಳಿಯಲ್ಲಿ ನಮಗೆ ಬೆಚ್ಚಗಿನ ಉಡುಗೆ ಧರಿಸಬೇಕು ಅನ್ನಿಸುತ್ತದೆ 🇮🇳 12 ಡಿಗ್ರಿಯ ಚಳಿಗೆ ತಲೆಗೆ ಟೋಪಿ ಇತ್ಯಾದಿಯನ್ನು ಹಾಕಿಕೊಳ್ಳಬೇಕು 🇮🇳 8 ಡಿಗ್ರಿ ಚಳಿಯ ನಂತರ ನಾವುಗಳು ನಡುಗಿ ಹೋಗುತ್ತೇವೆ 🇮🇳 4 ಡಿಗ್ರಿ ಚಳಿಗೆ ಅಡುಗೆ ಮನೆಯನ್ನು ಬಿಟ್ಟು ಹೊರಗೆ ಬರುವುದಿಲ್ಲ 🇮🇳 1 ಡಿಗ್ರಿ ಚಳಿಗೆ ಮನೆಗಳಲ್ಲಿ ಬೆಂಕಿ ಕಾಯಿಸಿಕೊಂಡು ಕುಳಿತುಕೊಳ್ಳಬೇಕಾಗುತ್ತದೆ 🇮🇳 0 ಡಿಗ್ರಿಯ ಮೇಲೆ ನೀರು ಸುರಿಯಲು ಶುರುವಾಗುತ್ತದೆ 🇮🇳ಮೈನಸ್ --1 ಡಿಗ್ರಿಯ ಚಳಿಗೆ ನಮ್ಮ ಬಾಯಿಂದ ಬರುವ ಮಾತುಗಳು ತೊದಲಲೂ ಶುರುವಾಗುತ್ತದೆ 🇮🇳 --5 ಡಿಗ್ರಿ ಚಳಿಯ ಮೇಲೆ ....... 🇮🇳 --10 ಡಿಗ್ರಿ ಚಳಿಯ ಮೇಲೆ …..... 🇮🇳 -- 15 ಡಿಗ್ರಿ ಚಳಿಯ ಮೇಲೆ ಸ್ವಲ್ಪ ಯೋಚಿಸಿ …........... 🇮🇳ಮೈನಸ್ -- 20 ಡಿಗ್ರಿಯ ಚಳಿಯ ಮೇಲೆ ಸಿಯಾಚಿನ್ ನಲ್ಲಿ ನಮ್ಮ ದೇಶದ ವೀರ ಸೈನಿಕರು ನಮ್ಮ ದೇಶದ ಗಡಿಯನ್ನು ಕಾಯುತ್ತಾರೆ ರಕ್ಷಣೆ ಮಾಡುತ್ತಾರೆ ........... 🇮🇳 ಸಂಪೂರ್ಣ ತನ್ನ ಶಕ್ತಿಯ ಜೊತೆಗೆ 7-12 ಕೆಜಿಯ ಬಂದೂಕು ಮತ್ತು ಹತ್ತಿರ ಹತ್ತಿರ 20 ಕೆಜಿಯ ಸರಕುಗಳನ್ನು ತನ್ನ ಹೆಗಲ ಮೇಲೆ ಹೊತ್ತಿಕೊಂಡು ಮೊಳಕಾಲಿನವರೆಗೂ ಇರುವ ಹಿಮದ ಗಡ್ಡೆಯಲ್ಲಿ ನಡೆಯುತ್ತಾರೆ 🇮🇳 ಏಕೆಂದರೆ ನಾವೆಲ್ಲರೂ ನಮ್ಮ ಸ್ವಾತಂತ್ರ್ಯದ ಆನಂದವನ್ನು ಅನುಭವಿಸಲಿ ಅಂತ ………........ …………….........…!!!!!!!! 🇮🇳 ಏಕೆಂದರೆ ನಾವೆಲ್ಲರೂ ನಮ್ಮ ಕುಟುಂಬದ ಜೊತೆಗೆ ಕ್ರಿಕೆಟ್ ಪಂದ್ಯದ ಆನಂದವನ್ನು ನೋಡಲು ……....... ........................... .!!!!!!!!! 🇮🇳 ಏಕೆಂದರೆ ನಮ್ಮ ಮಕ್ಕಳು ಶಾಂತಿಯ ಜೊತೆಗೆ ಶಾಲೆಗೆ ಹೋಗಲಿ ಅಂತ ….. 🇮🇳 ದಯವಿಟ್ಟು ಅವಶ್ಯಕವಾಗಿ ಇಂತಹ ಒಂದು ಸಂದೇಶವನ್ನು ನಮ್ಮ ಭಾರತೀಯ ವೀರ ಸೈನಿಕರಿಗಾಗಿ ಶೇರ್ ಮಾಡಿ 🇮🇳 ಈ ದಿನ ಚಲನಚಿತ್ರ ನಟರು ಕ್ರಿಕೆಟಿಗರಿಗೆ ಕೊಡುವಂತಹ ಒಂದು ಅಭಿಮಾನ ಪ್ರೀತಿ ನಮ್ಮ ದೇಶದ ಸೈನಿಕರಿಗೆ ಕೊಡಿ _______________________ 🇮🇳 ದಯವಿಟ್ಟು ಭಾರತೀಯರು ಆಗಿ … I _______________________ 🇮🇳 ನಮ್ಮ ದೇಶವನ್ನು ಪ್ರೀತಿಸಿ _______________________ 🇮🇳 ಈ ಒಂದು ಸಂದೇಶವನ್ನು ಆ ಒಂದು ಸೈನಿಕರ ಹೆಸರು ಏನೂ ಅಂತ ಸಹ ನಮಗೆ ಗೊತ್ತಿಲ್ಲ ಆದರೆ ಹಗಲು ರಾತ್ರಿ ನಮಗಾಗಿ ತನ್ನ ಪ್ರಾಣವನ್ನು ಒತ್ತೆ ಇಟ್ಟು ದೇಶವನ್ನು ರಕ್ಷಣೆ ಮಾಡುತ್ತಾರೆ2020-12-1103 minDr Balakrishna MaddodiDr Balakrishna MaddodiNew School Bag Policy: No trolley bags, weight capped at 10 per cent of the weight of studentSchool bags should not be more than 10% of the body weight of students across classes I to X and there should be no homework till class II. The new 'Policy on School Bag 2020' of the Union ministry of education also recommends that the weight of the bag needs to be monitored on a regular basis in schools.2020-12-1114 minDr Balakrishna MaddodiDr Balakrishna Maddodiವಿದ್ಯಾಭ್ಯಾಸ’ ಮಕ್ಕಳಿಗೆ ಬೇಕಾದ ಹಾಗೆ ಇರಬೇಕು…ಮಕ್ಕಳು ಕಲಿಯಬೇಕಾದ ಅತ್ಯಂತ ದೊಡ್ಡ ವಿದ್ಯೆ ಸಿಗುವುದು ಅಜ್ಜ, ಅಜ್ಜಿ,ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ,ತಂಗಿ, ಅಣ್ಣ, ತಂದೆ, ತಾಯಿ ಎಂಬ ಸಮಾಜವೆಂಬ ಪ್ರಾಯೋಗಿಕ ಮನೆಯಿಂದ. ಮನೆಯೇ ಸಾಂಸ್ಕೃತಿಕ ಪಾಠ ಶಾಲೆ. ಮನೆಯಲ್ಲಿರುವ ಕುಟುಂಬದೊಂದಿಗೆ ಬೆರೆಯುವ ಅವಕಾಶ ಇದ್ದರೆ ಅದು ಉತ್ತಮ ಶಿಕ್ಷಣ. ಇಂದು ಅತ್ಯಂತ ಹೆಚ್ಚು ಸಿಲೆಬಸ್. ಅದನ್ನು ಮುಗಿಸಲು special class ತೆಗೆದುಕೊಳ್ಳುವ ಅಧ್ಯಾಪಕರು ಟ್ಯೂಷನ್  ಮುಂತಾದ ನಿರಂತರ ಯೋಜಿತ ಭಾಗವಹಿಸುವಿಕೆಯಿಂದ ವಿದ್ಯಾರ್ಥಿಗಳಿಗೆ ತಂದೆ ತಾಯಿಯೊಂದಿಗೆ  ಕುಟುಂಬದೊಂದಿಗೆ ಬೆರೆಯಲು ಕಷ್ಟವಾಗಿದೆ. ಇಂತಹಾ ವಿದ್ಯಾರ್ಥಿಗಳಿಗೆ ಮುಂದೊಂದು ದಿನ ತನ್ನ ಹೆತ್ತವರನ್ನು, ಕುಟುಂಬದವರನ್ನು ಕಾಣಲು ನ್ಯಾಯಾಲಯಕ್ಕೆ ಮೊರೆ ಹೋಗಬೇಕಾದ ದಿನ ಬರಬಹುದು. ಮುಂಬರುವ ಹೊಸಾ ಶಿಕ್ಷಣ ನೀತಿಯೊಳಗೆ ನೋಡಿದರೆ, ಜೀವನ ತುಂಬಾ ಚಿಕ್ಕದು, ೪ ನೇ ವಯಸ್ಸಿಗೇ ಆಂಗ್ಲ ಸಂಸ್ಕೃತಿಯ Ukg, Lkg ಗಳು ನಮಗೆ ಬೇಕೇ?… ಆ ಇಳಿಯ ವಯಸ್ಸಿನಿಂದ ಗೋಡೆಗಳ ಮಧ್ಯೆ ವಿದ್ಯಾಭ್ಯಾಸ ಎಂಬ ಹೆಸರಲ್ಲಿ ಸಿಗುವ ಕಾರಾಗೃಹ ಎಷ್ಟು ಸರಿ?… ಫೋಟೋ ಕೃಪೆ : Youtube ಒಂದು ಪಕ್ಷಿ ಕೂಡಾ, ತನ್ನ ಮರಿ – ಆಹಾರ ಯಾವುದು? ಹಾರುವ ರೀತಿ ಏನು – ಎಂದು ಅರಿವು ಪಡೆದುದ್ದು ಖಚಿತವಾದ ಕೂಡಲೇ , ತಾಯಿ ತನ್ನ ಮರಿಯನ್ನು ದೂರ ಓಡಾಡಲು ಅನುವದಿಸುವುದು. ಆ ಸಂದರ್ಭದಲ್ಲಿ ಮತ್ತೊಂದು ಹಕ್ಕಿಯನ್ನು ಕಿಂಚಿತ್ ಅರ್ಥಮಾಡುವ ತಾಕತ್ತು ಅದಕ್ಕಿರುತ್ತದೆ. ನಾಲ್ಕು ವಯಸ್ಸಿನ ಮಗು ಅಂಬೆಗಾಲಿನಿಂದ ಸ್ವಾತಂತ್ರ್ಯ ಪಡೆದು ಅದರ ಅಚ್ಚು ಮೊಣಗಾಲಿನಿಂದ ಹೋಗುವ ಮೊದಲೇ ಕಾರಾಗೃಹ ಎಂಬ ಶಾಲೆ ಅಲ್ಲಿ ಸಿಗುವ ಆಹಾರ, ಒಡನಾಟ… ಸರಿಯಾಗಿರಲೆಂದು ಆಶಿಸೋಣ. ಇನ್ನು ಸ್ನಾತಕೋತ್ತರ ಪದವಿ ಪಡೆಯುವಾಗ  ಅವನ/ಳ ವಯಸ್ಸು, ಕೆಲಸದ ಹುಡುಕಾಟ, ನಂತರ ಮದುವೆ , ಪ್ರಕೃತಿಯ ಕರ್ತವ್ಯ ಇದೆಲ್ಲಾ ಹರೆಯ ಕಾಯದ ಕ್ರೀಯೆಗಳಾಗುತ್ತದೆ. ನಮ್ಮ ಭಾರತೀಯ ಆಹಾರ ಪದ್ದತಿ ಬಹಳಾ ನೈಸರ್ಗಿಕವಾಗಿತ್ತು. ಆದರೆ ತೊಂಬತ್ತರ ದಶಕಗಳ ನಂತರ ಜಾಗತೀಕರಣದಿಂದ, ಪ್ರಪಂಚದಲ್ಲಿ ಯಾರಿಗೂ ಬೇಡದ , ವಂಶಾಭಿವೃದ್ದಿಗೆ ಪೂರಕವಲ್ಲದ ರಾಸಾಯನ ಮಿಶ್ರಿತ ಆಹಾರ , ಬಿಳಿ ದ್ರವ್ಯ( white drug- ಒಮ್ಮೆ ತಿಂದರೆ ಮತ್ತೊಮ್ಮೆ ತಿನ್ನುವ ವ್ಯಸನ/ adict) ಭರಿತ ಆಹಾರ, ಭಾರತೀಯನ ದೇಹವನ್ನು ಕ್ಷೀಣಿಸತೊಡಗಿತು. ಇಂದು ನಿಮಗೆ ಗೊತ್ತಿರುವ ಎಷ್ಟೋ ನವ- ದಂಪತಿಗಳು ಮಕ್ಕಳಿಲ್ಲ ಎಂದು ಚಡಪಡಿಸುವುದು ನೀವು ಕಾಣುತ್ತಿದ್ದೀರಿ. ಹಿಂದೆ ಇದು ಭಾರತದಲ್ಲಿ ಶೇಕಡಾ ೦.೧೭ ಇತ್ತು. ಇಂದು (೨೦೧೨) ೧೩.೪೫ % ತಲುಪಿದೆ.(೨೦೧೯ ಸರ್ವೇ ಸಿಕ್ಕಿಲ್ಲ) ಹರೆಯ ಜಾಸ್ತಿಯಾಗುವುದರ ಜೊತೆ ಜೊತೆಗೆ ಇಂತಹಾ ಆಹಾರ ಸೇವನೆಯಿಂದ ವಂಶಾಭಿವೃದ್ಧಿ ಕುಂಠಿತವಾಗುತ್ತದೆ ಎಂದು ಅಖಿಲ ಭಾರತ ವಿಜ್ಞಾನ ಪರಿಷತ್ತಿನ ವಿಜ್ಞಾನಿಯೊಬ್ಬರು ಹೇಳಿದ್ದರು. ಆದರೆ  ದೇಶದ ನಾಡಿ ಇರುವುದು ಆಹಾರ ವಿದ್ಯಾಭ್ಯಾಸ  ಆರೋಗ್ಯ ಫೋಟೋ ಕೃಪೆ : daily mail ವಿದ್ಯಾಭ್ಯಾಸ ಮಕ್ಕಳಿಗೆ ಬೇಕಾದ ಹಾಗೆ ಇರಬೇಕು. ಅವರು ತಮ್ಮ ಕೌಶಲದಿಂದ ಅರಿವನ್ನು ಮುಂದುವರಿಯುವಂತೆ, ಅಂದರೆ  ಹರೆಯಕ್ಕೆ ತಕ್ಕಂತೆ ಇರಬೇಕು.  ಕೆಲವು (೦.೦೦೦೧ % ) ಶಿಕ್ಷಕರು ಶಾಲೆಯಲ್ಲಿ ಕೆಟ್ಟದಾಗಿ ಪಾಠ ಮಾಡಿ ಟ್ಯೂಷನಿಗೆ ಕರೆ ನೀಡುವವರು ಇದ್ದಾರೆ. ಅಂತವರನ್ನು ಸರಿ ದಾರಿಗೆ ತರಬೇಕು. ಪ್ರಜೆಗಳಿಗೆ ಸಿಗುವ ಆಹಾರ ವಿಶಾಮೃತವಾಗದಂತೆ ಆದಷ್ಟು ಸರ್ಕಾರ ನೋಡಿಕೊಳ್ಳಬೇಕು. ಇಂದು ಯಾವುದೇ ವಿಷವನ್ನು’ತಿನ್ನಿ… ತಿನ್ನಿ…’ ಎಂದು ಜಾಹಿರಾತು ಕೊಡುವ, ಜಾಹಿರಾತು- ನಟ/ಟಿಯರು ತಾವು ದುಡ್ಡಿಗಾಗಿ ತನ್ನನ್ನು ಬೆಳೆಸಿದ, ಬೆಳೆಸುತ್ತಿರುವ ಜನರಿಗೆ ವಿಷಪಾನ ಮಾಡುತ್ತಿದ್ದೇವೆ ಎಂಬ ಅರಿವು ಮೂಡಬೇಕು. ಇಲ್ಲದ ರೋಗ ಇದೆ- ಎಂದು, ಬೇರೆ ರೋಗ ಬರಲೆಂದು ಔಷಧಿಕೊಟ್ಟು, ಸುಶ್ರೂಷಿಸುವ ವೈದ್ಯರನ್ನು/ ಆಸ್ಪತ್ರೆಯನ್ನು ಸರಿ ದಾರಿಗೆ ತರಬೇಕು. ಮುಂದಿನ ಪೀಳಿಗೆ ವಂಶಾಭಿವೃಧಿಗೆ ಮತ್ತೊಂದು ರಾಷ್ಟ್ರದ ಮುಂದೆ ಕೈ ಜೋಡಿಸುವ ದಿನ ಬಾರದಂತೆ ಇರುವ ಸ್ಥಿತಿಯ ಚಿಂತನೆ ಇರುವ ರಾಜಕಾರಣಿಯನ್ನು ಮತದಾರ ಚುನಾಯಿಸಬೇಕು. ತೆನಾಲಿ ರಾಮ, ಬೀರಬಲ್ ರಂತಹಾ ರಾಜನ ಆಜ್ಞೆಯನ್ನು ವಿಮರ್ಶೆ ಮಾಡುವವರು ಮುಂದೆ ಬರಬೇಕು. ಎಲ್ಲವನ್ನೂ ಹೊಗಳುವವರು ಒಂದು ದೇಶದ ಕುಂಠಿತದ ಬೇರು– ಎಂಬ ಚಾಣಕ್ಯ ವಾಕ್ಯದೊಂದಿಗೆ…. ನಮನಗಳು. ನಿಮ್ಮವ ನಲ್ಲ ರೂಪು ಪ್ರೊ.ರೂಪೇಶ್2020-12-0914 minDr Balakrishna MaddodiDr Balakrishna Maddodi🌹ಒಂದು ಒಳ್ಳೆಯ ಮಾತು🌹🌹ಸಂಬಂದ ಗಟ್ಟಿಯಾಗಿ ಇಟ್ಟುಕೊಳ್ಳಬೇಕೆಂದರೆ ಕೆಲವೊಮ್ಮೆ "ಕುರುಡ" ಕೆಲವೊಮ್ಮೆ "ಕಿವುಡ" ಇನ್ನೂ ಕೆಲವೊಮ್ಮೆ "ಮೂಗರಾಗಿ " ಇರುವುದನ್ನು ಕಲಿಯಬೇಕಾಗುತ್ತದೆ.🌹 🙏🌹ಶುಭೋದಯ.🌹🙏2020-12-0705 minDr Balakrishna MaddodiDr Balakrishna Maddodiಪಾಕಿಸ್ತಾನದ ಸೇನೆಯಲ್ಲಿ ಸೇರಿ ಕೊಂಡಿದ್ದ ಆ ಭಾರತದ ಗೂಢಾಚಾರ ರವೀಂದ್ರ ಕೌಶಿಕ್ಪಾಕಿಸ್ತಾನದ ಸೇನೆಯಲ್ಲಿ ಸೇರಿ ಕೊಂಡಿದ್ದ ಆ ಭಾರತದ ಗೂಢಾಚಾರ ಸಿಕ್ಕಿ ಬಿದ್ದ ನಂತರ ಹಿಂಸಿಸಿದರೂ ಬಾಯಿ ಬಿಡಲೇ ಇಲ್ಲ..!! ಬರೋಬ್ಬರಿ ಹದಿನಾರು ವರ್ಷಗಳು….!!! ಆತನನ್ನು ಯಾವ ಪರಿ ಹಿಂಸಿಸಿದರೂ ತಾನ್ಯಾರೆಂದು ಕೊನೆವರೆಗೂ ಬಾಯಿ ಬಿಡಲೇ ಇಲ್ಲ. ದಾಂಡಿಗರಂತಿದ್ದ ದೈತ್ಯ ದೇಹಿಗಳು ಆತನ ಚರ್ಮ ಸುಲಿಯುವಂತೆ ಹೊಡೆಯುತ್ತಿದ್ದರು. ಉಗುರನ್ನು ಕಿತ್ತು ಅದಕ್ಕೆ ಉಪ್ಪು ಖಾರ ಹಾಕಿ ನೀನ್ಯಾರೆಂದು ತಿಳಿಸುವಂತೆ ಕ್ರೂರವಾಗಿ ಹಿಂಸಿಸಿದರು. ಚಿತ್ರಹಿಂಸೆ ನೀಡಿದರು.. ಅವನ ಗಂಟುಗಳನ್ನು, ಮೂಳೆಗಳನ್ನು ಕೋಲಿನಿಂದ ಬಾರಿಸಿ ಹುಡಿ ಮಾಡಿದರು.. ಬಾಯಾರಿದಾಗ ಒಂದು ತೊಟ್ಟು ನೀರನ್ನೂ ಕೊಡಲಿಲ್ಲ.. ಹಸಿದಾಗ ಅನ್ನವನ್ನೂ ಹಾಕಲಿಲ್ಲ. ಕತ್ತಲ ಕೋಣೆಯಲ್ಲಿ ಕುಳಿತು ಭಾವರಹಿತ ಶೂನ್ಯ ನೋಟ ಬೀರುತ್ತಿದ್ದ ಆತನಿಗೆ ಬದುಕೆಂಬುದು ಬರೀ ಭರವಸೆಯಾಗಿಯೇ ಉಳಿಯಿತು. ಭೀಭತ್ಸ ಶಿಕ್ಷೆಗೆ ಎದೆನೋವು ಕಾಣಿಸಿತು, ಕ್ಷಯ ರೋಗ ಅಂಟಿಬಿಟ್ಟಿತು. ಆದರೂ ಶಿಕ್ಷೆ ತಪ್ಪಲಿಲ್ಲ. ಕೊನೆಗೊಂದು ದಿನ ಕ್ಷಯ ಹಾಗೂ ಹೃದಯ ಬೇನೆ ಉಲ್ಪಣಿಸಿ ಜೀವವನ್ನೇ ತೊರೆದುಬಿಟ್ಟ… ಪಾಕಿಸ್ತಾನದಂತಹಾ ಕ್ರೂರ ರಾಷ್ಟ್ರವನ್ನು ಹೊಕ್ಕು, ಅಲ್ಲಿನ ಸ್ಫೋಟಕ ರಹಸ್ಯ ಮಾಹಿತಿಗಳನ್ನು ಕಲೆ ಹಾಕಿ ಭಾರತಕ್ಕೆ ಕಳುಹಿಸಿ ಸಿಕ್ಕಿಬಿದ್ದ ಆತ ದೇಹದ ಮೇಲೆ ಚಪ್ಪಡಿ ಕಲ್ಲು ಹಾಕಿದಂತೆ ಹಿಂಸಿಸಿದರೂ ಜೀವಹೋಗುವವರೆಗೂ ತಾನ್ಯಾರೆಂದು ಬಾಯಿಬಿಡದೆ ಪಾಕಿಗಳ ಪಾಲಿಗೆ ನಿಗೂಢವಾಗಿಯೇ ಉಳಿದುಬಿಟ್ಟ. ಹೌದು ಇದು ಪಾಕಿಸ್ತಾನ ಹೊಕ್ಕ ಗೂಢಚಾರಿಯ ಕಥೆ ಇದು. ಅವನನ್ನು ಬ್ಲ್ಯಾಕ್ ಟೈಗರ್ ಎಂದೇ ಕರೆಯಲಾಗುತ್ತದೆ. ಇಂತಹಾ ಎಂಟೆದೆ ಬಂಟ ಗೂಢಚಾರಿಯ ಅಸಲಿ ಹೆಸರು ರವೀಂದ್ರ ಕೌಶಿಕ್… ಈತನ ಕಥೆ ಕೇಳಿದರೆ ರಕ್ತವೆಲ್ಲಾ ಹೆಪ್ಪುಗಟ್ಟುತ್ತದಲ್ಲದೆ ಕಥೆ ಪೂರ್ತಿಯಾಗುವ ಹೊತ್ತಿಗೆ ಕಣ್ಣಂಚಿನಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತದೆ. ಯಾಕೆಂದರೆ ರವೀಂದ್ರ ಕೌಶಿಕ್‍ನ ತಾಖತ್ತು ಅಂಥದ್ದು…! ನಿಜಹೇಳಬೇಕೆಂದರೆ ರವೀಂದ್ರ ಕೌಶಿಕ್ ಯಾರೆಂದು ಪಾಕಿಸ್ತಾನಕ್ಕೆ ಇದುವರೆಗೂ ಗೊತ್ತಿಲ್ಲ.. ಈತ ಯಾರೆಂದು ಪತ್ತೆಹಚ್ಚಲು ವ್ಯರ್ಥ ಪ್ರಯತ್ನ ಮಾಡಿ ಕೊನೆಗೂ ಸೋತುಬಿಟ್ಟಿತ್ತು ಪಾಕಿಸ್ತಾನ. ರಾಜಸ್ತಾನದ ಗಂಗಾನಗರದಲ್ಲಿ ಹುಟ್ಟಿದ ಕೌಶಿಕ್‍ಗೆ ರಂಗಭೂಮಿಯಲ್ಲಿ ನಟಿಸುವುದೆಂದರೆ ಎಲ್ಲಿಲ್ಲದ ಆಸಕ್ತಿ. ಒಂದು ವೇಳೆ ಸೈನಿಕನಾಗದೇ ಉಳಿದಿದ್ದರೆ ಇಂದು ದೊಡ್ಡ ಸ್ಟಾರ್ ನಟನಾಗುತ್ತಿದ್ದ. ಆದರೆ ಆ ಒಂದು ಘಟನೆ ಕೌಶಿಕ್‍ನ ಜೀವನದ ದಿಕ್ಕನ್ನೇ ಬದಲಿಸಿತು. ಭಾರತೀಯ ಗುಪ್ತಚರ ಇಲಾಖೆಯ ವತಿಯಿಂದ ರಾಷ್ಟ್ರೀಯ ನಾಟಕ ಮಂಡಳಿಯವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಸಾಧರಣ ಪ್ರತಿಭೆ ತೋರಿದ ಕೌಶಿಕ್‍ಗೆ ಗೂಢಚಾರನಾಗುವಂತೆ ಅದ್ಯಾವನೋ ಪುಣ್ಯಾತ್ಮ ಪ್ರೇರಣೆ ನೀಡಿದ. ಮುಂದೆ ತನ್ನ ವಯೋಮಾನದ 20 ಸಂವತ್ಸರದಲ್ಲೇ ಗೂಢಚಾರನಾಗಿ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್(ರಾ) ಸಂಸ್ಥೆಗೆ ಸೇರಿಕೊಂಡ ರವೀಂದ್ರ ಕೌಶಿಕ್ ನೇರವಾಗಿ ಪಾಕಿಸ್ತಾನಕ್ಕೆ ಹೊಕ್ಕು ಅಲ್ಲಿದ್ದ ರಹಸ್ಯ ಮಾಹಿತಿಗಳನ್ನು ಕಲೆ ಹಾಕಿ ಭಾರತಕ್ಕೆ ಕಳುಹಿಸುತ್ತಲೇ ಇದ್ದ. ಈತ ಪಾಕಿಸ್ತಾನಕ್ಕೆ ಹೊಕ್ಕಾಗ ವಯಸ್ಸು ಬರೇ 30. ಪಾಕಿಸ್ತಾನವನ್ನು ನೋಡಿ ಒಂದೇ ನೋಟದಲ್ಲಿ ಎಲ್ಲವನ್ನೂ ಅರ್ಥ ಮಾಡಿಕೊಂಡ ಕೌಶಿಕ್ ಪಾಕಿಸ್ತಾನದಲ್ಲಿರಬೇಕಾದರೆ ಮುಸಲ್ಮಾನ ಸಂಸ್ಕøತಿ, ಕುರಾನ್ ಮುಂತಾದುವುಗಳನ್ನು ಲೀಲಾಜಾಲವಾಗಿ ಕರಗತ ಮಾಡಿಕೊಂಡಿದ್ದ. ಉರ್ದು ಭಾಷೆಯನ್ನು ಕಲಿತು ಕೊನೆಗೆ ಅಪ್ಪಟ ಪಾಕಿಸ್ತಾನಿಯಂತೆ ಬದಲಾದ. ಈತನನ್ನು ನೋಡಿದರೆ ಯಾರೂ ಕೂಡಾ ಪಾಕಿಸ್ತಾನಿಯಲ್ಲ ಎಂದು ಹೇಳುವಷ್ಟೂ ಅನುಮಾನ ಬರಲಿಲ್ಲ. 1975 ಬಳಿಕ ಈತ ಭಾರತೀಯ ಎಂಬ ಅಸ್ತಿತ್ವವನ್ನೇ ಅಳಿಸಿ ಹಾಕಿ, ಭಾರತೀಯನೆಂಬುವುದಕ್ಕೆ ಸುಳಿವೇ ಸಿಗದಂತೆ ಮಾಡಿಬಿಟ್ಟಿತು ಭಾರತದ ಗುಪ್ತಚರ ಸಂಸ್ಥೆ. ರವೀಂದ್ರ ಕೌಶಿಕ್ ಆಗಿದ್ದವ ಪಾಕಿಸ್ತಾನದಲ್ಲಿ ತನ್ನ ಹೆಸರನ್ನು `ನಬಿ ಅಹ್ಮದ್ ಶಕೀರ್’ ಎಂದು ತನ್ನ ಹೆಸರನ್ನು ಬದಲಿಸಿಕೊಂಡ. ಕರಾಚಿ ವಿಶ್ವವಿದ್ಯಾಲಯಕ್ಕೆ ಕಾನೂನು ವಿದ್ಯಾರ್ಥಿಯಾಗಿ ಸೇರಿಕೊಂಡು ಪಾಕಿಸ್ತಾನ ಕಾನೂನನ್ನೇ ಅರಗಿಸಿಕೊಂಡ. ಪಾಕಿಸ್ತಾನ ವಿಶ್ವವಿದ್ಯಾಲಯದಿಂದ ಪ್ರಮಾಣ ಪತ್ರ ಇದ್ದರಷ್ಟೇ ಪಾಕ್ ಸೈನ್ಯಕ್ಕೆ ಸೇರಲು ಸಾಧ್ಯ ಎಂಬ ಸತ್ಯವನ್ನು ಅರ್ಥ ಮಾಡಿಕೊಂಡ ಕೌಶಿಕ್ ಕೊನೆಗೆ ಅದನ್ನೂ ಸಾಧಿಸಿಬಿಟ್ಟ. ಸೇನಾ ಪರೀಕ್ಷೆಯನ್ನೂ ಯಶಸ್ವಿಯಾಗಿ ಮುಗಿಸಿ ಸೇನೆಗೆ ಸೇರಿದ ಈತ ಕೊನೆಗೊಂದು ದಿನ `ಮೇಜರ್’ ಆಗಿ ಪದೋನ್ನತಿಗೊಂಡ. ಆ ಬಳಿಕ ಕೌಶಿಕ್ ಸುಮ್ಮನಿರಲೇ ಇಲ್ಲ. 1973ರಿಂದ 1983ರವರೆಗೆ ನಿರಂತರವಾಗಿ ಪಾಕಿಸ್ತಾನದ ಸ್ಫೋಟಕ ಮಾಹಿತಿಗಳನ್ನು ಕಲೆ ಹಾಕಿ ಭಾರತಕ್ಕೆ ಕಳುಹಿಸುತ್ತಲೇ ಇದ್ದ. ಕೆಲವೊಂದು ಮಾಹಿತಿಗಳು ಎಷ್ಟೊಂದು ಸ್ಫೋಟಕವಾಗಿತ್ತೆಂದರೆ ಇಷ್ಟೊಂದು ಕ್ಲಿಷ್ಟಕರ ಮಾಹಿತಿಗಳನ್ನು ಅದು ಹೇಗೆ ಸಂಗ್ರಹಿಸಿದ್ದಾನೆ ಎಂದು ಸ್ವತಃ ಭಾರತದ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯೇ ತಲೆ ಚಚ್ಚಿಕೊಂಡಿದ್ದರು. ಈತನ ಧೈರ್ಯ ಸಾಹಸವನ್ನು ಕಂಡು ಇಂದಿರಾಗಾಂಧಿ ರವೀಂದ್ರ ಕೌಶಿಕ್‍ಗೆ `ಬ್ಲ್ಯಾಕ್ ಟೈಗರ್’ ಅಂದರೆ ಕಪ್ಪು ಹುಲಿ ಎಂದು ಬಿರುದು ನೀಡಿದ್ದಳು.. ಗುಪ್ತಚರ ಇಲಾಖೆಯಂತೂ ಈತನಿಂದ ಸಿಕ್ಕ ಅಮೂಲ್ಯ ಮಾಹಿತಿಯಿಂದ ಅನೇಕರ ಬಂಡವಾಳ ಬಯಲು ಮಾಡಿತು. ದೇಶದೊಳಗಿದ್ದ ಪಾಕಿಸ್ತಾನಿ ಬೆಂಬಲಿತ ರಾಜಕಾರಣಿಗಳ ಪಟ್ಟಿ, ಪ್ರತ್ಯೇಕತಾವಾದಿಗಳ ಬೆಂಬಲ, ಉಗ್ರ ಬೆಂಬಲ, ಕಾಶ್ಮೀರ ಸಮಸ್ಯೆ, ಭಯೋತ್ಪಾದನೆ ಇತ್ಯಾದಿ ರಹಸ್ಯ ಸಂಗತಿಗಳು ಇಲಾಖೆಗೆ ದೊರಕಿತ್ತು. ಇಷ್ಟಾಗುವ ಹೊತ್ತಿಗೆ ರವೀಂದ್ರನಿಗೆ `ಅಮಾನತ್’ ಎಂಬ ಹುಡುಗಿ ಜೊತೆ ಲವ್ವಾಗಿ ಮದುವೆಯನ್ನೂ ಆದ. ಇವರಿಬ್ಬರ ಪ್ರೀತಿಯ ಫಲವಾಗಿ ಮುದ್ದು ಗಂಡುಮಗುವೊಬ್ಬ ಜನಿಸಿದ.. 1983ರಲ್ಲಿ ಕೌಶಿಕ್‍ನ ಅದೃಷ್ಟ ಕೈಕೊಟ್ಟು ಬಿಟ್ಟಿತು. ಯಾಕೆ ಗೊತ್ತೇ? ಭಾರತ ಇನ್ಯಾತ್ ಮಸೀಹಾ ಎನ್ನುವ ಇನ್ನೊಬ್ಬ ಗೂಢಚರನನ್ನು ಪಾಕಿಸ್ತಾನಕ್ಕೆ ಕಳುಹಿಸಿಬಿಟ್ಟಿತು. ನಬೀ ಅಹ್ಮದ್ ಎಂಬಾತನಿಂದ ರಹಸ್ಯ ಮಾಹಿತಿ ಕಲೆ ಹಾಕುತ್ತಿದ್ದ ಸಂದರ್ಭ ನ್ಯಾತ್ ಮಸೀಹಾನ ಅನುಮಾನಾಸ್ಪದ ನಡುವಳಿಕೆಯಿಂದಾಗಿ ಪಾಕ್ ಸೈನಿಕರ ವಶವಾದ. ಇದರಿಂದಾಗಿ ರವೀಂದ್ರ ಕೌಶಿಕ್ ಕೂಡಾ ನಿರಾಯಾಸವಾಗಿ ಸಿಕ್ಕಿಬಿದ್ದ. ನೀನ್ಯಾರು? ನಿನ್ನ ಅಸ್ತಿತ್ವವೇನು? ನಿನ್ನ ಕೆಲಸವೇನು? ಎಂದೆಲ್ಲಾ ನಾನಾ ತರದ2020-11-2710 minDr Balakrishna MaddodiDr Balakrishna Maddodi🙏ನಮಸ್ಕಾರ ನಮ್ಮ ಸಂಸ್ಕೃತಿ 🙏* ಮಹಾಭಾರತದ ಯುದ್ಧ ನಡೆಯುತ್ತಿತ್ತು - ಒಂದು ದಿನ, ದುರ್ಯೋಧನನ ವಿಡಂಬನೆಯಿಂದ ನೋಯುತ್ತಿರುವ ಭೀಷ್ಮ ಪಿತಾಮಹ ಹೀಗೆ ಘೋಷಿಸುತ್ತಾನೆ . "ನಾನು ನಾಳೆ ಪಾಂಡವರನ್ನು ಕೊಲ್ಲುತ್ತೇನೆ" ಅವರ ಘೋಷಣೆ ಬಂದ ಕೂಡಲೇ ಪಾಂಡವರ ಶಿಬಿರದಲ್ಲಿ ಆತಂಕ ಹೆಚ್ಚಾಯಿತು - ಭೀಷ್ಮನ ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು, ಆದ್ದರಿಂದ ಪ್ರತಿಯೊಬ್ಬರೂ ಕೆಟ್ಟದ್ದರ ಸಾಧ್ಯತೆಯ ಬಗ್ಗೆ ಚಿಂತೆ ಮಾಡಿದರು. ನಂತರ - ಶ್ರೀ ಕೃಷ್ಣ ದ್ರೌಪತಿಗೆ, ಈಗ ನನ್ನೊಂದಿಗೆ ಬಾ - ಶ್ರೀಕೃಷ್ಣನು ದ್ರೌಪದಿಯೊಂದಿಗೆ ನೇರವಾಗಿ ಭೀಷ್ಮ ಪಿತಾಮನ ಶಿಬಿರವನ್ನು ತಲಿಪಿದರು - ಶಿಬಿರದ ಹೊರಗೆ ನಿಂತು ದ್ರೌಪತಿಗೆ – “ಒಳಗೆ ಹೋಗಿ, ಅಜ್ಜನಿಗೆ ನಮಸ್ಕರಿಸು.” ಎಂದು ಹೇಳಿದರು ದ್ರೌಪದಿ ಒಳಗೆ ಹೋಗಿ ಪಿತಾಮಹ ಭೀಷ್ಮನಿಗೆ ನಮಸ್ಕರಿಸಿದಾಗ ಅವರು - " ಅಖಂಡ ಸೌಭಾಗ್ಯವತಿ ಭವ" ಎಂದು ಆಶೀರ್ವದಿಸಿದ ಅವರು ನಂತರ ದ್ರೌಪದಿಯನ್ನು ಕೇಳಿದರು !! " ಮಗಳೇ, ಇಂತಹ ರಾತ್ರಿಯಲ್ಲಿ ನೀನು ಏಕಾಂಗಿಯಾಗಿ ಇಲ್ಲಿಗೆ ಹೇಗೆ ಬಂದಿದ್ದೀ, ಶ್ರೀ ಕೃಷ್ಣ ಅವರು ನಿಮ್ಮನ್ನು ಇಲ್ಲಿಗೆ ಕರೆತಂದಿದ್ದಾರಾ "? ಆಗ ದ್ರೌಪದಿ ಹೀಗೆ ಹೇಳಿದಳು - "ಹೌದು ಮತ್ತು ಅವರು ಕೋಣೆಯ ಹೊರಗೆ ನಿಂತಿದ್ದಾರೆ" ನಂತರ ಭೀಷ್ಮನು ಸಹ ಕೋಣೆಯಿಂದ ಹೊರಬಂದನು ಮತ್ತು ಇಬ್ಬರೂ ಪರಸ್ಪರ ನಮಸ್ಕರಿಸಿದರು. "ನನ್ನ ಒಂದು ವಚನವನ್ನು ನನ್ನ ಇತರ ವಚನಗಳಿಂದ ಕತ್ತರಿಸಲು ಶ್ರೀ ಕೃಷ್ಣ ಮಾತ್ರ ಮಾಡಬಹುದು" ಶಿಬಿರದಿಂದ ಹಿಂದಿರುಗುವಾಗ, ಶ್ರೀ ಕೃಷ್ಣನು ದ್ರೌಪದಿಗೆ ಹೀಗೆ ಹೇಳಿದನು - "ಒಮ್ಮೆ ನೀನು ಹೋಗಿ ಅಜ್ಜನಿಗೆ ಗೌರವ ಸಲ್ಲಿಸಿದರೆ, ನಿಮ್ಮ ಗಂಡಂದಿರಿಗೆ ಜೀವನ ಸಿಕ್ಕಿದೆ. "ನೀನು ಭೀಷ್ಮ, ಧೃತರಾಷ್ಟ್ರ, ದ್ರೋಣಾಚಾರ್ಯ ಇತ್ಯಾದಿಗಳಿಗೆ ನಮಸ್ಕಾರ ಮಾಡುತ್ತಿದ್ದರೆ, ಮತ್ತು ದುರ್ಯೋಧನ - ದುಷಾಸನ, ಇತ್ಯಾದಿ ಪತ್ನಿಯರು ಸಹ ಪಾಂಡವರಿಗೆ ನಮಸ್ಕಾರ ಮಾಡುತ್ತಿದ್ದರೆ, ಬಹುಶಃ ಈ ಯುದ್ಧವು ಆಗುತ್ತಿರಲಿಲ್ಲ ಅಂದರೆ , ಪ್ರಸ್ತುತ ನಮ್ಮ ಮನೆಗಳಲ್ಲಿ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ - "ತಿಳಿಯದೆ ಆಗಾಗ್ಗೆ ಮನೆಯ ಹಿರಿಯರನ್ನು ಕಡೆಗಣಿಸಲಾಗುತ್ತದೆ" "ಮನೆಯ ಮಕ್ಕಳು ಮತ್ತು ಸೊಸೆಯಂದಿರು ಪ್ರತಿದಿನ ಮನೆಯ ಎಲ್ಲ ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದವನ್ನು ತೆಗೆದುಕೊಂಡರೆ, ಯಾವುದೇ ಮನೆಯಲ್ಲಿ ಎಂದಿಗೂ ಕ್ಲೇಶಗಳು ಉಂಟಾಗುವುದಿಲ್ಲ" ಹಿರಿಯರು ನೀಡಿದ ಆಶೀರ್ವಾದಗಳು ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತವೆ; ಯಾವುದೇ "ಆಯುಧ" ಭೇದಿಸಲು ಸಾಧ್ಯವಿಲ್ಲ. "ವಿನಂತಿಸಿ, ಪ್ರತಿಯೊಬ್ಬರೂ ಈ ಸಂಸ್ಕೃತಿಯನ್ನು ಅಳವಡಿಸಿದರೆ, ನಿಯಮ ಬದ್ಧವಾಗಿ ಮಾಡಿದರೆ ಮನೆ ಸ್ವರ್ಗವಾಗುತ್ತದೆ." ಏಕೆಂದರೆ , 🙏ನಮಸ್ಕಾರ ಪ್ರೀತಿ. 🙏ನಮಸ್ಕಾರ ಶಿಸ್ತು. 🙏 ನಮಸ್ಕಾರ ಶೀತಲತೆ. 🙏ನಮಸ್ಕಾರ ಗೌರವವನ್ನು ಕಲಿಸುತ್ತವೆ. 🙏ನಮಸ್ಕಾರದಿಂದ ಸು ವಿಚಾರ ಬರುತ್ತದೆ. 🙏 ನಮಸ್ಕಾರ ಬಾಗುವುದನ್ನು ಕಲಿಸುತ್ತದೆ. 🙏ನಮಸ್ಕಾರ ಕೋಪವನ್ನು ಅಳಿಸುತ್ತದೆ. 🙏 ನಮಸ್ಕಾರ ಅಹಂ ಅನ್ನು ಅಳಿಸುತ್ತದೆ. 🙏ನಮಸ್ಕಾರ ನಮ್ಮ ಸಂಸ್ಕೃತಿ , ಅಬ್ಬಬ್ಬಾ ಎಂಥಹ ಸಮೃದ್ಧವಾಗಿದೆ ನನ್ನ ಹೆಮ್ಮೆಯ ಸನಾತನ ಧರ್ಮ..! ನಿಮಗೆ ನಮಸ್ಕಾರ 🙏🙏 🙏🏾2020-11-2203 minDr Balakrishna MaddodiDr Balakrishna MaddodiBuild life worth not net worthThere is no softer pillow to rest your head on at night than a clear conscience.... DEEPAK PAREKH CHAIRMAN HDFC2020-11-1908 minDr Balakrishna MaddodiDr Balakrishna MaddodiA marriage is a gift should be opened up & enjoyed. Nov 17th 2002 today 18th Wedding anniversaryMarriage is a life-long journey that thrives on love, commitment, trust, respect, communication, patience, & companionship.2020-11-1701 minDr Balakrishna MaddodiDr Balakrishna Maddodiದೀಪಗಳ ಹಬ್ಬ ದೀಪಾವಳಿ ....2020.ಈ ದಿವ್ಯ ಬೆಳಕಿನ ಹಬ್ಬದಂದು .. ದಿವ್ಯ ಜ್ಞಾನ ಜ್ಯೋತಿಯು ಪ್ರತಿಯೊಬ್ಬರ ಮನೆ ಹಾಗೂ ಮನ ಗಳನು ಬೆಳಗಿಸಲಿ.. ಎಲ್ಲರಿಗೂ ಹರುಷ ವ ತಂದು ಅಂಧಕಾರವನ್ನು ತೊಲಗಿಸಿ ನಮ್ಮೆಲ್ಲರನ್ನು ಕಾಯಲಿ . ನೆಲಸಿರುವ ಅಸೂಯೆ ಅಹಂಕಾರ ಮತ್ಸರ ದುರಭಿಮಾನ ವೆಂಬ ಮನ ಕಲ್ಮಶ ಗಳನು ತೊಳೆದು ಪ್ರೀತಿ ಪ್ರೇಮ ಸಹ ಬಾಳ್ವಿಕೆ ಯನು ಕರುಣಿಸಲಿ .. ಇಡೀ ಪ್ರಪಂಚ ವನು ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟಿರುವ ಕೋರೋಣ ಮಾರಿಯನ್ನು ಬಗ್ಗು ಬಡಿಯಲು ಆದಷ್ಟು ಬೇಗ ಪರಿಣಾಮಕಾರಿ ಯಾದ ವ್ಯಾಕ್ಸಿನ್ ಅನ್ನು ಕಂಡು ಹಿಡಿಯಲು ವಿಜ್ಞಾನಿ ವೈದ್ಯ ಮಿತ್ರ ರಿಗೇ ಜ್ಞಾನ ದೀಪ ದಾರಿ ತೋರಿಸಲಿ .... ಜಾತಿ ಮತ ಧರ್ಮ ಪಂಥ ಬೇಧ ಭಾವ ವನ್ನು ತೊರೆದು ಎಲ್ಲರೂ ಒಂದಾಗಿ ಆನಂದದಿ ಜೀವಿಸುತ್ತಾ ಒಬ್ಬರಿಗೆ ಒಬ್ಬರು ಸಹಕರಿಸುತ್ತ ಬಾಳಿ ಬದು ಕೊಣ ಎಂಬ ಜಗತ್ತಿನ ಸಂಸಾರದ ಮೂಲ ಮಂತ್ರವ ತೋರಿಸಿ ಕೊಡು ದೀಪಾವಳಿಯ ದಿವ್ಯ ದೀಪ ನಮಗೆಲ್ಲರಿಗು. ಬಡ ಜನರ ಬಾಳನ್ನು ಸಿರಿ ದೀಪವು ಹರಸಲಿ , ರೋಗಿಗಳ ಬಾಳನ್ನು ಆರೋಗ್ಯ ದೀಪವು ಸರಿಪಡಿಸಿ , ವಿದ್ಯಾರ್ಥಿಗಳ ಬಾಳನ್ನು ಜ್ಞಾನ ದೀಪವು ಉಜ್ವಲ ಗೊಳಿಸಲಿ , ಎಲ್ಲರ ಬಾಳನ್ನು ದೈವ ಜ್ಞಾನ ದೀಪವು ಹರಸಲಿ ಎಂದು ಹಾರೈಸಿ ಶುಭ ಕೋರುತ್ತೇನೆ.....2020-11-1502 minDr Balakrishna MaddodiDr Balakrishna Maddodiಬಲಿಪಾಡ್ಯಮಿ ಹಬ್ಬದ ಶುಭಾಶಯಗಳು ... ಜೈ ಬಲಿ ಚಕ್ರವರ್ತಿ... ಜೈ ವಾಮನಮೂರ್ತಿ... ಜೈಹಿಂದ್ಅಂತೆಕಂತೆ ಪುರಾಣವೆಂದು ಮೂದಲಿಸಬೇಡಿ, ಆ ಪುರಾಣಗಳೇ ಹಿಂದೂಸ್ಥಾನಿಗಳ ನೈಜ ಇತಿಹಾಸ. ಪ್ರತಿವರ್ಷವೂ #ಬಲಿಪಾಡ್ಯಮಿ ದಿನ ಈ ನೈಜ ಇತಿಹಾಸವನ್ನು ತಿಳಿಸುತ್ತಲೇ ಇರುವೆ. ಓದಿದವರು ಇತರರಿಗೆ ಹಂಚಿ. ಓದದೇ ಇರುವವರು ಸಂಪೂರ್ಣ ಓದಿ. ಮಹಾವಿಷ್ಣು ವಾಮನನಾಗಿ ಬಲಿ ಚಕ್ರವರ್ತಿಯ ತಲೆಮೇಲೆ ಮೂರನೇ ಹೆಜ್ಜೆಯಿಟ್ಟು ಪಾತಾಳಕ್ಕೆ ತಳ್ಳಿದ ಜೊತೆಗೆ ಪಾತಾಳ ಅಂದರೆ ಅದು ಬೇರೆ ಯಾವೊದೊ ಒಂದು ಲೋಕ ! ಎಂದು ತಿಳಿದಿದ್ದರೆ ಅದು ಮಹಾ ತಪ್ಪು. ಭಾರತೀಯ ಮಹತ್ವದ ಇತಿಹಾಸ ವಿಷಯ ತಿಳಿದು ಹೆಮ್ಮೆಯಿಂದ ಎದೆತಟ್ಟಿ ಹೇಳಿ ನಾವು ಹಿಂದೂಸ್ಥಾನಿಗಳು ಎಂದು. ಸರಿಯನಿಸಿದರೆ ಮತ್ತಷ್ಟು ಜನಕ್ಕೆ ಮಾಹಿತಿ ಹಂಚಿ. ಪಾತಾಳ ಅಂದರೆ ಈಗಿನ ದಕ್ಷಿಣ ಅಮೆರಿಕದ ಪೆರು ದೇಶ(ಸುತಲ)!!! ನಾ ವಾಮನಮೂರ್ತಿ ಮತ್ತು ಬಲಿಚಕ್ರವರ್ತಿಯ ಹಿಂದಿನ ಪೂರ್ಣ ಕಥೆಯೇಳಲ್ಲ ಸಂಕ್ಷಿಪ್ತವಾಗಿ ಭಾರತೀಯರು ಹೆಮ್ಮೆ ಪಡುವಂತ ಇತಿಹಾಸ ಹೇಳುವೆ. #ಬಲಿ_ಚಕ್ರವರ್ತಿಯು ಏಶಿಯಾ, ಯುರೋಪ್ ಹಾಗೂ ಆಫ್ರಿಕಾ ಖಂಡಗಳು ಈತನ ಆಳ್ವಿಕೆಯಲ್ಲಿತ್ತು ಬಲಿ ಉತ್ತಮ ರಾಜನಾಗಿದ್ದರು ದೇವತೆಗಳು ವಿರೋಧಿಯಾಗಿ ಬೆಳೆಯತ್ತಿದ್ದ‌. ಮುಂದೆ ಇವನಿಂದ ಅಪಾಯ ತಪ್ಪಿದ್ದಲ್ಲ ಎಂದು ತಿಳಿದು ದೇವತೆಗಳ ಮೊರೆಗೆ ಮಹಾವಿಷ್ಣು ವಾಮನವತಾರಿಯಾಗಿ ಮಹಾನ್ ಶಕ್ತಿಶಾಲಿಯಾದ ಮತ್ತು ದಾನಿಯಾದ ರಾಕ್ಷಸ ದೊರೆ ಬಲಿಯಿಂದ ಮೂರು ಹೆಜ್ಜೆಗಳು ಭೂಭಾಗ ದಾನ ಪಡೆದು ಮೂರು ಹೆಜ್ಜೆಗಳಿಗೆ ಈಗಿನ ಏಶಿಯಾ, ಯುರೋಪ್,ಮತ್ತು ಆಫ್ರಿಕಾ ಖಂಡಗಳು ಅಳೆದ. (ಈಗಲೂ ಭಾರತದಲ್ಲಿ ಹೆಜ್ಜೆಗಳನ್ನು ಅಳತೆಯಾಗಿ ಬಳಸುವ ರೂಡಿಯಲ್ಲಿದೆ.) ಈಗೇ ಮೂರು ಹೆಜ್ಜೆಗಳಲ್ಲಿ ದಾನ ನೀಡಿದ ಭೂಭಾಗದಲ್ಲಿ ಬಲಿಚಕ್ರವರ್ತಿ ಗೆ ಇರಲು ಹಕ್ಕಿಲ್ಲದೆ ಇರುವುದರಿಂದ, ಬಲಿಯನ್ನು ದಟ್ಟವಾದ ಕಾಡುಗಳಿಂದ ಕೂಡಿದ ದಕ್ಷಿಣ ಅಮೆರಿಕಕ್ಕೆ ಕಳುಹಿಸಿದ ! ಸಮುದ್ರ ಮಾರ್ಗವಾಗಿ ಬಲಿ ಚಕ್ರವರ್ತಿಯನ್ನು ಕಳಿಸುವಾಗ ಹಾಗೆ ಬರಿಗೈಯಲ್ಲಿ ಕಳಿಸಲಿಲ್ಲ ಅಷ್ಟ ಐಶ್ವರ್ಯಗಳೊಂದಿಗೆ ಮತ್ತೆ ಅಲ್ಲಿ ನೆಲೆಸಲು ಅನುಕೂಲವಾಗಲು ರಾಕ್ಷಸರ ಆರ್ಕಿಟೆಕ್ಚರ್ #ಮಯ ನೊಂದಿಗೆ ಅಸುರರು, ದೈತ್ಯರು,ದಾನವರು, ಕಳುಹಿಸಿ ನಾಗ ಜನಾಂಗ ಮತ್ತು ಸರ್ಪಕುಲದವರ ಅಳಿಯ #ಆಸ್ತಿಕ ಮಹರ್ಷಿಗಳ ಜನಾಂಗವನ್ನು ಈಗಿನ ರಾ ಏಜೆಂಟ್ ಗಳಂತೆ ಬಲಿಯ ಚಲನವಲನಗಳ ಮಾಹಿತಿ ಪಡೆಯಲು ನೇಮಿಸಿ ಮಹಾವಿಷ್ಣು ಕಳುಹಿಸಿದರು. ಅದು ಭಾರತದ ಪೂರ್ವದಿಂದ ದಕ್ಷಿಣ ಅಮೆರಿಕದ ಈಗಿನ ಪೆರು(ಸುತಲ)ಕ್ಕೆ ಸಮುದ್ರಮಾರ್ಗದಲ್ಲಿ ಕಳುಹಿಸಿದ. ಇದು ಬೇರೆ ದಾರಿಗಳಿಗಿಂತ ದಕ್ಷಿಣ ಅಮೆರಿಕಾಕ್ಕೆ ಹತ್ತಿರದ ದಾರಿ! ಒಮ್ಮೆ ನನ್ನ ಚಿತ್ರಗಳನ್ನು ನೋಡಿ ಅಥವಾ ಅಟ್ಲಾಸ್ ನೋಡಿ. ನಮಗೆ ಪಾತಾಳ ಅಂದಕ್ಷಣ ನೀರಿನ ಕೆಳಗೆ ಹೋಗಬೇಕು (ಅಂದರೆ ಸಮುದ್ರದಲ್ಲಿ ಪ್ರಯಾಣಿಸಬೇಕು) ಮತ್ತೊಂದು ಪಾತಾಳ ಎಲ್ಲಿದೆ ಅಂದಕ್ಷಣ ಭೂಮಿಯ ಕೆಳಗಿದೆಯೆಂದು ಕಾಲು ಒತ್ತಿ ತೋರಿಸುತ್ತೇವೆ ಅಂದರೆ ಭಾರತದಲ್ಲಿ ಒಂದು ರಂಧ್ರವನ್ನು ಕೊರೆದರೆ ಅದು ದಕ್ಷಿಣ ಅಮೆರಿಕಾಗೆ ತಲುಪುತ್ತದೆ. ಯಾರಾದರೂ ಟ್ರೈ ಮಾಡುವವರು ಮಾಡಿ ಹೇಳಿ. ಸುಳ್ಳಲ್ಲ ಸ್ವಾಮಿ. ಬಲಿ ಚಕ್ರವರ್ತಿಯ ದಾನಕ್ಕೆ ಮೆಚ್ಚಿ ಮಹಾವಿಷ್ಣುನಲ್ಲಿ ಕೊರಿಕೆಯ ಮೇರೆಗೆ ಬಲೇಂದ್ರನಿಗೆ ಭಾರತವರ್ಷಕ್ಕೆ ವರ್ಷಕೊಮ್ಮೆ ಬೇಟಿ ಕೊಡಲು ಅನುಮತಿಸಿದ. ಇಂದಿಗೂ ಕೇರಳದಲ್ಲಿ ವೈಭವದ ಓಣಂ ಹಬ್ಬವನ್ನು ಹತ್ತುದಿನಗಳ ಕಾಲ ಆಚರಿಸುತ್ತಾರೆ. ಈ ಸಮಯದಲ್ಲಿ ಬಲೀಂದ್ರ ನೌಕೆಯಲ್ಲಿ ಸಮುದ್ರ ಯಾನ ಮಾಇದ ನೆನಪಿಗಾಗಿ ಬೊಟ್ ಸ್ಪರ್ಧೆಗಳನ್ನು ಕಾಣಬಹುದು. ಹಾಗೂ ಹತ್ತುದಿನಗಳು ಬಲಿಯು ಪಾತಾಳದಿಂದ ಅಂದರೆ ದಕ್ಷಿಣ ಅಮೆರಿಕದಿಂದ ಭರತವರ್ಷಕ್ಕೆ ಬಂದು ಇರುವ ಸಂಕೇತವಾಗಿ ಕೇರಳದ ಕೊಚ್ಚಿ ಬಳಿಯಿರುವ ಕಾಕ್ಕನಾಡು ಪ್ರದೇಶದಲ್ಲಿ ಬಲಿಗಾಗಿ ನಿರ್ಮಿಸಿದ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರವೇ ಓಣಂ ಉತ್ಸವ ಪ್ರಾರಂಭವಾಗುತ್ತದೆ. #ಇಲ್ಲಿ_ಗಮನಿಸುವ_ಅಂಶವೇನೆಂದರೆ ೧.ಬಲಿಯ ಆಪ್ತ ಮಯ ಶ್ರೇಷ್ಠ ವಾಸ್ತುಶಿಲ್ಪಿ . #ಮಾಯನ್ಸ್ ನಾಗರಿಕತೆಯು ಇವನ ಹೆಸರಿಂದಲೇ ಬಂದಿದ್ದು. ಮಯ ಅತುಲ,ತಲಾತಲ ಎಂಬ ಪ್ರದೇಶಗಳನ್ನು ಕಟ್ಟಿದ. ಬಲಿಗಾಗಿ ಆಶ್ಮನಗರವನ್ನು ನಿರ್ಮಿಸಿದ. ಇದರ ಅವಶೇಷಗಳು ಹಲವನ್ನು ಈಗಲು ನೋಡಬಹುದು. ೨. ಸರ್ಪಕುಲದ ಅಳಿಯ ಆಸ್ತಿಕ ಮಹರ್ಷಿಯಿಂದ #ಆಜ್ಟೆಕ್ ಜನಾಂಗ ಪ್ರಾರಂಬವಾಯಿತು. ೩. ನಾಗ ಜನಾಂಗೀಯರ #ಇಂಕ ಸಾಮ್ರಾಜ್ಯ , ಇವರ ವಂಶವನ್ನು ಈಗಲೂ ಉತ್ತರ ಮತ್ತು ದಕ್ಷಿಣ ಅಮೆರಿಕದ ಹಲವು ಕಡೆ ಕಾಣುತ್ತಾರೆ. ೪. ದಕ್ಷಿಣ ಅಮೆರಿಕದ ಹಲವು ರಾಷ್ಟ್ರಗಳಲ್ಲಿ ಮೂಲ ಜನಾಂಗ ಭಾರತೀಯ ಚಹರೆ,ಬಣ್ಣವನ್ನೆ ಹೋಲುವುದನ್ನು ಕಾಣಬಹುದು ೫. ಮಾಯಾನ್, ಆಜ್ಟೆಕ್, ಇಂಕಾ ಸಾಂಪ್ರದಾಯಿಕ ಹಲವು ಹೋಲಿಕೆ ಕಾಣಬಹುದು ಭಾರತೀಯರಂತೆ ಪೃಕೃತಿಯನ್ನು ಪೂಜಿಸುವರು, ಪುರೋಹಿತಶಾಹಿ, ಪಂಚಾಂಗ ಮುಂತಾದ ಹಲವು ಆಚರಣೆ ನಮ್ಮನ್ನೆ ಹೋಲುತ್ತದೆ. ಪ್ರಪಂಚದಾದ್ಯಂತ ಭಾರತದಿಂದ ವಲಸೆ ಹೋಗಿ ಅನೇಕ ನಾಗರಿಕತೆಗಳ ಹುಟ್ಟು ಹಾಕಿದ ಇತಿಹಾಸವನ್ನು ನಾವು ಓದದಂತೆ ತಿರುಚಿ ಅರೆಬರೆ ಸಂಸ್ಕೃತ ಕಲಿತ ಮಾಕ್ಸಮಲ್ಲರ್ ನನ್ನು ಮಹಾನ್ ಪಂಡಿತನೆಂದು ತಿಳಿದು ಆಂಗ್ಲರಿಗೆ ಅನುಕೂಲವಾಗಿ ಇತಿಹಾಸ ಬರೆದಿದ್ದನ್ನೆ ಮಹಾನ್ ಇತಿಹಾಸ ಎಂದು ತಿಳಿದ ಮೂರ್ಖರು ನಾವು. ಇತ್ತಿಚೀಗೆ ಅನೇಕ ಸಂಶೋಧನೆಗಳಿಂದ ನೈಜ ಇತಿಹಾಸದ ಪುಸ್ತಕಗಳು ಬಂದಿದೆ . ಭೂಮಿಯ ೧೮೫೧-೨೧೫೯ ಮಿಲಿಯನ್ ವರ್ಷಗಳ ಹಿಂದೆ ನಡೆದ ಈ ಐತಿಹಾಸಿಕ ಘಟನೆಗಳನ್ನು ಕಾಲಕ್ರಮೇಣ ಪುರಾಣದ ರೂಪದಲ್ಲಿ ಸ್ವಲ್ಪ ಮಟ್ಟಿಗೆ ಅತಿಶಯವಾಗಿ ಕಥೆಗಳ ರೂಪದಲ್ಲಿ ಬದಲಾಗಿ ಕೇಳುತ್ತೇವೆ. ಆದರೆ ಅದರ ಬಗ್ಗೆ ವೈಜ್ಞಾನಿಕ ಮತ್ತು ಸಂಶೋಧನೆಗಳಿಂದ ಅನ್ವೇಷಿಸಿದಾಗ ಅನೇಕ ಪುರಾಣದ ಕಥೆಗಳು ಇತಿಹಾಸವಾಗಿ ಕಂಡುಬರುತ್ತದೆ ಅದನ್ನು ಅರ್ಥೈಸಿಕೊಳ್ಳವ ಮನೋಭಾವ ಇರಬೇಕು . ಮತ್ತೊಂದು ವಿಷಯ ಬಲಿ ಚಕ್ರವರ್ತಿ ಗೇ ಮಹಾವಿಷ್ಣು ಅನ್ಯಾಯ ಮಾಡಿದ ಎಂದು ಬೊಬ್ಬೆ ಹೊಡೆದುಕೊಳ್ಳವ ಜನರೇ ಬಲಿ ಚಕ್ರವರ್ತಿ ಬಲಶಾಲಿಯಾದಂತೆ ಬಲಿಯಲ್ಲೂ ಅನೇಕ ದುರ್ಗಣಗಳು ಹೆಚ್ಚಾಗಿ ಪಾಪ ಕಾರ್ಯಗಳಿಗೆ ಕೈ ಹಾಕಿದಾಗ ಬಲಿಯನ್ನು ಮಟ್ಟಹಾಕಲು ದೇವತೆಗಳ ಕೈಯಲ್ಲೂ ಸಾಧ್ಯವಾಗದಾಗ ಮಹಾವಿಷ್ಣು ವಾಮನ ಅವತಾರ ಎತ್ತಬೇಕಾಯಿತು.2020-11-1511 minDr Balakrishna MaddodiDr Balakrishna Maddodiಲಕ್ಷ್ಮೀಪೂಜೆ (ಆಶ್ವಯುಜ ಅಮಾವಾಸ್ಯೆ)ಲಕ್ಷ್ಮೀಪೂಜೆ ಸಾಮಾನ್ಯವಾಗಿ ಅಮಾವಾಸ್ಯೆಯನ್ನು ಅಶುಭದಿನವೆಂದು ಪರಿಗಣಿಸಲಾಗುತ್ತದೆ; ಆದರೆ ಈ ಅಮಾವಾಸ್ಯೆಯು ಅದಕ್ಕೆ ಅಪವಾದವಾಗಿದೆ. ಈ ದಿನವು ಶುಭದಿನವೆಂದು ಮನ್ನಣೆ ಪಡೆದಿದೆ; ಆದರೆ ಅದು ಎಲ್ಲ ಕಾರ್ಯಗಳಿಗಲ್ಲ. ಆದುದರಿಂದ ಈ ದಿನವನ್ನು ಶುಭದಿನ ಎನ್ನುವುದಕ್ಕಿಂತ ಆನಂದದ ದಿನ ಎನ್ನುವುದೇ ಯೋಗ್ಯವಾಗಿದೆ. ೧ ಅ. ಇತಿಹಾಸ ಈ ದಿನ ಶ್ರೀವಿಷ್ಣುವು ಲಕ್ಷ್ಮೀಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ ಇದೆ. ಆ.ಹಬ್ಬವನ್ನು ಆಚರಿಸುವ ಪದ್ಧತಿ ಈ ದಿನ ‘ಪ್ರಾತಃಕಾಲದಲ್ಲಿ ಮಂಗಲಸ್ನಾನ ಮಾಡಿ ದೇವರ ಪೂಜೆ, ಮಧ್ಯಾಹ್ನ ಪಾರ್ವಣಶ್ರಾದ್ಧ ಹಾಗೂ ಬ್ರಾಹ್ಮಣಭೋಜನ ಮತ್ತು ಪ್ರದೋಷಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆಯನ್ನು ಮಾಡುತ್ತಾರೆ. ಇವು ಈ ದಿನದ ವಿಧಿಗಳಾಗಿವೆ. ಲಕ್ಷ್ಮೀಯ ಪೂಜೆಯನ್ನು ಮಾಡುವಾಗ ಒಂದು ಚೌರಂಗದ ಮೇಲೆ ಅಕ್ಷತೆಗಳಿಂದ ಅಷ್ಟದಳ ಕಮಲ ಅಥವಾ ಸ್ವಸ್ತಿಕವನ್ನು ಬಿಡಿಸಿ ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಸ್ಥಾಪಿಸುತ್ತಾರೆ. ಕೆಲವು ಕಡೆಗಳಲ್ಲಿ ಕಲಶದ ಮೇಲೆ ತಾಮ್ರದ ತಟ್ಟೆಯನ್ನಿಟ್ಟು ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಇಡುತ್ತಾರೆ. ಕಲಶದ ಮೇಲೆ ಲಕ್ಷ್ಮೀಯ ಸಮೀಪದಲ್ಲಿಯೇ ಕುಬೇರನ ಪ್ರತಿಮೆಯನ್ನು ಇಡುತ್ತಾರೆ. ಅನಂತರ ಲಕ್ಷ್ಮೀ ಮತ್ತು ಇತರ ದೇವತೆಗಳಿಗೆ ಲವಂಗ, ಏಲಕ್ಕಿ ಮತ್ತು ಸಕ್ಕರೆಯನ್ನು ಹಾಕಿ ತಯಾರಿಸಿದ ಹಸುವಿನ ಹಾಲಿನ ಖವೆಯ ನೈವೇದ್ಯವನ್ನು ಅರ್ಪಿಸುತ್ತಾರೆ. ಕೊತ್ತಂಬರಿ, ಬೆಲ್ಲ, ಭತ್ತದ ಅರಳು, ಬತ್ತಾಸು ಇತ್ಯಾದಿ ಪದಾರ್ಥಗಳನ್ನು ಲಕ್ಷ್ಮೀಗೆ ಅರ್ಪಿಸಿ ನಂತರ ಅವುಗಳನ್ನು ಆಪ್ತೇಷ್ಟರಿಗೆ ಹಂಚುತ್ತಾರೆ. ನಂತರ ಕೈಯಲ್ಲಿನ ದೀವಟಿಗೆಯಿಂದ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ. (ಕೈಯಲ್ಲಿನ ದೀವಟಿಗೆಯನ್ನು ದಕ್ಷಿಣ ದಿಕ್ಕಿಗೆ ತೋರಿಸಿ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ.) ಬ್ರಾಹ್ಮಣರಿಗೆ ಮತ್ತು ಇತರ ಹಸಿದ ವರಿಗೆ ಊಟವನ್ನು ಕೊಡುತ್ತಾರೆ. ರಾತ್ರಿ ಜಾಗರಣೆ ಮಾಡುತ್ತಾರೆ. ಆಶ್ವಯುಜ ಅಮಾವಾಸ್ಯೆಯ ರಾತ್ರಿ ಲಕ್ಷಿ ಯು ಎಲ್ಲೆಡೆಗೆ ಸಂಚರಿಸಿ ತನ್ನ ನಿವಾಸಕ್ಕಾಗಿ ಯೋಗ್ಯ ಸ್ಥಾನವನ್ನು ಹುಡುಕುತ್ತಾಳೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಎಲ್ಲಿ ಸ್ವಚ್ಛತೆ, ಶೋಭೆ ಇರುತ್ತದೆಯೋ ಅಲ್ಲಿ ಅವಳು ಆಕರ್ಷಿತಳಾಗುತ್ತಾಳೆ. ಅಲ್ಲದೆ ಯಾವ ಮನೆಯಲ್ಲಿ ಚಾರಿತ್ರ್ಯವುಳ್ಳ, ಕರ್ತವ್ಯದಕ್ಷ, ಸಂಯಮವುಳ್ಳ, ಧರ್ಮನಿಷ್ಠ ದೇವಭಕ್ತರು ಮತ್ತು ಕ್ಷಮಾಶೀಲ ಪುರುಷರು ಹಾಗೂ ಗುಣವತಿ ಮತ್ತು ಪತಿವ್ರತಾ ಸ್ತ್ರೀಯರು ಇರುತ್ತಾರೆಯೋ ಅಲ್ಲಿ ವಾಸಿಸಲು ಲಕ್ಷ್ಮೀಯು ಇಷ್ಟಪಡುತ್ತಾಳೆ.’ ಈ ಪೂಜೆಯಲ್ಲಿ ಕೊತ್ತಂಬರಿ ಮತ್ತು ಭತ್ತದ ಅರಳನ್ನು ಅರ್ಪಿಸುತ್ತಾರೆ. ಇದಕ್ಕೆ ಕಾರಣವೇನೆಂದರೆ ಕೊತ್ತಂಬರಿಯು (ಧನಿಯಾ) ಧನವಾಚಕ ಶಬ್ದವಾಗಿದೆ ಮತ್ತು ಅರಳು ಸಮೃದ್ಧಿಯ ಪ್ರತೀಕವಾಗಿವೆ. ಸ್ವಲ್ಪ ಭತ್ತಗಳನ್ನು ಹುರಿದರೂ ಕೈತುಂಬಾ ಅರಳುಗಳಾಗುತ್ತವೆ. ಲಕ್ಷ್ಮೀಯ ಸಮೃದ್ಧಿಯಿರಬೇಕೆಂದು ಸಮೃದ್ಧಿಯ ಪ್ರತೀಕವಾಗಿರುವ ಅರಳನ್ನು ಅರ್ಪಿಸುತ್ತಾರೆ. ಶ್ರೀ ಸರಸ್ವತಿದೇವಿಯ ಪೂಜೆ ಆನಂತರ ಕಲಾಪ್ರೇಮಿ ಜನರಿಗೆ ಪ್ರಿಯವಾಗಿರುವ ಹಂಸವಾಹಿನಿ, ಜ್ಞಾನಸ್ವರೂಪಿಣಿ, ಜ್ಞಾನಿಯರಿಗೆ ವಿದ್ಯಾದಾನವನ್ನು ಮಾಡುವ ಮತ್ತು ಬಂದಿರುವ ಲಕ್ಷ್ಮೀಯನ್ನು ಯೋಗ್ಯರೀತಿಯಲ್ಲಿ ಉಪಯೋಗಿಸಲು ವಿವೇಕವನ್ನು ಜಾಗೃತಗೊಳಿಸುವ ಶ್ರೀಸರಸ್ವತಿ ದೇವಿಯ ಪೂಜೆಯನ್ನು ಮಾಡಬೇಕು. – ಪ.ಪೂ.ಪರಶರಾಮ ಮಾಧವ ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ. ೨. ಅಲಕ್ಷ್ಮೀಯ ನಿರ್ಮೂಲನ ಅ.ಮಹತ್ವ : ಗುಣಗಳನ್ನು ನಿರ್ಮಾಣ ಮಾಡಿದರೂ ದೋಷಗಳು ನಾಶವಾಗ ಬೇಕು; ಆಗಲೇ ಗುಣಗಳಿಗೆ ಮಹತ್ವವು ಬರುತ್ತದೆ. ಇಲ್ಲಿ ಲಕ್ಷ್ಮೀಪ್ರಾಪ್ತಿಯ ಉಪಾಯವಾಯಿತು, ಹಾಗೆಯೇ ಅಲಕ್ಷಿ ಯ ನಾಶವೂ ಆಗಬೇಕು. ಇದಕ್ಕಾಗಿ ಈ ದಿನದಂದು ಹೊಸ ಪೊರಕೆಯನ್ನು ಖರೀದಿಸುತ್ತಾರೆ. ಅದಕ್ಕೆ ‘ಲಕ್ಷ್ಮೀ’ ಎನ್ನುತ್ತಾರೆ. ೨ ಆ. ಕೃತಿ : ‘ನಡುರಾತ್ರಿಯಲ್ಲಿ ಹೊಸ ಪೊರಕೆಯಿಂದ ಕಸಗುಡಿಸಿ ಅದನ್ನು ಮೊರದಲ್ಲಿ ತುಂಬಿ ಹೊರಗೆ ಹಾಕಬೇಕು’ ಎಂದು ಹೇಳಲಾಗಿದೆ. ಇದಕ್ಕೆ ‘ಅಲಕ್ಷ್ಮೀ (ಕಸ, ದಾರಿದ್ರ್ಯ) ನಿರ್ಮೂಲನ’ ಎನ್ನುತ್ತಾರೆ. ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಕಸವನ್ನು ಗುಡಿಸುವುದಿಲ್ಲ ಅಥವಾ ಹೊರಗೆ ಹಾಕುವುದಿಲ್ಲ. ಕೇವಲ ಈ ರಾತ್ರಿ ಮಾತ್ರ ಹಾಗೆ ಮಾಡುವುದಿರುತ್ತದೆ. ಕಸ ಗುಡಿಸುವಾಗ ಮೊರ ಮತ್ತು ದಿಮಡಿಯನ್ನು (ಚರ್ಮದ ವಾದ್ಯವನ್ನು) ಬಾರಿಸಿ ಅಲಕ್ಷಿ ಯನ್ನು ಓಡಿಸುತ್ತಾರೆ.2020-11-1506 minDr Balakrishna MaddodiDr Balakrishna Maddodi💐💐ದೀಪಾವಳಿ ಹಬ್ಬದ ಶುಭಾಶಯಗಳು🌹🎉🎉ಕತ್ತಲೆಯಿಂದ ಬೆಳಕಿನೆಡೆಗೆ, ಸಾಗುವ ನಾವು ಬಾಳ ಪಯಣದಿ.. ಜ್ಞಾನದ ದೀವಿಗೆಯ ಹಚ್ಚಿ ಅಜ್ಞಾನದ ಅಂಧಕಾರವ ಹೊರಗಟ್ಟಿ ಎಲ್ಲೆಲ್ಲೂ ಸಂಸ್ಕೃತಿಯ ಅನಾವರಣದೊಂದಿಗೆ ಪ್ರೀತಿ, ಮಮತೆ ತುಂಬಿ ನಲಿಯಲಿ ಬದುಕಾಗಲಿ ನಂದನಾವನ... *🌳 *🌹*2020-11-1404 minDr Balakrishna MaddodiDr Balakrishna Maddodiಪ್ರತಿಭೆಯನ್ನು ಸರಿಯಾಗಿ ಗೌರವಿಸಿದರೆ ಆ ಸಂತೃಪ್ತ ಭಾವ ಅವರಲ್ಲಿ ಯಾವತ್ತೂ ಹಚ್ಚಹಸುರನಾಗಿ ಇರುತ್ತದೆ.*ಹರಿದುಹೋದ ಧೋತಿ ಮತ್ತು ಹರಿದ ಅಂಗಿಯನ್ನು ಧರಿಸಿದ ವ್ಯಕ್ತಿ* ತನ್ನ 15-16 ವರ್ಷದ ಮಗಳ ಜೊತೆ ದೊಡ್ಡ ಹೋಟೆಲ್ ಗೆ ಹೋದರು. ಇಬ್ಬರೂ ಕುರ್ಚಿಯ ಮೇಲೆ ಕುಳಿತಿದ್ದನ್ನು ನೋಡಿ , ವೇಟರ್ ಬಂದು ಎರಡು ನೀರಿನ ಲೋಟ ಇಟ್ಟು ಕೇಳಿದ. ತಮಗೇನು ಬೇಕು? ಆಗ ಆ ವ್ಯಕ್ತಿ " ನನ್ನ ಮಗಳಿಗೆ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಬಂದರೆ ನಗರದ ಅತಿದೊಡ್ಡ ಹೋಟೆಲ್ ನಲ್ಲಿ ದೋಸೆ ತಿನ್ನಿಸುತ್ತೇನೆ ಎಂದು ಭರವಸೆ ನೀಡಿದ್ದೆ. ಇದು ಆ ಭರವಸೆಯನ್ನು ನನ್ನ ಮಗಳು ಈಡೇರಿಸಿದ್ದಾಳೆ. ದಯವಿಟ್ಟು ಮಗಳಿಗಾಗಿ ಒಂದು ದೋಸೆ ತನ್ನಿ. ? ವೇಟರ್ ಕೇಳಿದ " ಆಯಿತು ತಮಗೇನು ತರಬೇಕು?" ನನ್ನ ಬಳಿ ಕೇವಲ ಒಂದು ದೊಸೆ ಸಾಕಾಗುವಷ್ಟು ಮಾತ್ರ ಹಣವಿದೆ ಅವಳಿಗಷ್ಟೆ ಕೊಟ್ಟರೆ ಸಾಕು.ಎಂದ.ಈ ಮಾತು ಕೇಳಿ ವೇಟರ್ ನ ಮನಸು ಕರಗಿತು. ಮಾಲೀಕನ ಬಳಿ ಹೋಗಿ ಅವನು ವ್ಯಕ್ತಿ ಮತ್ತು ಮಗಳ ಕಥೆ ಹೇಳಿದ.ಮುಂದುವರಿದು ಇವರಿಬ್ಬರಿಗೂ ನನ್ನ ಪರವಾಗಿ ತಿಂಡಿ ನೀಡಬೇಕೆಂದು ನಿರ್ಧರಿಸಿದ್ದೇನೆ. ನೀವು ಅವರ ಬಿಲ್ ಹಣವನ್ನು ನನ್ನ ಸಂಬಳದಿಂದ ಕಡಿತಗೊಳಿಸಬಹುದು. ಈ ಮಾತನ್ನು ಕೇಳಿದ ಹೊಟೆಲ್ ಮಾಲಿಕನಿಗೂ ಅವರಿಬ್ಬರ ಮೇಲೆ ಮರುಕವಾಯಿತು ಹಾಗೂ ವೆಯ್ಟರ್ ನ ಅಭಿಮಾನ ಕಂಡು ಸಂತುಷ್ಟನಾಗಿ "ಅವರಿಬ್ಬರಿಗೆ ಹೋಟೆಲ್ ಪರವಾಗಿ ಇಂದು ನಾವು ಅಭಿನಂದನಾ ಪಾರ್ಟಿ ಕೊಡೋಣ ಎಂದು ಮಾಲೀಕರು ಹೇಳಿದರು". ಹೋಟೆಲ್ ಮಾಲೀಕರು ಎಲ್ಲ ಸಿಬ್ಬಂದಿಯವರನ್ನು ಸೇರಿಸಿ ಟೇಬಲ್ ನ್ನು ಚೆನ್ನಾಗಿ ಅಲಂಕರಿಸಲು ಹೇಳಿದರು.ಹಾಗೂ ಬಡ ಹುಡುಗಿಯ ಯಶಸ್ಸನ್ನು ಗ್ರಾಹಕರೊಂದಿಗೆ ಸಂಭ್ರಮಿಸಿ ಅವರಿಬ್ಬರಿಗೆ ಹೊಟ್ಟೆ ತುಂಬುವಷ್ಟು ತಿಂಡಿ ಹಾಗೂ ಸಿಹಿ ಹಂಚಿ ಆಚರಿಸಿದರು.ಜೊತೆಗೆ ಮಾಲೀಕರು ದೊಡ್ಡ ಚೀಲದಲ್ಲಿ ಸಿಹಿ ತಿಂಡಿ ಪ್ಯಾಕ್ ನೀಡಿ ತಮ್ಮ ನೆರೆಹೊರೆಯಲ್ಲಿ ಹಂಚಲು ಕೊಟ್ಟರು. ಇಷ್ಟೆಲ್ಲಾ ಗೌರವ ಪಡೆದ ಅವರಿಗೆ ಹೊಟೆಲ ನವರ ಬಗ್ಗೆ ಧನ್ಯತಾಭಾವದಿಂದ ಕಣ್ಣಲ್ಲಿ ನೀರು ಜಿನುಗತೊಡಗಿತ್ತು. . ಸಮಯ ಕಳೆಯಿತು. ಒಂದು ದಿನ ಅದೇ ಹುಡುಗಿ I.A.S. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅದೇ ಊರಿಗೆ ಬಂದಳು. ಮೊದಲು ಆಪ್ತ ಸಹಾಯಕನನ್ನು ಅದೇ ಹೋಟೆಲ್ ಗೆ ಕಳುಹಿಸಿ, "ಕಲೆಕ್ಟರ್ ಸಾಹಿಬಾ" ತಿಂಡಿ ತಿನ್ನಲು ಬರುತ್ತಾರೆ ಎಂದು ಹೊಟೆಲ್ ಮಾಲಿಕರಿಗೆ ತಿಳಿಸುವಂತೆ ಹೇಳಿದರು. ಹೋಟೆಲ್ ಮಾಲೀಕರು ತಕ್ಷಣ ಹೊಟೆಲ್ ಹಾಗೂ ಟೇಬಲ್ ಗಳನ್ನು ತಮ್ಮ ಸಹಾಯಕರ ಸಹಾಯದಿಂದ ಸುಂದರವಾಗಿ ಅಲಂಕರಿಸಿದರು. ಈ ಸುದ್ದಿ ಕೇಳಿ ಇಡೀ ಹೋಟೆಲ್ ಗ್ರಾಹಕರಿಂದ ತುಂಬಿ ತುಳುಕಿತು. ಕಲೆಕ್ಟರ್ ತನ್ನ ಪೋಷಕರೊಂದಿಗೆ ಹೋಟೆಲ್ ತಲುಪಿದರು. ಎಲ್ಲರೂ ಅವರ ಗೌರವಕ್ಕೆ ನಿಂತರು. ಹೋಟೆಲ್ ಮಾಲೀಕರು ಅವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಅವಳು ನೇರವಾಗಿ ಹೋಟೆಲ್ ಮಾಲೀಕ ಮತ್ತು ವೆಟರ್ ನ ಕಾಲಿಗೆ ನಮಸ್ಕರಿಸಿ ಹೇಳಿದಳು - ' ಬಹುಶಃ ನೀವಿಬ್ಬರೂ ನನ್ನನ್ನು ಗುರುತಿಸಲಿಲ್ಲ. ದೋಸೆ ಕೊಡೋಕೆ ಅಪ್ಪನ ಬಳಿ ದುಡ್ಡಿಲ್ಲದ ಹುಡುಗಿ ನಾನು. ಆ ದಿನ ನೀವಿಬ್ಬರೂ ಮಾನವೀಯತೆಯು ಇನ್ನೂ ಇದೆ ಎನ್ನುವದಕ್ಕೆ ನೈಜ ಉದಾಹರಣೆ ಕೊಟ್ಟಿದ್ದಿರಿ. ನನ್ನ ನೆರೆಹೊರೆಗೆ ಹಂಚಲು ಸಿಹಿತಿಂಡಿಯ ಪ್ಯಾಕ್ ನೀಡಿ ಗೌರವಿಸಿದ್ದಿರಿ. ನಿಮ್ಮಿಬ್ಬರಿಂದಲೇ ಇಂದು ನಾನು ಈ ಹಂತಕ್ಕೆ ಬರಲು ಪ್ರಯತ್ನ ಪಟ್ಟೆ . ನಾನು ನಿಮ್ಮಿಬ್ಬರನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಇವತ್ತು ಈ ಪಾರ್ಟಿ ನನ್ನಿಂದ. ಎಲ್ಲಾ ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿಗಳ ಬಿಲ್ ನಾನು ಕಟ್ಟುತ್ತೇನೆ. ಇವತ್ತಿನಿಂದ ನಿಮ್ಮಿಬ್ಬರ ಸುಖ ದುಃಖಗಳಿಗೆ ನಾನೂ ಭಾಗಿ.ಎಂದು ಹೇಳಿದಳು.ಇವತ್ತು ಹೊಟೆಲ್ ಮಾಲಿಕ ಹಾಗೂ ವೆಯ್ಟರನ ಕಣ್ಣುಗಳು ತೆವ ವಾಗಿದ್ದವು* 💫💫💫💫💫💫💫 -- *ಯಾವುದೇ ಬಡವರ ಬಡತನವನ್ನು ನೋಡಿ ಅಪಹಾಸ್ಯ ಮಾಡುವ ಬದಲು, ಅವರ ಪ್ರತಿಭೆಯನ್ನು ಸರಿಯಾಗಿ ಗೌರವಿಸಿದರೆ ಆ ಸಂತೃಪ್ತ ಭಾವ ಅವರಲ್ಲಿ ಯಾವತ್ತೂ ಹಚ್ಚಹಸುರನಾಗಿ ಇರುತ್ತದೆ.* 📝 ಕೃಪೆ. ಟೈಮ್ಸ್ ಆಫ್ ಇಂಡಿಯಾ2020-11-1412 minDr Balakrishna MaddodiDr Balakrishna Maddodiಪೋಸ್ಟ್ ಮಾರ್ಟಂ. 👹 Postmortem"ಮಾನ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯ " ಅದು . ಆವತ್ತು , ತಾಲೂಕಿನ "ಮುಖ್ಯ ವೈದ್ಯಾಧಿಕಾರಿ , ಪೊಲೀಸ್ ಇನ್ಸ್ಪೆಕ್ಟರ್ " ಮತ್ತು .....ಸರ್ಕಾರಿ ಆಸ್ಪತ್ರೆಯ ಜವಾನ "ಶಿವಪ್ಪ "ಹೊರಗಡೆ ಕುಳಿತಿದ್ದರು . ಆವತ್ತಿನ ವಿಚಾರಣೆಯಲ್ಲಿ "ಶಿವಪ್ಪ "ಎಂಬ ಸರಕಾರಿ ಜವಾನನ "ಭವಿಷ್ಯ" ನಿರ್ಧಾರ ಮಾಡಲಿದ್ದು , ಪಕ್ಕ ಕುಳಿತ ಇನ್ಸಪೆಕ್ಟರ್ ....ಹಾಗೂ ಮುಖ್ಯ ಆರೋಗ್ಯ ಅಧಿಕಾರಿಯ ಮುಖದಲ್ಲಿ , "ಅವಹೇಳನೆಯ "ನಗು ಕಂಡುಬರುತ್ತಿತ್ತು. ಜಿಲ್ಲಾಧಿಕಾರಿಗಳು ಬಂದ ನಂತರ , ಅಲ್ಲಿನ ಜವಾನ ಕೂಗಿ ಹೇಳಿದ್ದ . "ಎಲ್ಲರೂ ಒಳಗೆ ಬರಬೇಕೆಂದು ". ಎಲ್ಲರೂ ಒಳಗೆ ನಡೆದಿದ್ದರು , ಕೊನೆಯಲ್ಲಿ ಶಿವಪ್ಪ ಮಾತ್ರ ,ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಹೋಗಿ ನಿಂತಿದ್ದ . ಅಷ್ಟರಲ್ಲೇ ಒಳಗೆ ನಮಸ್ಕರಿಸಿ , ನುಗ್ಗಿ ಬಂದಿದ್ದ ಸರ್ಕಾರಿ ವಕೀಲ ,ರಾಜೀವ ನಾಯ್ಕ . ಎದುರಿಗಿನ ಜಿಲ್ಲಾಧಿಕಾರಿಗಳಾದ ಚಕ್ರವರ್ತಿ ಅವರಿಗೆ , ಎಲ್ಲವೂ ನಿಚ್ಚಳ ಆಗಿತ್ತು . ಶಿವಪ್ಪ ಕುಡಿದು ಬಂದು , ಉದ್ಯೋಗ ಮಾಡಿದ ಎಂದು . ಅದಕ್ಕಾಗಿ ಆತ , ಸತ್ತವರ ಬಳಿ "ನೂರು ರೂಪಾಯಿ ಲಂಚ ಪಡೆದಿದ್ದಾನೆ " ಎಂಬುದು ಕೂಡ . ವಿಚಾರಣೆ ಎಂಬುದು ಕೇವಲ ಒಂದು ಭಾಗ ಅಷ್ಟೇ , ಅವನನ್ನು ಕೆಲಸದಿಂದ "ವಜಾ "ಮಾಡಲು ... ಎಂಬುದು ಕೂಡ ಅರಿತಿದ್ದರು ಅವರು. ಶಿವಪ್ಪ ಒಳಗೆ ಇದ್ದ "ಕಟಕಟೆಯಲ್ಲಿ "ನಿಂತಿದ್ದ . ಆತನ ಮುಖದಲ್ಲಿ ಮಾತ್ರ ಆವತ್ತು , ಹಿಂದೆಂದೂ ಕಾಣದ ದುಃಖ ಇತ್ತು. ಚಕ್ರವರ್ತಿ ಸಾಹೇಬರು ಕೂಡ , ಆತನ ಕಡೆ ನೋಡಿದರು ಕನಿಕರದಿಂದ . ಅಷ್ಟರಲ್ಲಿ ಶುರು ಮಾಡಿದ್ದ , ತನ್ನ ವಾದವನ್ನು ಸರಕಾರಿ ವಕೀಲ ಪಂಡಿತ್ . ಸ್ವಾಮಿ , ಇಲ್ಲಿ ನಿಂತವನು "ಶಿವಪ್ಪ "ಎಂದು . ಸರಕಾರಿ ಆಸ್ಪತ್ರೆಯಲ್ಲಿ , ಮೂವತ್ತು ವರ್ಷದಿಂದ ಕೆಲಸ ಮಾಡುತ್ತಿದ್ದಾನೆ . "ಡೀ ದರ್ಜೆಯ ನೌಕರನಾಗಿ ". "ಅವನ ಮೇಲಿನ ಮೊದಲ ಆರೋಪ ....ಕುಡಿದು ಕೆಲಸ ಮಾಡಿದ ಎಂದು . ಹಾಗೂ ಎರಡನೇ ಆರೋಪ ..... ಸುಟ್ಟ ಗಾಯದಿಂದ ಮೃತಪಟ್ಟ "ಹೆಂಗಸಿನ "ಶರೀರ ಪೋಸ್ಟ್ ಮಾರ್ಟಂ ಮಾಡಲು .....ಅವರ ತಂದೆಯಿಂದಲೇ ನೂರು ರೂಪಾಯಿ "ಲಂಚ " ತೆಗೆದುಕೊಂಡಿದ್ದ ಎಂಬುದು". ಸರಕಾರಿ ವಕೀಲ ಇಷ್ಟು ಹೇಳಿ , ತನ್ನ ವಾದ ಹೇಗೆ ಇದೆ ಎಂದು? ....ಒಳಗೆ ಕುಳಿತ , ಪೋಲಿಸ್ ಇನ್ಸ್ಪೆಕ್ಟರ್ ಕಡೆ ನೋಡಿದ ಆತ . ಅವರ ಕಣ್ಣಲ್ಲಿ ಕೂಡ ಮೆಚ್ಚುಗೆ . ಒಂದು ಉತ್ತಮ ಕೆಲಸದಲ್ಲಿ ಇದ್ದವರು , ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದವರು ....ಒಬ್ಬ ಸಣ್ಣ ನೌಕರನ ವಿರುದ್ಧ ನಿಂತು ಬಿಟ್ಟಿದ್ದರು ಆವತ್ತು . ತಾವು ಎಷ್ಟು "ಪ್ರಾಮಾಣಿಕರು "ಎಂದು ತೋರಿಸಿಕೊಳ್ಳಲು. ಕೇಳುತ್ತಾ ಇದ್ದ ಶಿವಪ್ಪ , ತನ್ನ ಮೇಲಿನ ಆರೋಪವನ್ನು . ಯಾವುದೂ "ಸುಳ್ಳು "ಇರಲಿಲ್ಲ . ಮುಂದೆ ವಕೀಲ ನುಡಿದಿದ್ದ. "ಸ್ವಾಮಿ ಅದಕ್ಕೆ ಸಂಬಂಧಪಟ್ಟಂತೆ ಇರುವ ಎಲ್ಲಾ "ದಾಖಲೆಗಳನ್ನು ", ನಿಮ್ಮಮುಂದೆ ಈಗಾಗಲೇ ಹಾಜರು ಮಾಡಿದ್ದೇನೆ . ಅದನ್ನು ಪರಿಗಣಿಸಿ ತಾವು , ಅಲ್ಲಿ ನಿಂತಿರುವ "ಆರೋಪಿಯನ್ನು "ತಕ್ಷಣಕ್ಕೆ ಜಾರಿಗೆ ಬರುವಂತೆ ...ಕೆಲಸದಿಂದ ವಜಾ ಮಾಡಬೇಕೆಂದು ಕೋರಿಕೆ " ಎಂದು , ಕೈ ಮುಗಿದು ಕುಳಿತಿದ್ದ . ಎಲ್ಲರಿಗೂ ಅರಿವು ಇತ್ತು , ಶಿವಪ್ಪ ಕೆಲಸದಿಂದ ವಜಾ ಆಗುತ್ತಾನೆ ಎಂದು . "ನಿನ್ನ ಕಡೆ ವಾದ ಮಾಡಲು ಯಾರು ಇಲ್ಲವೇ " ಎಂದು ಕೇಳಿದ್ದರು , ಜಿಲ್ಲಾಧಿಕಾರಿ ಚಕ್ರವರ್ತಿಯವರು . ಅದೊಂದು "ಪ್ರಕ್ರಿಯೆ "ಮಾತ್ರ ಉಳಿದಿತ್ತು ಅಷ್ಟೇ. ಕೈ ಮುಗಿದು ಹೇಳಿದ್ದ ಶಿವಪ್ಪ . "ಯಾರನ್ನೂ ಕೂಡ ವಾದ ಮಾಡಲು , ನಾ ನೇಮಕ ಮಾಡಿಲ್ಲ ಸ್ವಾಮಿ "ಎಂದು . "ಎಲ್ಲವೂ ಸತ್ಯವೇ ಅವರು ಹೇಳಿದ್ದು . ಆದರೆ ತಾವು ದಯವಿಟ್ಟು , ನನ್ನ ಐದು ನಿಮಿಷದ ಮಾತು ಕೇಳಿ" ಎಂದು ವಿನಂತಿ ಮಾಡಿದ್ದ . "ಕುಡಿದಿದ್ದು ಹೌದು ಮಹಾ ಸ್ವಾಮಿ , ಯಾಕೆ ಅಂದರೆ "..... ಆತನ ಕಣ್ಣಲ್ಲಿ ನೀರಿತ್ತು . "ಆದರೆ ನಾನು "ಕುಡುಕನಲ್ಲ "ಮಹಾಸ್ವಾಮಿ . ಆದರೆ ಈ "ಪೋಸ್ಟ್ ಮಾರ್ಟಂ "ಮಾಡಲು ಹೋಗುವಾಗ , ಅದು ನನಗೆ ಅದು ಬೇಕೆ ಬೇಕು . ಈ ಮೂವತ್ತು ವರ್ಷದಿಂದ , ನಾನು ಇದನ್ನೇ ಮಾಡಿದ್ದೇನೆ ಕೂಡ" . ಚಕ್ರವರ್ತಿ ಅವರಲ್ಲಿ ಕುತೂಹಲ . ಈತನಲ್ಲಿ ಮಾತನಾಡಲು , ಏನು ವಿಷಯ ಇರುತ್ತೆ ಎಂದು. "ಅಲ್ಲಿ ಸತ್ತವರ ದೇಹವನ್ನು ಕೊಯ್ದು , ಅದರಲ್ಲಿ ವೈದ್ಯರು ಹೇಳಿದ ಅಂಗವನ್ನು ತೆಗೆದು ...ಮತ್ತೆ ಶರೀರವನ್ನು "ಹೊಲಿಯುವ "ಕೆಲಸ ನನ್ನದು . ಮಾಮೂಲಿ ಮನಸು ಅದಕ್ಕೆ ಒಗ್ಗುವುದಿಲ್ಲ . ಯಾಕೆ ಅಂದರೆ , ಸತ್ತ ಸಣ್ಣ ಮಕ್ಕಳ "ತಲೆ "ಒಡೆದು ,ಅವರ ಮೆದುಳಿನ ಭಾಗ ತೆಗೆಯಬೇಕು . ಅದು ಕೂಡ , ಅವರ ತಲೆಗೆ "ಸುತ್ತಿಗೆ "ಪೆಟ್ಟು ಹಾಕಿ". ಶಿವಪ್ಪ ಭಾವುಕನಾಗಿ ಹೋಗಿದ್ದ . ಅಲ್ಲಿನ ಪ್ರತಿ ಚಿತ್ರ , ಅವನ ಕಣ್ಣ ಮುಂದೆ ಬರುತ್ತಿತ್ತು. "ದೇಹ ಸತ್ತಿರಬಹುದು ಸ್ವಾಮಿ , ಆದರೆ ಅದನ್ನು ಮತ್ತಷ್ಟು ಹಿಂಸಿಸಿ ...ಅದರ ಎದೆಯ ಭಾಗವನ್ನು , ಹೊಟ್ಟೆಯನ್ನು ಕೊಯ್ದು ...ಅದರ "ತುಣುಕು "ಇಡುವ ಕೆಲಸ ನನ್ನದು , ವೈದ್ಯರು ಹೇಳಿದ ಹಾಗೆ . ಕಡೆಗೆ ಕೂಡ ...ಅದನ್ನು ಸೇರಿಸಿ ಹೊಲೆಯಬೇಕು ನಾನು , ಪೇಟೆಯಲ್ಲಿ ಸಿಗುವ ಹಗ್ಗದಿಂದ . ಬಿಗಿದು ಹೋದ ಮಾಂಸದಲ್ಲಿ , "ಸೂಜಿ " ಬರೋಲ್ಲ ಸ್ವಾಮಿ , ಅದಕ್ಕೆ ದೊಡ್ಡ "ದಬ್ಬಣ "ಬೇಕು . ಎಂತಹ ಹಣೆಬರಹ ನೋಡಿ ನನ್ನದು " . ಎಂದು ಅಲ್ಲೇ ಕುಸಿದು ಕುಳಿತಿದ್ದ ಆತ . ಕಣ್ಣಲ್ಲಿ "ಧಾರಾಕಾರವಾಗಿ " ನೀರು ಹರಿದು ಹೋಗುತ್ತಿತ್ತು . ಚಕ್ರವರ್ತಿ ಸಾಹೇಬರಿಗೆ ಕೂಡ , ಎಲ್ಲೋ ಮನಸಿಗೆ ತಾಗಿದ ಹಾಗಿತ್ತು ಮಾತು . " ನೀರು ಏನಾದರೂ ಬೇಕ ಶಿವಪ್ಪ "ಎಂದು ಕೇಳಿದ್ದರು . "ಗಂಡನಿಂದ "ಸುಟ್ಟು "ಕರಕಲು ಆದ ಹೆಂಗಸು , ಬೈಕ್ ಮೇಲಿಂದ ಬಿದ್ದ ಮಕ್ಕಳು... ಸಾಲ ತೀರಿಸಲು ಆಗದ "ರೈತನ "ಶರೀರ . ಈಜಲು ಹೋದ2020-11-0913 minDr Balakrishna MaddodiDr Balakrishna Maddodiಕೋವಿಡ್- 19 : ಸುರಕ್ಷತೆಗಾಗಿ ಡಿಜಿಟಲ್ ಕರೆನ್ಸಿಭಾರತವು ಸೇರಿದಂತೆ ಜಗತ್ತಿನಾದ್ಯಂತ, ಕೋವಿಡ್-19 ಸಾಂಕ್ರಮಿಕ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ದಿನಕ್ಕೆ ಭಯಾನಕವಾಗಿ ಏರುತ್ತಿದೆ. ಕಣ್ಣಿಗೆ ಕಾಣಿಸದ ನೋವೆಲ್ ಕೊರೊನಾ ವೈರಸ್ ನಿಶಬ್ದವಾಗಿ ಹೇಗೆಲ್ಲಾ ಹಬ್ಬುತ್ತಿದೆ ಎಂಬ ಚರ್ಚೆಯ ನಡುವೆ,ಕಲುಷಿತ ಕರೆನ್ಸಿ ನೋಟುಗಳ ಮೂಲಕವೂ ಹರಡುವ ಸಾಧ್ಯತೆ ಇದೆಯೆ ಎಂಬುದು ಮತ್ತೊಮ್ಮೆ ಚರ್ಚೆಗೆ ಬಂದಿದೆ. ಕರೆನ್ಸಿ ನೋಟುಗಳನ್ನು ಬಳಸದಂತೆ ತಡೆಯುವುದು ಆಗದ ಕೆಲಸ. ಹಾಗಾದರೆ ಸುರಕ್ಷಿತವಾಗಿ ಹೇಗೆ ಬಳಸಬಹುದು ಅದಕ್ಕೆ ಇರುವ ಪರಿಹಾರವಾಗಿ ಇರುವ ಮಾರ್ಗಗಳ ಕುರಿತು ಒಂದು ಅವಲೋಕನ.2020-08-0229 minDr Balakrishna MaddodiDr Balakrishna Maddodi...ಸಾಗಿದೆ ಒಂಟಿ ಪಯಣ ಮಸಣದ ಕಡೆಗೆ... ಮೆರವಣಿಗೆ ಇಲ್ಲ.. ಬ್ಯಾಂಡ್ ಇಲ್ಲ...ತಮಟೆ ಇಲ್ಲ.. ಹೂವಿಲ್ಲ... ಹಾರವಿಲ್ಲ...ಡಾ. ಅ. ಕಲಾಂ ಅವರು ಗೌರವಾನ್ವಿತರಾಗಿದ್ದರು ಮತ್ತು ಅವರ ಜೀವನದ ಸ್ಪೂರ್ತಿದಾಯಕ ತತ್ವಶಾಸ್ತ್ರಕ್ಕೆ ಹೆಸರುವಾಸಿಯಾಗಿದ್ದರು. ಅವರ ಕೆಲವು ಸ್ಪೂರ್ತಿದಾಯಕ ಉಲ್ಲೇಖಗಳು ಇಲ್ಲಿವೆ:  "ನಿಮ್ಮ ಮೊದಲ ವಿಜಯದ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಡಿ ಏಕೆಂದರೆ ನೀವು ಎರಡನೆಯದಾಗಿ ವಿಫಲವಾದರೆ, ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟ ಎಂದು ಹೇಳಲು ಹೆಚ್ಚಿನ ತುಟಿಗಳು ಕಾಯುತ್ತಿವೆ" "ನಿಮ್ಮ ಧ್ಯೇಯದಲ್ಲಿ ಯಶಸ್ವಿಯಾಗಲು, ನಿಮ್ಮ ಗುರಿಯ ಬಗ್ಗೆ ನೀವು ಏಕ-ಮನಸ್ಸಿನ ಭಕ್ತಿ ಹೊಂದಿರಬೇಕು" "ನೀವು ವಿಫಲವಾದರೆ, ಎಂದಿಗೂ ಬಿಟ್ಟುಕೊಡಬೇಡಿ ಏಕೆಂದರೆ FAIL ಎಂದರೆ" ಕಲಿಕೆಯಲ್ಲಿ ಮೊದಲ ಪ್ರಯತ್ನ " "ನಮ್ಮೆಲ್ಲರಿಗೂ ಸಮಾನ ಪ್ರತಿಭೆ ಇಲ್ಲ. ಆದರೆ, ನಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ನಮಗೆಲ್ಲರಿಗೂ ಸಮಾನ ಅವಕಾಶವಿದೆ" ಒಂದು ದೇಶವು ಭ್ರಷ್ಟಾಚಾರ ಮುಕ್ತವಾಗಿ ಮತ್ತು ಸುಂದರ ಮನಸ್ಸಿನ ರಾಷ್ಟ್ರವಾಗಬೇಕಾದರೆ, ಮೂರು ಪ್ರಮುಖ ಸಾಮಾಜಿಕ ಸದಸ್ಯರು ವ್ಯತ್ಯಾಸವನ್ನು ಹೊಂದಬಹುದು ಎಂದು ನಾನು ಬಲವಾಗಿ ಭಾವಿಸುತ್ತೇನೆ. ಅವರು ತಂದೆ, ತಾಯಿ ಮತ್ತು ಶಿಕ್ಷಕರು " "ಹೆಚ್ಚಿನ ಜನರು, ಅವರು ಕುಟುಂಬವನ್ನು ಬೆಳೆಸುತ್ತಾರೆ, ಜೀವನವನ್ನು ಸಂಪಾದಿಸುತ್ತಾರೆ, ಮತ್ತು ನಂತರ ಅವರು ಸಾಯುತ್ತಾರೆ. ಅವರನ್ನು ಎಂದಿಗೂ ಅನುಸರಿಸಬೇಡಿ. "ಕನಸು ಕಾಣುವುದು ಗುರಿಯನ್ನು ಸಾಧಿಸುವ ಮೊದಲ ಹೆಜ್ಜೆ" "ತೊಂದರೆಗಳು ಜೀವನದ ಒಂದು ಭಾಗವಾಗಿದೆ. ಅವರು ನಿಮ್ಮನ್ನು ತಯಾರಿಸಲು, ನಿಮ್ಮನ್ನು ಹೆಚ್ಚಿಸಲು ಮತ್ತು ನಿಮ್ಮನ್ನು ಅಭಿವೃದ್ಧಿಪಡಿಸಲು ಇದ್ದಾರೆ" "ನಿಮ್ಮನ್ನು ತಡೆಯುವ ಏಕೈಕ ವಿಷಯವೆಂದರೆ ನೀವು. ರೆಸ್ಟ್‌ಗಳು ಕೇವಲ ಮನ್ನಿಸುವಿಕೆ" "ನಾವು ಜಾಗತಿಕವಾಗಿ ನಮ್ಮ ಹೃದಯವನ್ನು ಬೆಚ್ಚಗಾಗಿಸಬೇಕು ಮತ್ತು ನಮ್ಮ ಆತ್ಮಗಳ ಹವಾಮಾನವನ್ನು ಬದಲಾಯಿಸಬೇಕು ಮತ್ತು ನಾವು ಪ್ರಕೃತಿಯಿಂದ ದೂರವಿರುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು" "ಸೌಂದರ್ಯವು ನಮ್ಮ ಬಾಹ್ಯ ನೋಟವನ್ನು ಅವಲಂಬಿಸಿಲ್ಲ. ಅದು ಒಳಗಿನಿಂದ ಹೊರಹೊಮ್ಮುತ್ತದೆ2020-07-271h 03Dr Balakrishna MaddodiDr Balakrishna Maddodiಮನೆಯಲ್ಲಿರಿ,ಸುರಕ್ಷಿತವಾಗಿರಿ* *ಮುನ್ನೆಚ್ಚರಿಕೆ ವಹಿಸಿ ಭಯ ತೊಲಗಿಸಿ*ಈ ಮಾಹಿತಿಯನ್ನು ನಿಮಗಾಗಿ ಸಂಗ್ರಹಿಸಬೇಡಿ. ನಿಮ್ಮ ಎಲ್ಲಾ *ಕುಟುಂಬ ಮತ್ತು ಸ್ನೇಹಿತರೊಂದಿಗೆ* ನೀವು ಎಷ್ಟು ಸಾಧ್ಯವೋ ಅಷ್ಟು *ಹಂಚಿಕೊಳ್ಳಿ* ...2020-07-1511 minDr Balakrishna MaddodiDr Balakrishna Maddodiಮನಸ್ಸುಗಳ ಅಂತರಂಗಬುದ್ಧಿವಂತಿಕೆ, ಅರಿವು, ತಿಳಿವಳಿಕೆ, ಜ್ಞಾನ ಎಲ್ಲವೂ ಕಡಿಮೆಯಾಗುತ್ತಾ ಸಾಗುವ ಅಥವಾ ಮುಗಿದು ಹೋಗುವ ಆಂತರಿಕ ಮಾನಸಿಕ ಸಂಪನ್ಮೂಲಗಳು ಎಂಬ ಬಗ್ಗೆ ಸದಾ ಎಚ್ಚರವಿರಲಿ..... ನನಗೆ ಎಲ್ಲಾ ಗೊತ್ತಿದೆ, ಎಲ್ಲಾ ಓದಿದ್ದೇನೆ, ಅರ್ಥ ಮಾಡಿಕೊಂಡಿದ್ದೇನೆ, ನನ್ನ ಜ್ಞಾನ ಭಂಡಾರ ತುಂಬಿದೆ, ಇನ್ನೇನು ಉಳಿದಿಲ್ಲ ಎಂಬ ನಿರ್ಧಾರಕ್ಕೆ ಬಂದರೆ ಆಗ ನಮ್ಮ ಅಜ್ಞಾನ‌ ಸಹ ನಮ್ಮ ಅರಿವಿಗೇ ಬರುವುದಿಲ್ಲ. ನಮ್ಮ ವ್ಯಕ್ತಿತ್ವ ಕುಬ್ಜವಾಗುತ್ತಾ ಹೋಗುತ್ತದೆ. ನಾವು ಸಂಪಾದಿಸಿರುವ ಜ್ಞಾನವೆಂಬ ಇಂಧನವನ್ನು ಉಪಯೋಗಿಸುವ ಜೊತೆಗೆ ‌ಕಾಲ ಕಾಲಕ್ಕೆ ಮತ್ತೆ ಮತ್ತೆ ಮರು ಭರ್ತಿ ಮಾಡಿಕೊಳ್ಳುತ್ತಿರಬೇಕು. ಅರಿವಿನ ಬ್ಯಾಟರಿಯನ್ನು ಮತ್ತೆ ಮತ್ತೆ ಚಾರ್ಜ್ ಮಾಡಿಕೊಳ್ಳುತ್ತಿರಬೇಕು..... ಅದು ಓದಿನ ಮುಖಾಂತರ ಇರಬಹುದು, ಚರ್ಚೆಗಳ ಮೂಲಕ ಇರಬಹುದು, ಬದುಕಿನ ಅನುಭವಗಳ ಮೂಲಕ ಇರಬಹುದು, ಪ್ರವಾಸದ ಮುಖಾಂತರ ಇರಬಹುದು, ಕಾಯಕದ ಮುಖಾಂತರ ಇರಬಹುದು, ಮಾಧ್ಯಮಗಳ ಮೂಲಕ ಇರಬಹುದು, ಬರವಣಿಗೆಯ ಮುಖಾಂತರ ಇರಬಹುದು, ಅಭ್ಯಾಸದ ಮೂಲಕ ಇರಬಹುದು, ಯೋಗ ಧ್ಯಾನ ಏಕಾಂತ ಗುರು ಹಿರಿಯರ ಮೂಲಕ ಇರಬಹುದು ಒಟ್ಟಿನಲ್ಲಿ ನಮಗೆ ಸಿಗುವ ಮತ್ತು ಆಸಕ್ತಿ ಇರುವ ಮಾರ್ಗಗಳ ಮೂಲಕ ಅದನ್ನು ತುಂಬಿಸಿಕೊಳ್ಳಲು ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರಬೇಕು. ಇಲ್ಲದಿದ್ದರೆ ನಿಧಾನವಾಗಿ ಖಾಲಿಯಾಗುತ್ತಿರುತ್ತದೆ. ದುರಂರವೆಂದರೆ ಬಹಳಷ್ಟು ಬಾರಿ ಅದು ನಮ್ಮ ಅರಿವಿಗೆ ಬರುವುದೇ ಇಲ್ಲ. ಆ ಜ್ಞಾನವೆಂಬ ಇಂಧನ ಖಾಲಿಯಾಗುತ್ತಿದ್ದಂತೆ ಆ ಜಾಗದಲ್ಲಿ ದುರಹಂಕಾರ, ದುರಾಸೆ, ಆಲಸ್ಯ, ಬೇಜವಾಬ್ದಾರಿ, ಸಣ್ಣತನ, ಸ್ವಾರ್ಥ, ಮೂರ್ಖತನವೆಂಬ ಇಂಧನಗಳು ಆಕ್ರಮಿಸಿಕೊಳ್ಳತೊಡಗುತ್ತವೆ. ಈ ಗುಣಗಳು ಹೆಚ್ಚಾಗುತ್ತಿದ್ದಂತೆ ನೋವು ನಿರಾಸೆ ಕೋಪ ಅಸಹನೆ ಅನಾರೋಗ್ಯ ಸಿಡುಕು ಅತೃಪ್ತಿಗಳು ಬೆಳೆಯುತ್ತಾ ಹೋಗುತ್ತದೆ. ಅಲ್ಲಿಗೆ ನಮ್ಮ ನೆಮ್ಮದಿಯ ಮಟ್ಟ ಕುಸಿಯುತ್ತಾ ಹೋಗುತ್ತದೆ. ದುಃಖದ ಭಾವ ಹೆಚ್ಚಾಗುತ್ತಾ ಹೋಗುತ್ತದೆ. ಸರ್ಕಾರದಲ್ಲಿ ಕೆಲಸ ಮಾಡುವ ಬಹಳಷ್ಟು ಐಎಎಸ್‌, ಐಪಿಎಸ್, ಕೆಎಎಸ್ ಮುಂತಾದವರು ಸೇರಿ ಎಲ್ಲಾ ಹಂತದ ಅಧಿಕಾರಿಗಳು, ಸರ್ಕಾರಿ ಡಾಕ್ಟರ್, ಇಂಜಿನಿಯರ್, ಲಾಯರ್ ಗಳು, ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಹವಾಮಾನ ಮುಂತಾದ ಇಲಾಖೆಗಳಲ್ಲಿ ಕೆಲಸ ಮಾಡುವವರು ಕೆಲಸಕ್ಕೆ ಸೇರುವಾಗ ತುಂಬಾ ಕಷ್ಟಪಟ್ಟು ಓದಿ ಎಲ್ಲಾ ಮೂಲಗಳಿಂದ ವಿಷಯ ಗ್ರಹಿಸಿ ಹೆಚ್ಚು ಅಂಕ ಪಡೆದು, ಸಂದರ್ಶನಗಳಲ್ಲಿ ಜಾಣ್ಮೆಯಿಂದ ಉತ್ತರಿಸಿ ಉದ್ಯೋಗ ಪಡೆದಿರುತ್ತಾರೆ. ತುಂಬಾ ಎಚ್ಚರಿಕೆಯಿಂದ ಮುಂದಿನ ನಡೆ ಇಡುತ್ತಾರೆ. ಒಮ್ಮೆ ಅಧಿಕೃತವಾಗಿ ಕೆಲಸ ಖಾಯಂ ಆದ ನಂತರ ಅವರ ಆದ್ಯತೆಗಳು ಬದಲಾಗುತ್ತಾ ಹೋಗುತ್ತವೆ. ಮನೆ, ಸಂಸಾರ, ಹಣ, ಅಧಿಕಾರದ ದರ್ಪ, ಗೆಳೆಯರು, ಸಂಜೆಯ ಪಾರ್ಟಿಗಳು ಎಲ್ಲವೂ ತನ್ನಿಂದ ತಾನೇ ಸಹವಾಸ ದೋಷದಿಂದ ಒಲಿದು ಬರುತ್ತದೆ. ಜ್ಞಾನ ಸಂಪಾದನೆಗೆ ಪ್ರಯತ್ನಿಸುವುದೇ ಇಲ್ಲ. ಟಿವಿ ಪತ್ರಿಕೆಗಳಲ್ಲಿ ಬರುವ ಸುದ್ದಿಗಳೇ ಅವರ ಜ್ಞಾನದ ಮೂಲಗಳು ಮತ್ತು ಸರ್ಕಾರಿ ಆದೇಶಗಳೇ ಅವರ ತಿಳಿವಳಿಕೆಯ ಸಾಧನಗಳು. ಅಲ್ಲಿಂದ ಮುಂದೆ ಸಾಗುವವರು ತೀರಾ ಅಪರೂಪ. ಬಹಳಷ್ಟು ಜನರಿಗೆ ತಮ್ಮ ಬಾಲ್ಯದಿಂದಲೂ ಬೆಳೆದು ಬಂದ ಅನೇಕ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ ಇರುತ್ತದೆ. ಆದರೆ ತಿಂಗಳ ಸಂಬಳ ಅವರ ಜೀವನವನ್ನು ಭದ್ರಪಡಿಸುವುದರಿಂದ ಕ್ರಮೇಣ ಎಲ್ಲದರ ಬಗ್ಗೆ ನಿರಾಸಕ್ತಿ ಮೂಡುತ್ತದೆ. ಸ್ವಂತ ಮನೆ, ಸ್ವಂತ ವಾಹನ, ಮಕ್ಕಳು, ಅವರ ಶಿಕ್ಷಣ, ಮದುವೆ ಎಂಬಲ್ಲಿಗೆ ನಿವೃತ್ತಿಯ ಅಂಚಿಗೆ ಬಂದಿರುತ್ತಾರೆ. ಹಾಗೆಯೇ ಕಲೆ, ಅಧ್ಯಾತ್ಮ, ವ್ಯಾಪಾರ ವಹಿವಾಟು ಮುಂತಾದ ಕ್ಷೇತ್ರಗಳಲ್ಲಿ ನಿರತರಾದರು ಸಹ ಕಾಲ ಕಾಲಕ್ಕೆ Update ಆಗುತ್ತಲೇ ಇರಬೇಕು. ಇಲ್ಲದಿದ್ದರೆ ಸ್ಪರ್ಧೆಯಲ್ಲಿ ಹಿಂದುಳಿಯುವುದು ಮಾತ್ರವಲ್ಲದೆ, ಮಾನಸಿಕ ವ್ಯಕ್ತಿತ್ವವೂ ಅಸಹನೀಯವಾಗುತ್ತದೆ. ಕೀಳರಿಮೆ ಬೆಳೆಯುತ್ತದೆ. ಈ ಜ್ಞಾನದ ಮರು ಪೂರಣ ಕ್ರಿಯೆ ಆಗಿಂದಾಗ್ಗೆ ಮಾಡುತ್ತಲೇ ಇರಬೇಕು. ಖಾಲಿ ಅಥವಾ ಕಡಿಮೆಯಾಗಲು ಬಿಡಬಾರದು. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಆರಂಭ ಅಂತ್ಯಗಳಿಲ್ಲ. ಕನಿಷ್ಠ ನಿಮ್ಮ ಯೋಚನಾ ಶಕ್ತಿಯನ್ನು ವಿಶಾಲಗೊಳಿಸಿಕೊಳ್ಳುವ ಮೂಲಕವಾದರೂ ಪ್ರಯತ್ನಿಸಬೇಕು. ಯೋಚಿಸಿ ಯೋಚಿಸಿ ಯೋಚಿಸಿ 360 ಡಿಗ್ರಿ ಕೋನದಲ್ಲಿ ಯೋಚಿಸಿ. ಇಡೀ ಭೂಮಂಡಲದ ಆಗುಹೋಗುಗಳನ್ನು ಗಮನಿಸಿ, ಭೂತ ವರ್ತಮಾನ ಭವಿಷ್ಯದ ಬಗ್ಗೆ ಯೋಚಿಸಿ, ನಿಮ್ಮ ಸುತ್ತ ಮುತ್ತಲಿನ ಎಲ್ಲವುಗಳ ಬಗ್ಗೆಯೂ ಯೋಚಿಸಿ. ನಿಮಗಿಂತ ಕೆಳಗಿರುವವರು, ನಿಮ್ಮ ಜೊತೆ ಇರುವವರು, ನಿಮಗಿಂತ ಮೇಲಿರುವವರು ಎಲ್ಲರ ಬಗ್ಗೆಯೂ ಯೋಚಿಸಿ. ಯೋಚನೆಗೆ ಯಾವುದೇ ಮಿತಿ ಹಾಕಿಕೊಳ್ಳಬೇಡಿ. ಸತ್ಯದ ಹುಡುಕಾಟಕ್ಕೆ ಇದು ಅತ್ಯವಶ್ಯಕ. ಕಲಿಕೆಯೆಂಬುದು ನಿರಂತರ ಪ್ರಕ್ರಿಯೆ. ಕಲಿಕೆಯ ಮಾರ್ಗಗಳು ಸಹ ಅಗಣಿತ. ಹೇಗೋ, ಎಲ್ಲಿಂದಲೋ ನಮಗೆ ಗೋಚರಿಸುತ್ತಲೇ ಇರುತ್ತದೆ. ಅದನ್ನು ಗ್ರಹಿಸುವುದಷ್ಟೇ ನಮ್ಮ ಕೆಲಸ. ಈ ಪ್ರಕ್ರಿಯೆ ನಮಗೆ ಹಣವನ್ನು, ಅಧಿಕಾರವನ್ನು, ಜನಪ್ರಿಯತೆಯನ್ನು, ಸಂಬಂಧಗಳನ್ನು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ, ವಿನಯ ಸ್ಥಿತ ಪ್ರಜ್ಞೆತೆ ಕಲಿಸಿ, ಈ ಸೃಷ್ಟಿಯಲ್ಲಿ ನಮ್ಮ ಸ್ಥಾನ ಮತ್ತು ಕರ್ತವ್ಯ ನಮಗೆ ಅರ್ಥ ಮಾಡಿಸಿ ನಮ್ಮ ನೆಮ್ಮದಿಯ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ ದಯವಿಟ್ಟು ಕಲಿಕೆಯ ಮುಖಾಂತರ ನಮ್ಮ ಜ್ಞಾನದ ಸಂಪನ್ಮೂಲಗಳನ್ನು ತುಂಬಿಸಿಕೊಳ್ಳುವ ಪ್ರಕ್ರಿಯೆ ನಮ್ಮ ಜೀವಿತದುದ್ದಕೂ ಜಾರಿಯಲ್ಲಿರಲಿ. ಅದೇ ನಾವು ಬಯಸುವ ಬದುಕನ್ನು ರೂಪಿಸುತ್ತದೆ. ಎಂದೂ ನಮ್ಮನ್ನು ನಿರಾಸೆಯ ಅಹಂಕಾರದ ಕೂಪಕ್ಕೆ ತಳ್ಳುವುದಿಲ್ಲ ಅಥವಾ ಅದಕ್ಕೆ ಬಿದ್ದರೂ ಮತ್ತೆ ಪುಟಿದೇಳುವಂತೆ ಮಾಡುತ್ತದೆ. ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ. ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿ. ವಿವೇಕಾನಂದ. ಹೆಚ್.ಕೆ.2020-07-1007 minDr Balakrishna MaddodiDr Balakrishna MaddodiGift of TodayEnjoy today.... Wait for tomorrow2020-06-3003 minDr Balakrishna MaddodiDr Balakrishna MaddodiYogaInternational yoga day2020-06-2101 minDr Balakrishna MaddodiDr Balakrishna MaddodiMANIPAL ಪೊಲೀಸ್ ಠಾಣಾ ಪ್ರಕಟಣೆ** ಲಾಕ್ ಡೌನ್ ಮತ್ತು ಮಳೆಗಾಲ ಹಿನ್ನೆಲೆಯಲ್ಲಿ... ಕ್ರೈಮ್ ಹೆಚ್ಚುವ ಸಾಧ್ಯತೆ ಇದ್ದು ಸಾರ್ವಜನಿಕರು ತಮ್ಮ ಎಚ್ಚರಿಕೆಯಲ್ಲಿರಬೇಕಾಗಿ ವಿನಂತಿ ... *********************** ತಮ್ಮ ಮತ್ತು ತಮ್ಮವರ ರಕ್ಷಣೆ ತಾವೇ ಮಾಡಿಕೊಳ್ಳಬೇಕಾಗಿದೆ ಸಾಕಷ್ಟು ಮಂದಿಗೆ ಕೆಲಸವಿಲ್ಲದೇ ಆದಾಯವೇ ಇಲ್ಲದಂತಾಗಿದೆ. ಪರಿಣಾಮ ಯಾವ ಕೃತ್ಯಕ್ಕಾದ್ರೂ ಪ್ರಚೋದನೆ ಸಂಭವಿಸುವ ಸಾಧ್ಯತೆ ಇದೆ ಎಂದು ಮಾಹಿತಿ ಇರುತ್ತದೆ...ಹೀಗಾಗಿ ಕೆಲವೊಂದು ಅಂಶಗಳನ್ನು ಮನದಲ್ಲಿಟ್ಟುಕೊಂಡಿರಲು ಸಾರ್ವಜನಿಕರಲ್ಲಿ ಮನವಿ.... 1. ಜನರು ತುಂಬಾ ಜಾಗರೂಕರಾಗಿರಬೇಕು ಮತ್ತು ಮನೆಯಲ್ಲಿರುವವರು, ಸ್ಕೂಲ್​ಗೆ ಹೋಗುವ ಮಕ್ಕಳು, ಕಾಲೇಜಿಗೆ ಹೋಗುವ ಹುಡುಗ ಅಥವಾ ಹುಡುಗಿಯರು, ಕೆಲಸಕ್ಕೆ ಹೋಗುವ ಹೆಂಗಸರು ಅಥವಾ ಗಂಡಸರು ಜಾಗ್ರತೆಯಿಂದಿರಬೇಕು. 2. ಯಾರೂ ಸಹ ದುಬಾರಿ ವಾಚ್ ಧರಿಸಬೇಡಿ. 3. ದುಬಾರಿ ಬೆಲೆಯ ಸರಗಳು, ಬಳೆಗಳು, ಕಿವಿಯೋಲೆ ಧರಿಸಬೇಡಿ ಮತ್ತು ನಿಮ್ಮ ಕೈಚೀಲದ ಬಗ್ಗೆ ಜೋಪಾನವಿರಲಿ. 4. ಗಂಡಸರೇ ಅದಷ್ಟೂ ದುಬಾರಿ, ವಾಚ್, ಬ್ರಾಸ್ಲೈಟ್ ಮತ್ತು ಚೈನ್ಧರಿಸುವುದರಿಂದ ದೂರವಿರಿ. 5. ಸಾರ್ವಜನಿಕವಾಗಿ ಹೆಚ್ಚು ಮೊಬೈಲ್ ಪೋನ್ ಬಳಕೆ ಮಾಡಬೇಡಿ. ಅದಷ್ಟೂ ಕಡಿಮೆ ಬಳಸಿ. 6. ಯಾವುದೇ ಅಪರಿಚಿತರಿಗೆ ತಮ್ಮ ವಾಹನದಲ್ಲಿ ಡ್ರಾಪ್ ನೀಡಬೇಡಿ. 7. ಅಗತ್ಯಕ್ಕಿಂತ ಹೆಚ್ಚು ಹಣವನ್ನು ಜೊತೆಯಲ್ಲಿಟ್ಟುಕೊಂಡು ಓಡಾಡಬೇಡಿ. 8. ಚಾಲನೆಯ ವೇಳೆ ನಿಮ್ಮ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಗ್ಗೆ ಎಚ್ಚರವಹಿಸಿ. 9. ಆಗಾಗ ಮನೆಗೆ ಕರೆ ಮಾಡಿ ನಿಮ್ಮ ಕುಟುಂಬದವರ ಜೊತೆ ಮಾತನಾಡಿ, ಹಿರಿಯರು, ಮಕ್ಕಳ ಬಗ್ಗೆ ತಿಳಿದುಕೊಳ್ಳಿ. 10. ನಿಮ್ಮ ಮನೆಯವರಿಗೆ ತಿಳಿಸಿ, ಹಿರಿಯರು ಮಹಿಳೆಯರು ಬಾಗಿಲು ತೆಗೆಯುವ ವೇಳೆ ಸುರಕ್ಷತೆ ವಹಿಸಲು ತಿಳಿಸಿ, ಗೇಟ್ ಅಥವಾ ಗ್ರಿಲ್ ಲಾಕ್ ಮಾಡಿರಿ. ಯಾವುದೇ ಪಾರ್ಸಲ್ ತೆಗೆದುಕೊಳ್ಳುವ ವೇಳೆ ಗೇಟ್ ಅಥವಾ ಗ್ರಿಲ್ ಬಳಿ ತುಂಬಾ ಹತ್ತಿರ ಹೋಗಬೇಡಿ. 11. ಮನೆಯಾಚೆ ಹೋಗುವ ಮಕ್ಕಳಿಗೆ ಅದಷ್ಟೂ ಬೇಗ ಮನೆಗೆ ವಾಪಸ್ ಆಗಲು ತಿಳಿಸಿ. 12. ಮನೆಗೆ ಹೋಗುವಾಗ ಯಾವುದೇ ಶಾರ್ಟ್​ಕಟ್ ರಸ್ತೆಗಳನ್ನ ಬಳಸಬೇಡಿ, ಅದಷ್ಟೂ ಪ್ರಮುಖ ರಸ್ತೆಗಳನ್ನೇ ಬಳಸಿ. 13. ಯುವಕರು ಮನೆಯಾಚೆ ಇರುವ ವೇಳೆ ಆದಷ್ಟೂ ನಿಮ್ಮ ಸುತ್ತಮುತ್ತಲಿನ ಘಟನೆಗಳ ಬಗ್ಗೆ ಗಮನವಿಡಿ. 14. ಆದಷ್ಟೂ ಮೊಬೈಲ್​ನಲ್ಲಿ ಎಮರ್ಜೆನ್ಸಿ ನಂಬರ್ ಇಟ್ಟುಕೊಂಡಿರಿ. 15. ಆದಷ್ಟೂ ಜನರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಅಲ್ಲದೇ ಸಾರ್ವಜನಿಕರು ಆದಷ್ಟೂ ಮಾಸ್ಕ್ ಧರಿಸಿರಬೇಕು. 16. ಕ್ಯಾಬ್ ಸರ್ವೀಸ್ ಪಡೆಯುವವರು ಆದಷ್ಟೂ ನಿಮ್ಮ ಟ್ರಾವೆಲ್ ಡಿಟೇಲ್ಸ್ ಅನ್ನು ನಿಮ್ಮ ಪೋಷಕರಿಗೆ, ಸಂಬಂಧಿಕರಿಗೆ, ಒಡಹುಟ್ಟಿದವರಿಗೆ, ಸ್ನೇಹಿತರಿಗೆ, ಕೇರ್ ಟೇಕರ್ಸ್ ಜೊತೆ ಹಂಚಿಕೊಂಡು ಓಡಾಡಿ. 17. ಸರ್ಕಾರಿ ವಾಹನದ ಸರ್ವೀಸ್ ಹೆಚ್ಚು ಬಳಸಲು ಯತ್ನಿಸಿ. ಅದರಲ್ಲೂ ಹೆಚ್ಚು ರಷ್ ಇರುವ ಬಸ್​ಗಳನ್ನು ಸಹ ಅವೈಡ್ ಮಾಡಿ. 18. ಆದಷ್ಟೂ ಬೆಳಗ್ಗೆ 6 ಗಂಟೆಯ ನಂತರ ವಾಕ್​ಗೆ ಹೋಗಿ, ಸಂಜೆ 8ರ ಒಳಗೆ ವಾಕ್ ಮುಗಿಸಿ ಮನೆ ಸೇರಿಕೊಳ್ಳಿ, ಅದಷ್ಟೂ ಮುಖ್ಯ ರಸ್ತೆಯ ಅಕ್ಕ-ಪಕ್ಕದಲ್ಲೇ ವಾಕ್ ಮಾಡಿ. 20. ಮಾಲ್, ಬೀಚ್, ಪಾರ್ಕ್​ಗಳಲ್ಲಿ ಹೆಚ್ಚು ಸಮಯ ಕಳೆಯಬೇಡಿ. 21. ಚಿಕ್ಕ ಮಕ್ಕಳನ್ನು ಟ್ಯೂಷನ್​ಗೆ ದೊಡ್ಡವರೇ ಕರೆದುಕೊಂಡು ಹೋಗಿ ಕರೆದುಕೊಂಡು ಬನ್ನಿ. 22. ಬೆಲೆಬಾಳುವ ವಸ್ತುಗಳನ್ನ ವಾಹನದಲ್ಲಿ ಇಡಬೇಡಿ. 23.ನಿಮ್ಮ ಬೆಲೆಬಾಳುವ(ಚಿನ್ನ, ಬೆಳ್ಳಿ,ವಜ್ರ, ಹಣ....) ಸೊತ್ತುಗಳನ್ನು ಬ್ಯಾಂಕ್ ಲಾಕರ್ ನಲ್ಲಿಇಡಿ. 24. ದೇವಸ್ಥಾನದಲ್ಲಿ ರಾತ್ರಿ ಹೊತ್ತಿನಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟವರು ಮಲಗುವ ವ್ಯವಸ್ಥೆಯನ್ನು ಮಾಡಿಕೊಳ್ಳತಕ್ಕದ್ದು ಅಥವಾ ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಕ ಮಾಡಿಕೊಳ್ಳುವುದು. 25. ನಿಮ್ಮ ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡದೆ ಅವುಗಳಿಗೆ ತಂಗಲು ಮನೆಯ ಬಳಿ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಮತ್ತು ರಾತ್ರಿ ಹೊತ್ತಿನಲ್ಲಿ ಅವುಗಳ ಬಗ್ಗೆ ಗಮನಹರಿಸುವುದು. *ಈ ಮಾಹಿತಿಯನ್ನು ಎಲ್ಲಾ ನಿಮ್ಮ ಸಂಬಂಧಿಕರು ಸ್ನೇಹಿತರು ಹಾಗೂ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಿ*2020-06-1904 minDr Balakrishna MaddodiDr Balakrishna Maddodiನಿನ್ನ ಮೆಚ್ಚಲೆಬೇಕು ಕೊರೋನಾ*ನಿನ್ನ ಮೆಚ್ಚಲೆಬೇಕು ಕರೋನಾ..*👌👌 ಕಣ್ಣಿಗೆ ಕಾಣದೆ ಮಳೆ,ಗಾಳಿ ,ಬಿಸಿಲಿನ್ನು ಲೆಕ್ಕಿಸದೆ ನಿಶ್ಯಬ್ದವಾಗಿ ಜಗತ್ತಿನಾದ್ಯಂತ ಹಬ್ಬಿದ ನಿನ್ನ ಛಲ ಮೆಚ್ಚಲೇಬೇಕು ಕರೋನಾ.. ಮಸೀದಿ,ಮಂದಿರ, ಚರ್ಚಗಳ ತಂಟೆಗೆ ಹೋದರೆ ಸರಕಾರವೇ ಬೀಳುತ್ತಿತ್ತು, ರಕ್ತದ ಕೋಡಿ ಹರಿಯುತ್ತಿತ್ತು, ಒಂದು ಮಾತನಾಡದೆ ಅವುಗಳನ್ನು ಮುಚ್ಚಿಸಿ ದೇವರು ಎಲ್ಲಾ ಕಡೆ ಇದ್ದಾನೆಂದು ತೋರಿಸಿದ ನಿನ್ನ ರೀತಿಗೆ ಎಲ್ಲರೂ ಮೆಚ್ಚಲೆಬೇಕು ಕರೋನಾ.. ಎಲ್ಲಾ ಟಿವಿಗಳಲ್ಲಿ ಭಯ ಹುಟ್ಟಿಸುವ ಭವಿಷ್ಯಕಾರರನ್ನು ಮೂಲೆ ಗುಂಪು ಮಾಡಿದ ನಿನ್ನ ಚಾಣಾಕ್ಷತನಕ್ಕೆ ಮೆಚ್ಚಲೇಬೇಕು ಕರೋನ.. ಒಂದು ತಿಂಗಳು ಮದ್ಯಪಾನ ಇಲ್ಲದೆ ಇರಬಹುದೆಂದು ತೋರಿಸಿಕೊಟ್ಟು , ನಂತರ ಮುಜರಾಯಿ ತೀರ್ಥಕ್ಕಿಂತ ಅಬಕಾರಿ ತೀರ್ಥವೇ ಮೇಲೆಂದು ತಿಳಿಸಿದ ನಿನ್ನನ್ನು ಮೆಚ್ಚಲೇಬೇಕು ಕರೋನ.. ಅದ್ದೂರಿತನಕ್ಕೆ ಕಡಿವಾಣ ಹಾಕಿ, ಮದುವೆಗಳನ್ನು 50 ಜನರನ್ನ ಮಾತ್ರ ಸೇರಿಸಿ ಸರಳವಾಗಿ, ಅರ್ಥಪೂರ್ಣವಾಗಿ ಮಾಡಬಹುದು ಎಂದು ತೋರಿಸಿಕೊಟ್ಟ ನಿನ್ನ ಪರಿಯನ್ನ ಎಲ್ಲರೂ ಮೆಚ್ಚಲೇಬೇಕು ಕರೋನ.. ಸತ್ತರೆ ಯಾರು ಹಿಂದೆ ಬರಲ್ಲ ಅಂತ ತಿಳಿಸಿ ಅಂತ್ಯ ಸಂಸ್ಕಾರಕ್ಕೆ ನಿಜವಾದ ದುಃಖತಪ್ತರು 20 ಜನರು ಸಾಕು ಎಂದು ಅರ್ಥೈಸಿದ ನಿನ್ನ ರೀತಿಯನ್ನ ಮೆಚ್ಚಲೇಬೇಕು ಕರೋನ.. ಮಾಲ್,ಮಲ್ಟಿಪ್ಲೆಕ್ಸ್,ಪಬ್ ಕ್ಲಬ್ ಮುಚ್ಚಿ ಬಸ್ ,ರೈಲು, ವಿಮಾನಗಳಿಲ್ಲದೆ ಸಿನೆಮಾ ನಾಟಕ ಬಿಟ್ಟು ಮನೆಯವರ ಜೊತೆಗೆ ಸುಖವಾಗಿ ಇರಬಹುದೆಂದು ತೋರಿಸಿ ಕೊಟ್ಟ ನಿನ್ನ ಪ್ರೀತಿ ಮೆಚ್ವಲೆಬೇಕು ಕರೋನಾ.. ಮಾರ್ಕ್ಸ್ ಪಡೆಯುವುದೆ ಜೀವನವಲ್ಲ.. ನಿಜವಾದ ಪಾಠಶಾಲೆ ಜೀವನಾನುಭವ , ನಮ್ಮ ಅಂತರಾತ್ಮವೇ ನಿಜವಾದ ಪರೀಕ್ಷೆಯ ಕೊಠಡಿ ಎಂದು ತೋರಿಸಿದ ಚಾಣಕ್ಯನ ನೀತಿ ಮೆಚ್ಚಲೇಬೇಕು ಕರೋನ.. ಊರು ಬಿಟ್ಟುಎಲ್ಲೇಲ್ಲೋ ಹೋದವರನ್ನು ಮತ್ತೆ ಕರೆಯಿಸಿ ಹುಟ್ಟಿದ ಊರು , ಒಕ್ಕಲುತನ ಹೊಟ್ಟೆಗೆ ಅನ್ನ ಹಾಕುತ್ತವೆಂದು ತಿಳಿಸಿದ ನಿನ್ನ ಮಹಿಮೆ ಮೆಚ್ಚಲೇಬೇಕು ಕರೋನ.. ಎಷ್ಟು ಆಸ್ತಿ ,ಬಂಗಾರ ಇದ್ದರೂ ಆರೋಗ್ಯ ಮುಖ್ಯ , ಬಡವ ,ಶ್ರೀಮಂತ ಯಾರಾದರೂ ಪ್ರಾಣ ಮುಖ್ಯ ಎಂದು ಮತ್ತೊಮ್ಮೆ ತಿಳಿಸಿದ ನಿನಗೆ ಮೆಚ್ಚಲೇಬೇಕು ಕರೋನ.. ತಂತ್ರಜ್ಞಾನದಿಂದ ಎಲ್ಲಾ ಗ್ರಹಗಳನ್ನು ಸುತ್ತಿದರೂ, ಮನುಷ್ಯ ವಿಜ್ಞಾನದಲ್ಲಿ ಎಷ್ಟೆ ಮುಂದುವರೆದರೂ ಕಾಲಕ್ಕೆ ಶರಣಾಗಬೇಕೆಂದು ತಿಳಿಸಿದ ಪರಿ ಮೆಚ್ಚಲೇಬೇಕು ಕರೋನ.. ಅಣು ಬಾಂಬ್ ,ಯುದ್ಧ ವಿಮಾನ ,ಟ್ಯಾಂಕರ್ ಗಳು ಸಾವಿರ ಇದ್ದು ,ಮುಂದುವರಿದ ದೇಶವೆಂದು ಮೆರೆಯುತ್ತಿದ್ದರೂ ಸಾಂಕ್ರಾಮಿಕ ರೋಗಕ್ಕೆ ಶರಣಾಗಬೇಕೆಂದು ತಿಳಿಸಿದ್ದು ಮೆಚ್ಚಲೇಬೇಕು ಕರೋನ.. ಸಸ್ಯಹಾರ ಶ್ರೇಷ್ಠ ಎಂದು ಹೇಳುತಾ ಪ್ರಕೃತಿಯನ್ನು ಕಾಪಾಡಿದರೆ ನಾವು ಉಳಿಯುತ್ತೆವೆ ಎಲ್ಲಾ ಧರ್ಮಗಳು ಪೊಳ್ಳು ನಿಜವಾದ ಧರ್ಮ ಮನುಜ ಧರ್ಮವೆಂದು ಹೇಳಿದ್ದು ಮೆಚ್ಚಲೇಬೇಕು ಕರೋನ.. ಜಗತ್ತಿನ ಕಹಿ ಸತ್ಯಗಳನ್ನು ಬಿಡಿ ,ಬಿಡಿಯಾಗಿ ತೋರಿಸಿ ಕೊಟ್ಟು ಸನ್ಮಾರ್ಗದಿ ನಡೆಯಿರೆಂದು ಹೇಳಿದ ನಿನ್ನ ಶಕ್ತಿ ,ಯುಕ್ತಿಯ ಕರೋನಾಗೀತ ಎಲ್ಲರೂ ಮೆಚ್ಚಲೇಬೇಕು ಕರೋನ.... 🙏🙏🙏🙏🙏🙏🙏🙏🙏🙏🙏 ಸಾಕಿನ್ನು ಮನುಷ್ಯ ಸುಸ್ತಾಗಿದ್ದಾನೆ. ಬಿಟ್ಟು ಬಿಡು ಬದುಕಲಿ..... ಇನ್ನಾದರೂ ಪಶ್ಚಾತ್ತಾಪದೊಂದಿಗೆ..... ಇಷ್ಟಕ್ಕೂ ಬುದ್ದಿ ಬರಲಿಲ್ಲವೆಂದರೆ.........? ಭಗವಂತನ ಆಟ ಬಲ್ಲವರಾರು????? ✍️✍️✍️2020-06-1904 minDr Balakrishna MaddodiDr Balakrishna MaddodiSurya GrahanaSolar eclipse🌑2020-06-1907 minDr Balakrishna MaddodiDr Balakrishna Maddodiಭಾವಪೂರ್ಣ ಶ್ರದ್ಧಾಂಜಲಿ - ಧರ್ಮ-ಪಂಥದಂತೆ ಶ್ರದ್ಧಾಂಜಲಿ ಸಲ್ಲಿಸಿ !*Rest in peace (RIP) ಇದರ ನಿಜವಾದ ಅರ್ಥ ಏನ್ ಗೊತ್ತಾ?* ೧. ಹುಟ್ಟಿನಿಂದಲೇ ಆಂಗ್ಲರ ಗುಲಾಮರಾಗಿರುವ ಭಾರತೀಯರು ! `ಇತ್ತೀಚೆಗೆ ಯಾರಾದರೂ ಮೃತಪಟ್ಟರೆ ನಮ್ಮಲ್ಲಿ RIP ಎಂದು ಬರೆದು ಶ್ರದ್ಧಾಂಜಲಿಯನ್ನು ಸಲ್ಲಿಸುವ ಪದ್ಧತಿ ಪ್ರಾರಂಭವಾಗಿದೆ. ಅಂದರೆ ವಿದ್ವಾಂಸರು-ಸಾಹಿತಿಗಳು ಕೂಡ ಈ `ಫ್ಯಾಶನ್‍ಗೆ ಬಲಿ’ಯಾಗಿದ್ದಾರೆ. ನಾವೆಷ್ಟು `ಭಯಾನಕ’ವಾಗಿ ಬರೆಯುತ್ತಿದ್ದೇವೆ, ಎಷ್ಟು `ವಿನಾಶಕಾರಿ’ ಮಾತನಾಡುತ್ತಿದ್ದೇವೆ, ಎಂಬ ಬಗ್ಗೆ ಯಾರಿಗೂ ಏಕೆ ಏನೂ ಅನಿಸುವುದಿಲ್ಲ ? ಜನ್ಮದಿಂದ ಆಂಗ್ಲರ ಗುಲಾಮರಾಗಿರುವವರೇ, ನಿಮ್ಮ ಮೃತ್ಯುವೂ ಆಂಗ್ಲರ ಗುಲಾಮವಾಗಿದೆಯೇ ? ನಿಮ್ಮನ್ನು ಹೂಳುತ್ತಾರೋ ? ಸುಡುತ್ತಾರೋ ? *೨. ಪ್ರತಿಯೊಬ್ಬರಿಗೂ ಅವರ ಧರ್ಮ-ಪಂಥದಂತೆ ಶ್ರದ್ಧಾಂಜಲಿ ಸಲ್ಲಿಸಿ !* ದಯವಿಟ್ಟು ಹಿಂದೂ ವ್ಯಕ್ತಿಗೆ ಅವನ ಮೃತ್ಯುವಿನ ಬಳಿಕ RIP ಎಂದು ಬರೆದು ಶ್ರದ್ಧಾಂಜಲಿ ಸಲ್ಲಿಸಬೇಡಿರಿ ! ಮೃತಪಟ್ಟ ಬಳಿಕ ಯಾರನ್ನು ಭೂಮಿಯಲ್ಲಿ ಹೂಳುತ್ತಾರೆಯೋ, ಆ ಮುಸಲ್ಮಾನ ಮತ್ತು ಕ್ರಿಶ್ಚಿಯನ್ ಪಂಥದ ಬಾಂಧವರಲ್ಲಿ RIP ಎಂದು ಹೇಳುವ ಪದ್ಧತಿಯಿದೆ. RIP ಎಂದರೆ Rest in peace ! ದಯವಿಟ್ಟು ಹಿಂದೂ ವ್ಯಕ್ತಿಗಳು ಮೃತಪಟ್ಟ ಬಳಿಕ ಹೀಗೆ ಬರೆಯಬೇಡಿರಿ ! `ಜಗತ್ತಿನಲ್ಲಿ ಯಾರೇ ಇರಲಿ, ಒಮ್ಮೆ ಅವನು ಮೃತಪಟ್ಟರೆ, ಅವನ ಧರ್ಮದಂತೆ ಅವನ ಮೇಲೆ ಕೊನೆಯ ಕರ್ಮಗಳನ್ನು ನೆರವೇರಿಸುವುದು, `ಮೃತಪಟ್ಟವರ’ ಅಧಿಕಾರವಾಗಿದೆ ! ಹೀಗೆ ಯಾರ ಉದ್ಗಾರವಾಗಿದೆಯೆಂದು ತಿಳಿದಿದೆಯೇ ? ಛತ್ರಪತಿ ಶಿವಾಜಿ ಮಹಾರಾಜರು ಅಫ್ಝಲ್‍ಖಾನನ ಹೊಟ್ಟೆಯನ್ನು ಬಗೆದಾಗ, ಸತ್ತ ಅಫ್ಝಲ್‍ನ ದೇಹವನ್ನು ಸೈನಿಕರು ಸುಡಲು ಹೊರಟಿದ್ದರು. ಆಗ ಶಿವಾಜಿ ಮಹಾರಾಜರು ವಿರೋಧಿಸಿ, `ಅಫ್ಝಲ ಖಾನನ ಮೃತಪಟ್ಟ ನಂತರ ಅವನೊಂದಿಗಿರುವ ಶತ್ರುತ್ವ ಮುಗಿಯಿತು. ಈಗ ಈ ದೇಹ ಒಬ್ಬ ಮುಸಲ್ಮಾನನ ವ್ಯಕ್ತಿಯದ್ದಾಗಿದೆ. ಅವನ ಮೃತ ಶರೀರವನ್ನು ಸುಟ್ಟು ಅದರ ವಿಡಂಬನೆ ಮಾಡಬಾರದು’, ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು. ಮುಸಲ್ಮಾನ ಧರ್ಮಶಾಸ್ತ್ರದಂತೆ ಛತ್ರಪತಿಯು ಅಫ್ಝಲ್‍ಖಾನನನ್ನು ಭೂಮಿಯಲ್ಲಿ ಹೂಳಿ ಅದರ ಮೇಲೆ ಮುಸಲ್ಮಾನ ಪರಂಪರೆಯಂತೆ ಗೋರಿಯನ್ನು ಕಟ್ಟಿದರು. ಛತ್ರಪತಿ ಶಿವಾಜಿ ಮಹಾರಾಜರು `ಪ್ರತಿಯೊಂದು ಮೃತ ಶರೀರಕ್ಕೆ ಅವರವರ ಧರ್ಮರೀತ್ಯಾ ಅಂತಿಮಸಂಸ್ಕಾರಗಳನ್ನು ನಡೆಸಬೇಕು, ಇದು ಪ್ರತಿಯೊಬ್ಬ ಮೃತಪಟ್ಟವರ ಅಧಿಕಾರವಾಗಿದೆ’, ಎಂದು ಹೇಳುತ್ತಿದ್ದರು. ಆದರೆ ನಾವು ಮಾತ್ರ ಇದೇನು ಮಾಡುತ್ತಿದ್ದೇವೆ ? *೩. REST IN PEACE ಅರ್ಥ!* REST IN PEACE ಎಂದರೆ `ಶಾಂತವಾಗಿ ಮಲಗಿರು !’ ಎಂದಾಗಿದೆ. `ಹೇ ಮೃತಾತ್ಮವೇ, ನಿನ್ನ ಶರೀರವನ್ನು ನಾವು ಭೂಮಿಯಲ್ಲಿ `ಹೂಳಿದ್ದೇವೆ’ ಮತ್ತು `ಕಯಾಮತ್’ನ ದಿನದಂದು ಮೇಲಿರುವವನು ನಿನಗೆ ನ್ಯಾಯವನ್ನು ನೀಡುವನು. ಈಗ ನೀನು ಭೂಮಿಯಲ್ಲಿ ಶಾಂತವಾಗಿ ಮಲಗಿ. ಕಯಾಮತ್ ದಿನದ ದಾರಿಯನ್ನು ಕಾಯುತ್ತಿರು ! ಹೀಗೇಕೆ ಹೇಳುತ್ತಾರೆಂದರೆ `ಹೂಳುವವರು’ ಮತ್ತು `ಯಾರನ್ನು ಹೂಳಿದ್ದಾರೆಯೋ, ಅವನು ಜೀವಂತವಾಗಿದ್ದಾಗ’, ಅವರು ಯಾರೂ ಪುನರ್ಜನ್ಮವನ್ನು ನಂಬುವುದಿಲ್ಲ. ಕಯಾಮತ್ ವರೆಗೆ ಮೃತಪಟ್ಟವನಿಗೆ ಹೂಳಿರುವ ಜಾಗದಿಂದ ಬಿಡುಗಡೆಯಿಲ್ಲವೆಂದು ಅವರ ಧರ್ಮ ತಿಳಿಸುತ್ತದೆ. *೪. ಹಿಂದೂ ಧರ್ಮ ಮತ್ತು ಇತರ ಪಂಥದಲ್ಲಿರುವ ವ್ಯತ್ಯಾಸ !* ವ್ಯತ್ಯಾಸವನ್ನು ಸರಿಯಾಗಿ ತಿಳಿದುಕೊಳ್ಳಿರಿ ! ಹಿಂದೂ ಧರ್ಮದಲ್ಲಿ ಮೃತ ವ್ಯಕ್ತಿಯನ್ನು ಹೂಳುವುದಿಲ್ಲ, ಸುಡುತ್ತಾರೆ. ಈ ಜನ್ಮದಿಂದ ಸುಟ್ಟು ಪುನರ್ಜನ್ಮಕ್ಕಾಗಿ ಆತ್ಮವನ್ನು ಮುಕ್ತಗೊಳಿಸುತ್ತಾರೆ ! ಹಿಂದೂಗಳು ಅವನನ್ನು RIP ಎಂದು ಹೇಗೆ ಹೇಳಬಹುದು ? ಏಕೆಂದರೆ ಆತ್ಮವು ಸದ್ಗತಿಗೆ ಹೋಗಿದೆಯೆಂದು ನಮ್ಮ ಧರ್ಮದಲ್ಲಿ ಹೇಳುತ್ತಾರೆ. ಆತ್ಮ ಮುಕ್ತವಾಯಿತು, ಅದರ ಮುಂದಿನ ಜನ್ಮದ ಪ್ರವಾಸ ಚೆನ್ನಾಗಿ ಆಗಲಿ ಎಂದು ಹೇಳಬೇಕು. ಹಿಂದೂಗಳು ಆತ್ಮವನ್ನು ಬಂಧಿಸಿ ಹೂಳುವುದಿಲ್ಲ, ಮೃತಪಟ್ಟ ವ್ಯಕ್ತಿಯು ಮುಂದಿನ ಜನ್ಮವನ್ನು ಪಡೆಯಬೇಕೆಂದು ಮುಕ್ತಗೊಳಿಸುತ್ತಾರೆ; ಆದರೆ ಇತರ ಧರ್ಮದಲ್ಲಿ ಯಾರನ್ನು `ಹೂಳುತ್ತಾರೋ’ ಆ ಮೃತಾತ್ಮಕ್ಕೆ `ಭೂಮಿಯಲ್ಲಿ ಶಾಂತವಾಗಿ ಮಲಗಿರು’ ಎಂದು ಹೇಳಿ, `ಕಯಾಮತ್ ವರೆಗೆ ನಿನಗೆ ಬಿಡುಗಡೆಯಿಲ್ಲ !’ ಎಂದು ಹೇಳುತ್ತಾರೆ. ಹಿಂದೂಗಳು ಇದಕ್ಕಾಗಿ ಗರುಡ ಪುರಾಣವನ್ನು ಓದಬೇಕು. ಅದು `ಮೃತ್ಯು’ವಿನ ವಿಷಯದಲ್ಲಿದೆ. ಅದನ್ನು ಓದಿದರೆ, ಯಾರೂ RIP ಎಂದು ಹೇಳುವ ಧೈರ್ಯವನ್ನು ಮಾಡಲಾರರು ! *೫. ಹಿಂದೂ ಮೃತಾತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸಿ !* ಹಿಂದೂಗಳು `ಭಾವಪೂರ್ಣ ಶ್ರದ್ಧಾಂಜಲಿ’ ಎನ್ನಬೇಕು. `ದೇವರು ಮೃತಾತ್ಮಕ್ಕೆ ಸದ್ಗತಿ ನೀಡಲಿ’, ಎಂದು ಹೇಳಬೇಕು. ಅಂದರೆ ಯಾವ ವ್ಯಕ್ತಿ ಮೃತಪಟ್ಟಿದ್ದಾನೆಯೋ ಆ ವ್ಯಕ್ತಿಯು ಪುಣ್ಯಗತಿಯನ್ನು ಹೊಂದಬೇಕು. ಅವನ ಮುಂದಿನ ಜನ್ಮವನ್ನು ಪಡೆಯುವ ಪ್ರಯಾಣ ನಿರ್ವಿಘ್ನವಾಗಿ ನಡೆಯಲಿ! ಇಷ್ಟೇ ಏಕೆ? ಯಾವುದೇ ಸಜ್ಜನ, ಪುಣ್ಯವಂತ ಹಿಂದೂ ವ್ಯಕ್ತಿ ಮೃತಪಟ್ಟರೆ, ಆಗ ಅವರಿಗೆ ದೇವರು ಮೇಲಿಂದ ಮೇಲೆ ಜನ್ಮ-ಮರಣದ ಅಂದರೆ ಪುನರ್ಜನ್ಮದ ಚಕ್ರವನ್ನು ನೀಡದೇ `ಮುಕ್ತ’ಗೊಳಿಸಬೇಕು, ಎಂದೂ ಪ್ರಾರ್ಥಿಸಬಹುದಾಗಿದೆ. *೬. ಯಾವುದೇ ವ್ಯಕ್ತಿಯ ಮರಣದ ಬಳಿಕ RIP ಎಂದು ಬರೆದು, ನುಡಿದು ಅವನನ್ನು `ಕುಲಗೆಡಿಸ’ಬಾರದು !* RIP ಎಂದು ಬರೆಯುವುದು, ನಮ್ಮ ಸ್ವಧರ್ಮಿಯ ಮೃತರ`ವಿಡಂಬನೆ’ಯಾಗಿದೆ ಎನ್ನುವುದನ್ನು ಗಮನದಲ್ಲಿಡಬೇಕು ! ಎಚ್ಚರದಿಂದಿರಿ ! ಎಚ್ಚರಿಸಿ ಮತ್ತು ಹಿಂದೂ ವ್ಯಕ್ತಿ ಮೃತಪಟ್ಟ ಬಳಿಕ RIP ಎಂದು ಬರೆಯುವುದನ್ನು ವಿರೋಧಿಸಿರಿ ! ದಯವಿಟ್ಟು ಮೃತಪಟ್ಟ ಹಿಂದೂ ವ್ಯಕ್ತಿಗೆ ಅವನ ಮರಣದ ಬಳಿಕ RIP ಎಂದು ಬರೆದು, ಮಾತನಾಡಿ `ಕುಲಗೆಡಿಸ’ಬೇಡಿ ! ಎಂದು ಕೈಮುಗಿದು ತಮ್ಮಲ್ಲಿ ಕಳಕಳಿಯ ವಿನಂತಿ !...2020-06-1407 minDr Balakrishna MaddodiDr Balakrishna Maddodiಸುಪ್ರಭಾತದೊಂದಿಗೆ ಸುವಿಚಾರ.ಪರೋಪಕಾರಾಯ ಫಲಂತಿ ವೃಕ್ಷಾಃ, ಪರೋಪಕಾರಾಯ ವಹಂತಿ ನದ್ಯಃ | ಪರೋಪಕಾರಾಯ ದುಹಂತಿ ಗಾವಃ, ಪರೋಪಕಾರಾರ್ಥಮಿದಂ ಶರೀರಮ್ || ಮರಗಳು ಹಣ್ಣನ್ನು ಕೊಡುವುದು, ನದಿಗಳು ಎಲ್ಲ ಕಡೆ ಹರಿಯುವುದು, ಹಸುಗಳು ಹಾಲನ್ನು ಕೊಡುವುದು ಇವೆಲ್ಲ ಪರೋಪಕಾರಕ್ಕಾಗಿ. ಮನುಷ್ಯ ನ ಪೊಳ್ಳು ಜೀವನಕ್ಕೆ, ಪ್ರಕೃತಿಯು ಮೇಲಿನ ಮೂರು ನಿದರ್ಶನದ ಜೊತೆಗೆ ಪಾಠ ಕಲಿಸುತ್ತಿದೆ. ನಮ್ಮ ಬದುಕು ಪರರಿಗೆ ತ್ರಾಸದಾಯಕ ಆಗಬಾರದು. ಬದಲಾಗಿ ಇತರರ ಬದುಕಿನ ಕಷ್ಟಗಳನ್ನು ಪರಿಹರಿಸುವಲ್ಲಿ ನಾವು ಕಾರಣರಾಗಬೇಕು. ನಾವು ಪರೋಪಕಾರ ಮಾಡಬೇಕು. ಆವಾಗ ನಮ್ಮ ಕಷ್ಟಗಳಿಗೂ ಇತರರು ಸ್ಪಂದಿಸುತ್ತಾರೆ.ಹೀಗೆ ಒಬ್ಬರಿಗೊಬ್ಬರು ಹೆಗಲಾಗಿ ಸಹಕರಿಸುತ್ತಾ ಬದುಕಿದರೇ, ಸಂತಸಪೂರ್ಣ ವಾದ ಜೀವನ ನಮ್ಮದಾಗುತ್ತದೆ. ಸ್ವಾಮಿ ವಿವೇಕಾನಂದರು “ಶುದ್ಧರಾಗಿರುವುದು, ಪರರಿಗೆ ಹಿತವನ್ನು ಮಾಡುವುದು ,ಇದೇ ಎಲ್ಲಾ ಪೂಜೆಯ ಸಾರ. ದರಿದ್ರರಲ್ಲಿ, ದೀನರಲ್ಲಿ, ದುರ್ಬಲರಲ್ಲಿ ಯಾರು ಶಿವನನ್ನು ನೋಡುವರೋ ಅವರೇ ನಿಜವಾಗಿ ಶಿವನನ್ನು ಆರಾಧಿಸುವರು. ಕೇವಲ ವಿಗ್ರಹದಲ್ಲಿ ಮಾತ್ರ ಶಿವನನ್ನು ನೋಡುವುದು, ಭಗವದಾರಾಧನೆಗೆ ಪೀಠಿಕೆ ಮಾತ್ರ. ಯಾರು ಜಾತಿ, ಕುಲ, ಗೋತ್ರ, ಜನಾಂಗವನ್ನು ಗಮನಿಸದೆ ಒಬ್ಬ ದೀನನಿಗೆ ಸಹಾಯ ಮಾಡುವನೋ, ದೀನನನ್ನು ಸೇವಿಸುವನೋ ಅವನನ್ನು ಶಿವನು, ತನ್ನನ್ನು ದೇಗುಲದಲ್ಲಿ ಮಾತ್ರ ನೋಡುವ ಭಕ್ತರಿಗಿಂತ ಹೆಚ್ಚು ಮೆಚ್ಚುವನು” ಎಂದು ಹೇಳಿದ್ದಾರೆ. "ಗರ್ವ ಪಡದ ಉಪಕಾರಿ ದರ್ಪ ಬಿಟ್ಟ ಅಧಿಕಾರಿ ನಿರ್ವಿಕಾರದ ನಯನದಿಂ ನೊಳ್ಪ ಉದಾರಿ " ಅಂತ ಡಿವಿಜಿಯವರು ಯವರು ತಮ್ಮ ಮಂಕು ತಿಮ್ಮನ ಕಗ್ಗದಲ್ಲಿ ಸೊಗಸಾಗಿ ವಿವರಿಸಿದ್ದಾರೆ. ಉಪಕಾರ ಮಾಡಿದರೂ ತಾನು ಮಾಡಿದೇ ಅನ್ನುವ ಅಹಂ ನ್ನು ಇಟ್ಟುಕೊಳ್ಳಬಾರದು. ನೀಡೋದಕ್ಕಿಂತ ನೀಡೋ ಹಿಂದಿನ ಮನೋಭಾವ ದೊಡ್ಡದು. ನಮಗೆ ಹೆಚ್ಚಾಗಿ ಕೊಟ್ಟದ್ದು ಮಹಾದಾನ ವಲ್ಲ..ನಮ್ಮ ಅವಶ್ಯಕತೆಗಳಿಗೆ ಅಂತ ಇಟ್ಕೊಂಡಿದ್ರಲ್ಲಿ ಕೊಟ್ಟಿದ್ದು ಮಹಾದಾನ. ಕೆಲವರು ಇಷ್ಟು ಸ್ವಲ್ಪ ಕೊಟ್ಟರೂ ಹೇಳ್ಕೊಳ್ತಾರೆ. ಕೊಡುವಿಕೆ ತೋರುವಿಕೆ ಆಗಬಾರದು. ಅದು ನೈಜ ಮನಸ್ಸಿನ ಭಾವನೆ ಆದ್ರೆ ಜೀವನಕ್ಕೆ ಒಂದು ಒಳ್ಳೆಯ ಸುಗಂಧ ತರ್ತದೆ. ಬಲಗೈಗೆ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಅಂತ ಹಿರಿಯರು ಹೇಳುತ್ತಾರೆ. ಆದರೆ ಇತ್ತೀಚಿಗೆ ಆ ಪ್ರವೃತ್ತಿ ಮಾಯವಾಗ್ತಾ ಇದೆ. ಸಹಾಯ ಮಾಡುವ ಮನೋಭಾವಕ್ಕಿಂತಲು ಪ್ರಚಾರ ತಂತ್ರಗಳಿಂದ ತೋರ್ಪಡಿಸಿ ತನ್ನ ಅಹಂನ್ನು ಪೋಷಿಸುವ ಕೆಲಸ ಎಲ್ಲೆಡೆ ನಡೆಯುತ್ತಿದೆ. ಪರೋಪಕಾರಾರ್ಥಂ ಇದಂ ಶರೀರಂ ಎಂಬ ಉಪನಿಷತ್ತಿನ ವಾಕ್ಯದಂತೆ ಮಾನವ ತನಗೆ ಲಭಿಸಿದ ಈ ಜೀವನದ ಸಾರ್ಥಕತೆಯನ್ನು ಪರರಿಗೆ ಉಪಕಾರಿಯಾಗಿ ಬದುಕಬೇಕು ದಿನಕರ ದೇಸಾಯಿಯವರ ಕವನದಲಿ ಬರೆದಿರುವ ಹಾಗೆ 'ನಮ್ಮ ದೇಹದ ಬೂದಿ ಗಾಳಿಯಲ್ಲಿ ತೇಲಿ ಬಿಡಿ ಹೋಗಿ ಬೀಳಲಿ ಬತ್ತ ಬೆಳೆಯುವ ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ ಧನ್ಯ ವಾಯಿತ್ತು ಹುಟ್ಟು ಸಾವಿನಲಿ.' ಮನುಷ್ಯನ ಮೇಲೆ ಒಂದಿಲ್ಲೊಂದು ರೀತಿಯ ಸಮಸ್ಯೆಗಳು ಬಲೆ ಬೀಸಲು ಸದಾಹೊಂಚು ಹಾಕುತ್ತಿರುತ್ತವೆ, ಹಾಗೆ ಬೀಸಿಬರುವ ಬಲೆಯಿಂದ ಬಿಡಿಸಿಕೊಳ್ಳುವ ಚಾಕಚಕ್ಯತೆ ನಮ್ಮದಾಗಿ ರಬೇಕು. ಜೀವನ ಕೇವಲ ತನಗಾಗಿ ಮಾತ್ರವಲ್ಲ, ತನ್ಮವರಿಗಾಗಿ ತನ್ನ ಸುತ್ತಲಿನವರಿಗಾಗಿ ಪರರಿಗಾಗಿ ಎಂಬುದನ್ನು ಮನಗಾಣಬೇಕು.ಬೆಳಕು ನೀಡುವ ಬತ್ತಿ ತನ್ನನ್ನು ತಾನು ದಹಿಸಿಕೊಂಡು ಸುತ್ತಲಿನವರಿಗೆ ಬೆಳಕು ನೀಡುವುದು, ಆ ರೀತಿಯ ಬತ್ತಿಯ ಬದುಕು ತಮ್ಮದಾ ಗಬೇಕು, ಮಣ್ಣಿನ ಆಶ್ರಯದಲ್ಲಿ ಬೆಳೆದು ಪುಣ್ಯವಂತರಿಗೆ ನೆರಳು ನೀಡುವ ಮರವಾಗಬೇಕು,ನೆರಳಾಗಬೇಕು. ಕೇವಲ ನಮ್ಮ ಸುಖಕ್ಕಾಗಿ ಹಂಬಲಿಸದೇ ,ಪರರ ಒಳಿತಿಗಾಗಿಯೂ ಬದುಕುವುದರಲ್ಲಿ ಸಮಾಧಾನ ಸಂತೃಪ್ತಿಗಳನ್ನು ಕಾಣಬಹುದು. ಪಡೆಯುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಆನಂದವಿದೆ. ಕೊಡುವ ಗುಣ ನಮ್ಮಲ್ಲಿದ್ದರೆ ಅದನ್ನು ನಾವು ಸತ್ಪಾತ್ರರಿಗೆ ನೀಡಬೇಕು. ಎಷ್ಟೋ ಜನ ಅಂದುಕೊಳ್ಳುತ್ತಾರೆ ನಮ್ಮತ್ರ ಏನಿದೆ ಕೊಡಲು ನಾವೇ ಕಷ್ಟದಲ್ಲಿದ್ದೇವೆ ಎಂದು. ಕೇವಲ ಹಣದಲ್ಲಿ ಮಾಡುವ ಉಪಕಾರ ಸಹಾಯವಲ್ಲ . ಕೆಲವೊಮ್ಮೆ ಹಣದಲ್ಲಿ ನೀಡಲಾಗದೇ ಇದ್ದುದನ್ನು ನಮ್ಮ ಜ್ಞಾನ, ಸಮಯ, ಅನುಕಂಪ ನೀಡುವುದರ ಮೂಲಕವೂ ನೀಡಬಹುದು. ಎಲ್ಲರಿಗೂ ಸಮಯವಂತೂ ಇದ್ದೇ ಇರುತ್ತದೆ. ಕಷ್ಟದಲ್ಲಿರುವವರು ನಮ್ಮ ಆತ್ಮೀಯರು ಯಾರಾದರೂ ದುಃಖವನ್ನು ಹೇಳಿಕೊಳ್ಳುತ್ತಿರುತ್ತಾರೆ ಎಂದಾದರೆ ಅವರಿಗೆ ಒಂದಷ್ಟುಹೊತ್ತು ಸಮಯ ಮೀಸಲಿಟ್ಟು ಪ್ರೀತಿಯಿಂದ ಒಳ್ಳೆಯ ಮಾತುಗಳಿಂದ ಅವರ ದುಗುಡಗಳನ್ನು ಕಮ್ಮಿ ಮಾಡುವುದು , ಅವರ ಕಷ್ಟಗಳಿಗೆ ಸ್ಪಂದಿಸುವುದು ಕೂಡಾ ಒಂದು ರೀತಿಯಲ್ಲಿ ಸಹಾಯ ಮಾಡಿದಂತೆ. ಕೃಷ್ಣನು ಒಲಿದದ್ದು ಬಡ ಕುಚೇಲನ ಒಂದು ಹಿಡಿ ಅವಲಕ್ಕಿಗೆ. ಅದರ ಹಿಂದಿನ ನಿಸ್ವಾರ್ಥ ಪ್ರೀತಿಗೆ. ಭಗವಾನ್ ಬುದ್ಧ ಒಮ್ಮೆ ಬಿಕ್ಷುಕಿಯೊಬ್ಬಳು ನೀಡಲು ಬಂದ ಮಾವಿನ ಹಣ್ಣಿನ ತುಂಡನ್ನು ಸ್ವೀಕರಿಸಲು ಎದ್ದುಬಂದು ಅವಳ ಬಳಿ ಸಾರಿ ಕೈಚಾಚಿ ಕುಳಿತನಂತೆ. ಶಿಷ್ಯರು ಆಶ್ಚರ್ಯದಿಂದ ಕೇಳಲಾಗಿ ನಿಷ್ಕಳಂಕ ಪ್ರೀತಿಯಿಂದ ಮಾಡಿದ ಈ ದಾನವೇ ಇದೇ ಮಹಾದಾನ ಎಂದನಂತೆ. ಅದು ನಿಜವಾದ ಮಾನವ ಧರ್ಮ. ಚೈನೀಸ್ ನಾಣ್ಣುಡಿಯೊಂದಿದೆ. 'ನಿಮಗೆ ಒಂದು ಗಂಟೆಯ ಖುಷಿ ಬೇಕಿದ್ದರೆ ಚಿಕ್ಕ ನಿದ್ರೆ ಮಾಡಿ, ಒಂದು ದಿನದ ಖುಷಿ ಬೇಕಿದ್ದರೆ ಫಿಶಿಂಗ್ ಕೈಗೊಳ್ಳಿ,ಹಾಗೆಯೇ ಜೀವನಪೂರ್ತಿ ಖುಷಿ ಬೇಕಿದ್ದರೆ ಇತರರಿಗೆ ಸಹಾಯಮಾಡಿ' ಎಂದು. ಕೊನೆಯದಾಗಿ ನಾವು ಏನೇ ಮಾಡುವುದಿದ್ದರೂ ಅದರಿಂದ ಫಲಾಪೇಕ್ಷೆ ಇರಬಾರದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮಹೇಳಿರುವಂತೆ 'ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶುಕದಾಚನ'ಎನ್ನುವಂತೆ ಯಾವುದೇ ಫಲಾಪೇಕ್ಷೆಯಿಲ್ಲದೇ ಇತರರಿಗೆ ಸಹಾಯ ಮಾಡಬೇಕು.2020-06-1408 minDr Balakrishna MaddodiDr Balakrishna MaddodiLife was better.... Life was 😊😁Life then.... what we enjoyed....2020-06-1105 minDr Balakrishna MaddodiDr Balakrishna Maddodi🚩*🍁 ಸಚ್ಚಿಂತನೆ🍁* 🌸 *ನಿಜವಾದ ಪುಷ್ಪಾರ್ಚನೆ!*🌸🚩*🍁 ಸಚ್ಚಿಂತನೆ🍁* 🌸 *ನಿಜವಾದ ಪುಷ್ಪಾರ್ಚನೆ!*🌸 🌼ಭಗವಂತನನ್ನು ದೇವಾಲಯಗಳಲ್ಲಿ ಮತ್ತು ಮನೆಗಳಲ್ಲೂ ಸಹ ಸಾಮಾನ್ಯವಾಗಿ ಹೂವಿನಿಂದ ಪೂಜಿಸುತ್ತೇವೆ. ಎಷ್ಟು ತುಟ್ಟಿಯಾದ (ಹೆಚ್ಚು ಬೆಲೆಯುಳ್ಳ) ಹೂವಿನಿಂದ ಪೂಜಿಸುತ್ತೇವೆಯೋ ಅಷ್ಟು ಪುಣ್ಯ ಬರುತ್ತದೆ ಎಂದು ನಮ್ಮಲ್ಲನೇಕರು ಭಾವಿಸುತ್ತೇವೆ. 🌸ಎಷ್ಟು ದುಡ್ಡು ಖರ್ಚುಮಾಡಿ ಪೂಜೆ ಮಾಡಿದೆವು ಎಂದು ಹಲವರು ಸಂಭ್ರಮದಿಂದ ಹೇಳಿಕೊಳ್ಳುವುದನ್ನೂ ಸಹ ಸಾಮಾನ್ಯವಾಗಿ ನೋಡುತ್ತಿರುತ್ತೇವೆ. 🌼ಗಿಡಗಳಲ್ಲಿ ಬಿಡುವ ಹೂವು ಸಾಲದೆಂದು ಕೆಲವು ಧನವಂತರು ಬಂಗಾರದ ಹೂವುಗಳನ್ನು ಮಾಡಿಸುತ್ತಾರೆ. 🌸ಶಿವನಿಗೆ ಬಂಗಾರದ ಬಿಲ್ವಪತ್ರೆಗಳನ್ನೂ, ವಿಷ್ಣುವಿಗೆ ಬಂಗಾರದ ತುಳಸೀ ದಳಗಳನ್ನೂ, ಅಮ್ಮನವರಿಗೆ ಬಂಗಾರದ ಹೂವುಗಳಿಂದ ಅರ್ಚಿಸಿ ಅದು ತಮ್ಮ ಉನ್ನತವಾದ ಭಕ್ತಿಗೆ ನಿದರ್ಶನವೆಂದು ಭಾವಿಸುತ್ತಾರೆ. 🌼ಭೋಗಗಳಿಗೆ ನಿಲಯವಾಗಿರುವ ಪಾಶ್ಚಾತ್ಯ ದೇಶಗಳಲ್ಲಿ ನಿವಾಸವಿರುವ ಭಾರತೀಯರಲ್ಲಿ ಈ ಲಕ್ಷಣಗಳು ಸ್ವಲ್ಪ ಹೆಚ್ಚಾಗಿಯೇ ಕಂಡುಬರುತ್ತವೆ. 🌸ಆದರೆ ಭಗವಂತನು, ಹೂವುಗಳ ಬೆಲೆಯನ್ನಾಧರಿಸಿ ವರ್ತಕನಂತೆ ಪುಣ್ಯವನ್ನು ಕರುಣಿಸುವುದಿಲ್ಲ. 🌼ಪುಷ್ಪಾರ್ಚನೆಯ ಸಮಯದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಮುಖ್ಯವಾದುದು ಭಕ್ತಿಯಾಗಿದೆ. 🌸ಇದೇ ವಿಷಯವನ್ನು ಗೀತೆಯಲ್ಲಿ ಪತ್ರಂ, ಪುಷ್ಪಂ, ಫಲಂ, ತೋಯಂ (ಎಲೆ, ಹೂವು, ಹಣ್ಣು, ನೀರು) ಇವುಗಳಲ್ಲಿ ಯಾವುದನ್ನಾದರೂ ನನಗೆ ಭಕ್ತಿಯಿಂದ ಅರ್ಪಿಸಿದರೆ ಸಾಕು ಎಂದು ಸ್ವಯಂ ಕೃಷ್ಣನೇ ಅಪ್ಪಣೆ ಕೊಡಿಸಿದ್ದಾನೆ. 🌼ದೇವರಿಗೆ ಸಮರ್ಪಿಸಬೇಕಾಗಿರುವುದು ಮನಸ್ಸು ಎನ್ನುವ ಪುಷ್ಪ ಎಂದು ಆದಿ ಶಂಕರರು ತಮ್ಮ ಶಿವಾನಂದಲಹರಿಯಲ್ಲಿ ವಿವರಿಸಿದ್ದಾರೆ. 🌸ಹಾಗಾದರೆ ಭಗವಂತನಿಗೆ ಇಷ್ಟವಾದ ಪುಷ್ಪವಾವುದು? ತಾವರೆ, ನೈದಿಲೆ, ಸೇವಂತಿಗೆ, ಮಲ್ಲಿಗೆ, ಸಂಪಿಗೆ, ಕಣಗಿಲೆ, ಇವೆಲ್ಲಾ ಹೂವುಗಳನ್ನೂ ಸಹ ದೇವರ ಪೂಜೆಗೆ ಬಳಸಬಹುದು ನಿಜ, ಆದರೆ ನಿಜವಾಗಿ ಅರ್ಪಿಸ ಬೇಕಾಗಿರುವುದು ಅವನಿಗೆ ಇಷ್ಟವಾದ ಎಂಟು ಪುಷ್ಪಗಳನ್ನು. *ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗ್ರಹಾಃ* *ಸರ್ವಭೂತ ದಯಾಪುಷ್ಪಂ ಕ್ಷಮಾಪುಷ್ಪಂ ವಿಶೇಷತಃ l* *ಶಾಂತಿಪುಷ್ಪಂ ತಪಃsಪುಷ್ಪಂ ಧ್ಯಾನಪುಷ್ಪಂ ತಥೈವ ಚ* *ಸತ್ಯಮಷ್ಟವಿಧಂ ಪುಷ್ಪಂ ವಿಷ್ಣೋಃ ಪ್ರೀತಿಕರಂ ಭವೇತ್ ll* 🌼ಭಗವಂತನಿಗೆ ಪ್ರಿಯವಾದ ಪುಷ್ಪಗಳಲ್ಲಿ ಮೊದಲನೆಯದೆ ಅಹಿಂಸೆ. 🌸ಯಾವುದೇ ಜೀವಿಯನ್ನಾಗಲಿ ಯಾವುದೇ ವಿಧವಾಗಿ ಕಷ್ಟಕ್ಕೆ ಗುರಿ ಮಾಡಬಾರದು. 🌼ಒಬ್ಬರ ಮನಸ್ಸನ್ನು ಮಾತುಗಳ ಮೂಲಕವೂ ನೋಯಿಸಬಾರದು. 🌸ಮನಸ್ಸಿನಲ್ಲಿಯೂ ಸಹ ಯಾರಿಗೂ ಕೇಡೆಣಿಸಬಾರದು. 🌼ಎರಡನೆಯ ಪುಷ್ಟವೆ ಇಂದ್ರಿಯನಿಗ್ರಹ. 🌸ಮನಸ್ಸಿನಲ್ಲಿ ಬಯಕೆ ಹುಟ್ಟುವುದೇ ತಡ ನ್ಯಾಯಾನ್ಯಾಯಗಳನ್ನು, ಧರ್ಮಾಧರ್ಮಾಗಳನ್ನು ನೋಡದೆ. 🌼ಇತರರಿಗೆ ಅದರಿಂದ ಯಾವ ವಿಧವಾದ ಕೆಡುಕಾಗಬಹುದೆನ್ನುವ ವಿವೇಚನೆಯಿಲ್ಲದೆ ತಮ್ಮ ಆಸೆಗಳನ್ನು ಪೂರೈಸಿಕೊಳ್ಳುವುದು; 🌸ಇಂದ್ರಿಯಗಳ ಮೇಲೆ ಯಾವುದೇ ವಿಧವಾದ ಹಿಡಿತವಿಲ್ಲವೆನ್ನ ುವುದರ ಲಕ್ಷಣಗಳು. 🌼ಇಂದ್ರಿಯ ನಿಗ್ರಹವು ದೇವರಿಗೆ ಇಷ್ಟವಾದ ಮತ್ತೊಂದು ಪುಷ್ಪ. 🌸ಸರ್ವಭೂತ ದಯೆ ಮೂರನೆಯ ಪುಷ್ಪ. 🌼ಸಹ ಮಾನವರ ಮೇಲೆ ಅಷ್ಟೇ ಅಲ್ಲ ಸಕಲ ಜೀವರಾಶಿಗಳಲ್ಲಿ - ಪ್ರಾಣಿ, ಪಕ್ಷಿ, ಕ್ರಿಮಿ ಕೀಟಾದಿಗಳು, ಸಸ್ಯಗಳ ಮೇಲೆಯೂ ದಯೆ ತೋರಬೇಕೆನ್ನುವುದು ಸನಾತನ ಭಾರತೀಯ ತತ್ತ್ವ. 🌸ನಾಲ್ಕನೇ ಪುಷ್ಪವೇ ಕ್ಷಮಾಗುಣ. ನಮಗೆ ಅಪಕಾರ ಮಾಡಿದವರಿಗೂ ಸಹ ಉಪಕಾರ ಮಾಡಬೇಕು ಅವರ ಮೇಲೆ ಪ್ರತೀಕಾರ ಸಲ್ಲದು ಎನ್ನುವುದೇ ಕ್ಷಮಾಗುಣ. 🌼ಶಾಂತಿ ಐದನೆಯ ಪುಷ್ಪ. ಮನಸ್ಸು ಉದ್ವೇಗಕ್ಕೆ ಒಳಗಾಗಬಾರದು. 🌸ಸುಖ ಬಂದಾಗ ಹಿಗ್ಗುವುದು, ದುಃಖ ಬಂದಾಗ ಕುಗ್ಗುವುದು, ಹೊಗಳಿದರೆ ಉಬ್ಬಿ ಹೋಗುವುದು, ತೆಗಳಿದರೆ ಕುಗ್ಗಿ ಹೋಗುವುದು ಒಳ್ಳೆಯದಲ್ಲ, ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳಬೇಕು. 🌼ಆರನೆಯ ಪುಷ್ಪವೆ ತಪಸ್ಸು. ತಪಸ್ಸೆಂದರೆ ಸುತ್ತಲೂ ಹುತ್ತ ಬೆಳೆಯುವವರೆಗೆ ಒಂಟಿಕಾಲಿನ ಮೇಲೆ ನಿಲ್ಲುವುದೆಂದಲ್ಲ. ಆ ಮಾತಿಗೆ ಅರ್ಥ ಕೆಟ್ಟ ವಿಷಯಗಳನ್ನು ದೂರವಿರಿಸಿ ಒಳ್ಳೆಯ ಕಾರ್ಯಗಳನ್ನು ಸಾಧಿಸುವ ಚಲವನ್ನು ಹೊಂದಿರುವುದು. 🌸ಏಳನೆಯ ಪುಷ್ಪವೆ ಧ್ಯಾನ. ಶಂಖದಿಂದ ಬಿದ್ದರೇನೆ ತೀರ್ಥ ಎನ್ನುವಂತೆ ಆಧುನಿಕ ವೈದ್ಯರೂ ಸಹ ಧ್ಯಾನವು ಮಾನಸಿಕ ಹಾಗು ಶಾರೀರಿಕ ಆರೋಗ್ಯಕ್ಕೆ ಒಳ್ಳೆಯದೆಂದು ಹೇಳುತ್ತಿದ್ದಾರೆ. 🌼ಕಡೆಯದಾಗಿ ಹೇಳಿದ್ದರೂ ಸಹ ಮೊದಲನೆಯ ಸ್ಥಾನದಲ್ಲಿರಬೇಕಾಗಿರುವುದು ಎಂಟನೆಯ ಪುಷ್ಪವಾದ ಸತ್ಯ. 🌸ಯಾವಾಗಲೂ ಸುಳ್ಳನ್ನು ಆಡದೇ ಇರುವುದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ಮೋಸ ಮಾಡದೇ ಇರುವುದು, ಮೊದಲಾದವು ಸತ್ಯಪರಿಪಾಲನೆಯ ಕೆಳಗೆ ಬರುತ್ತವೆ. 🌼ಭಗವಂತನನ್ನು ಸಾಮಾನ್ಯವಾದ ಹೂವುಗಳಿಂದಾಗಲಿ, ಬಂಗಾರದ ಹೂವುಗಳಿಂದಾಗಲಿ ಪೂಜಿಸಬಹುದು ಆದರೆ ಪೂಜಾ ಸಮಯದಲ್ಲಿ ತಪ್ಪದೇ ಅರ್ಪಿಸಬೇಕಾದದ್ದು ಮೇಲೆ ಹೇಳಿದ ಎಂಟು ಪುಷ್ಟಗಳನ್ನೆ. *ಭಗವಂತನಿಗೆ ಪ್ರಿಯವಾದ ಎಂಟು ಪುಷ್ಪಗಳು - ಅಹಿಂಸೆ, ಇಂದ್ರಿಯನಿಗ್ರಹ, ಭೂತದಯೆ, ಕ್ಷಮೆ, ಶಾಂತಿ, ತಪಸ್ಸು, ಧ್ಯಾನ ಮತ್ತು ಅತ್ಯಂತ ಪ್ರಮುಖವಾಗಿರುವುದು ಸತ್ಯ ಎನ್ನುವುದನ್ನು ಮರೆಯಬಾರದು*. *ಶ್ರೀಕೃಷ್ಣಾರ್ಪಣಮಸ್ತು*🚩ಜೈ ಸನಾತನ ಜಯತು ಜಯತು ಹಿಂದೂ ರಾಷ್ಟ್ರ 🚩🚩2020-06-1006 minDr Balakrishna MaddodiDr Balakrishna MaddodiBe your own BOSS...Keep away from good enemies -😎 ಹಿತ ಶತ್ರುಗಳು*ಹಿತ ಶತ್ರುಗಳು ಅಂದರೇನು?* ಶತ್ರು ಎಂದರೆ ಒಬ್ಬ ವ್ಯಕ್ತಿ ನಮ್ಮ ಯಶಸ್ಸನ್ನು ನೋಡಿ ಸಹಿಸದೆ ಇರುವವನು. ಸದಾ ನಮ್ಮ ಮೇಲೆ ದ್ವೇಷ ಕಾರುವವನು. ಆತ ಎಚ್ಚರಿಕೆ ಕರೆಗಂಟೆಯಂತಿದ್ದು ನಾವೂ ಸದಾ ಜಾಗೃತ ರಾಗಿರುವಂತೆ ಮಾಡುವವನು. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಗುಣಮಟ್ಟ ಅವನ ಶತ್ರುವಿನ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಹಿತೈಷಿ ಎಂದರೆ ಸದಾ ಇನ್ನೊಬ್ಬರ ಒಳಿತನ್ನು, ಯಶಸ್ಸನ್ನು ಬಯಸುವವನು. "ಹಿತ ಶತ್ರು" ಎಂದರೆ ನಮ್ಮೊಳಗಿದ್ದು ನಮ್ಮವನಲ್ಲದವರು. ಜೊತೆಯಲ್ಲಿಯೇ ಇದ್ದು ಮುಂದೆ ಬೆಣ್ಣೆಯಂತಹ ಮಾತುಗಳನ್ನಾಡಿ ಹಿಂದೆ ಬೆನ್ನಿಗೆ ಚೂರಿ ಹಾಕುವವರು. ನಮಗೆ ಗೊತ್ತಿಲ್ಲದೇ ನಮ್ಮ ಯಶಸ್ಸಿನ ಪ್ರಗತಿಯನ್ನಾಗಲಿ, ಒಳ್ಳೆಯದನ್ನಾಗಲಿ ಸಹಿಸದೆ ಕೆಟ್ಟದ್ದನ್ನು ಮಾಡುವವರು. ನಾವು ಹಿಂದಿನ ಪುರಾಣದಿಂದಲೂ ಹಿತ ಶತ್ರುಗಳನ್ನು ನೋಡಬಹುದು. ಉದಾಹರಣೆಗೆ ರಾಮಾಯಣದಲ್ಲಿ ಶ್ರೀ. ರಾಮಚಂದ್ರ ವನವಾಸ ಅನುಭವಿಸಿದ್ದು ಕೈಕೆಯಿಂದ, ಮಹಾಭಾರತದಲ್ಲಿ ಶಕುನಿಯ ಕುತಂತ್ರ ಅಣ್ಣ – ತಮ್ಮಂದಿರಾದ ಕೌರವರು -ಪಾಂಡವರಲ್ಲಿ ವಿರೋದವಾಗಿ ಯುದ್ದಕ್ಕೆ ನಾಂದಿಯಾಯಿತು. ಇತಿಹಾಸದಲ್ಲಿ ಬ್ರಿಟಿಷರು ಭಾರತೀಯ ರಾಜರುಗಳಲ್ಲಿ ಪರಸ್ಪರ ವೈಮನಸ್ಯ ಉಂಟು ಮಾಡಿ ಭಾರತ ದೇಶವನ್ನು ಸುಮಾರು ೪೦೦ ವರ್ಷಗಳು ವಸಾಹತು ಶಾಯಿ ರಾಜ್ಯಭಾರ ನಡೆಸಿದ್ದನು ಕಾಣಬಹುದು. ಸಹಚರರಿಂದಲೇ ಮಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸಹ ಕಾಣಬಹುದು. ಇಂದಿನ ವೈಜ್ಞಾನಿಕ ಮತ್ತು ಮಾದ್ಯಮ ಯುಗದಲ್ಲಿ ನಾವು ಬಳಸುವ ಕಂಪ್ಯೂಟರ್, ಮೊಬೈಲ್, ದೂರದರ್ಶನ ದಿಂದ ಎಷ್ಟು ಸದುಪಯೋಗವಿದೆಯೋ ಅಷ್ಟೇ ದುರುಪಯೋಗ ವಾಗಿ ಸಮಸ್ಯೆ ಉಂಟುಮಾಡುತ್ತಿದೆ. ಈಗಿನ ಯುವ ಜನಾಂಗದ ಮೇಲೆ ದುಷ್ಪರಿಣಾಮ ಬೀರಿ ವಿವೇಚನಾ ಶಕ್ತಿಯನ್ನು ಕುಂದುವಂತೆ ಮಾಡಿವೆ. ನಮ್ಮಲ್ಲಿ ದುರ್ಬಳಕೆ ಶಕ್ತಿಯನ್ನು ಜಾಸ್ತಿ ಮಾಡಿವೆ. ಇನ್ನು ಆಧುನಿಕತೆ, ಹಣ ನಮ್ಮ ಜೀವನದಲ್ಲಿ ತುಂಬಾ ಅವಶ್ಯಕ. ಆದರೆ ಇದನ್ನು ಹೆಚ್ಚು ಗಳಿಕೆಯಾಗುತ್ತ ಹೋದಲ್ಲಿ ಮನುಷ್ಯನಲ್ಲಿ ಗೊತ್ತಿಲ್ಲದಂತೆಯೇ ದುರಂಕಾರ ಮತ್ತು ಅಹಂಕಾರವನ್ನು ಸೃಷ್ಟಿಸುತ್ತದೆ. ಒಂದು ಸಂಸಾರದಲ್ಲಿ ಬೇಕಾದ ಸಾಮರಸ್ಯ ಕಳೆಯುತ್ತಿದೆ. ಇದರಿಂದ ನಮ್ಮ ಸಂಸ್ಕೃತಿ ಮತ್ತು ಪರಂಪರೆ ನಶಿಸುತ್ತಿದೆ. ಮನುಷ್ಯನ ಮನಸ್ಸು ಮತ್ತು ನಾಲಿಗೆ ಉಪಯೋಗಕಾರಿಯೇ ಸರಿ, ಆದರೆ ದುರ್ಬಳಕೆ ಮಾಡಿದ್ದಲ್ಲಿ ಇವೆರಡಕ್ಕಿಂತ ದೊಡ್ಡ ಹಿತ ಶತ್ರು ಬೇರೊಂದಿಲ್ಲ. ಮನಸ್ಸು ಒಬ್ಬನ ಆಲೋಚನೆಗೆ ದಿಕ್ಸೂಚಿಯಾಗಿರುತ್ತದೆ. ನಾಲಿಗೆಯಿಂದ ಹೊರಬರುವ ಮಾತುಗಳು ಕತ್ತಿಯ ವರಸೆಗಿಂತ ಹರಿತವಾಗಿರುತ್ತದೆ. ಇವರೆಡರಿಂದ ಆಗುವ ದುರ್ಬಳಕೆಯಿಂದ ಬೇರೆಯವರಿಗಿಂತ ತನಗೆ ಹಾನಿ ಜಾಸ್ತಿ. ಇದಕ್ಕೊಂದು ಉದಾಹರಣೆ : "ನಿಂತು ಹೋದ ಗೆಳತಿಯ ನಿಶ್ಚಿತಾರ್ಥ"… ಮೊದಲೇ ಹುಡುಗ ಹುಡುಗಿ ಮತ್ತು ೨ ಮನೆಯವರು ಪರಸ್ಪರ ಒಪ್ಪಿ ಮದುವೆ ಮಾತು ಕತೆ ಮುಗಿಸಿನಿಶ್ಚಿತಾರ್ಥದ ದಿನ ಗೊತ್ತು ಮಾಡಿದ್ದರು. ನಿಶ್ಚಿತಾರ್ಥದ ದಿನ ಎಲ್ಲವು ಸಿದ್ದವಾಗುತ್ತಿತ್ತು ಇದ್ದಕ್ಕಿದ್ದಂತೆಯೇ ಹುಡಗನ ಕಡೆಯವ ಹಿರಿಯೊಬ್ಬರು ಬಂದು ನಮಗೆ ಈ ಸಂಬಂಧ ಬೇಡ, ನಮಗಿಷ್ಟವಿಲ್ಲ ಎಂದರು. ಕಾರಣವೇನೆಂದು ವಿಚಾರಿಸಿದಾಗ ಅವರಿಗೆ ಯಾರೋ ಒಬ್ಬರು ದೂರವಾಣಿ ಕರೆ ಮಾಡಿ ಹುಡುಗಿಯ ಗುಣ – ನಡತೆ ಸರಿಯಿಲ್ಲ, ಸಂಸ್ಕಾರವಂತಳಲ್ಲ ಎಂದು ಹೇಳಿದ್ದರಂತೆ. ಇಲ್ಲಸಲ್ಲದ್ದನ್ನು ಹೇಳಿದ ಅವರ ಮಾತುಗಳನ್ನು ನಂಬಿ ನಿಶ್ಚಿತಾರ್ಥವನ್ನು ನಿಲ್ಲಿಸಿದರು. ಆ ದೂರವಾಣಿ ಸಂಖ್ಯೆಯನ್ನು ಪರಿಶೀಲಿಸಿ ಸಂಶೋದಿಸಿದಾಗ ಆ ರೀತಿ ಕರೆ ಮಾಡಿದ್ದು, ಒಂದೇ ಮನೆಯಲ್ಲಿ ಒಟ್ಟಿಗೆ ಜೊತೆಯಲ್ಲಿಯೇ ಇದ್ದ ಗೆಳತಿಯ ಸ್ವಂತ ಚಿಕ್ಕಪ್ಪ -ಚಿಕ್ಕಮ್ಮನೆ ಆಗಿದ್ದರು, ಕಾರಣವಿಷ್ಟೇ ತನ್ನ ಸ್ವಂತ ಅಣ್ಣನ ಸಿರಿವಂತಿಕೆ ಮತ್ತು ಬೆಳೆಸುತ್ತಿದ್ದ ದೊಡ್ಡ ಸಂಬಂಧವನ್ನು ಸಹಿಸಿಕೊಳ್ಳದವರಾಗಿದ್ದರು.. ಜೊತೆಯಲ್ಲಿಯೇ ಇದ್ದು ಮೋಸ ಮಾಡಿದರು. ನಂಬಿದ್ದವರಿಂದಲೇ ಕುತ್ತಿಗೆ ಕುಯ್ಯುವ ಕೆಲಸ ಮಾಡಿದ್ರು. ಕೊನೆಗೆ ಇಬ್ಬರು ನಂಬಿಕೆ ವಂಚಿತರಾಗಿ ಮಾಡಿದ್ದುಣ್ಣೋ ಮಾರಾಯ ಎಂಬಂತೆ ಮನೆ- ಮನಸ್ಸುಗಳಿಂದ ದೂರಾದರು. ಇನ್ನು ಭಾಷೆ ಗಣನೆಗೆ ತೆಗೆದು ಕೊಂಡರೆ "ನಮ್ಮ ಮಾತೃಭಾಷೆ ಕನ್ನಡ ಕ್ಕೆ ಆಂಗ್ಲಭಾಷೆ ಯೇ ಹಿತಶತ್ರು " ಆಂಗ್ಲಭಾಷೆ ಇದೊಂದು ಅಂತರ ರಾಷ್ಟ್ರೀಯ, ಮಾಹಿತಿ ತಂತಜ್ಞಾನ ಅನಿವಾರ್ಯ, ಕಾರ್ಪೊರೇಟ್ ಉದ್ಯಮಗಳ ಹಾಗೂ ಬಹು ಪ್ರಚಲಿತ ಭಾಷೆ. ಆದರೆ ಇದು ನಮ್ಮ ಮಾತೃ ಭಾಷೆಯ ಮೇಲಿನ ಸಾಹಿತ್ಯ, ಸಂಸ್ಕೃತಿಯ ಕಾಳಜಿ ಮತ್ತು ಅಸ್ತಿತ್ವವನ್ನು ನಶಿಸುವಂತೆ ಮಾಡಿದೆ. ಕನ್ನಡ ಮಾದ್ಯಮಗಳ ಶಾಲೆಗಳನ್ನು ಮುಚ್ಚಿಸುವಂತೆ ಮಾಡುತ್ತಿದೆ. ಇಂದಿನ ಸಮಾಜದಲ್ಲಿ ಮಾತೃಭಾಷೆಗೆ ಸಿಗಬೇಕಾದ ಸ್ಥಾನ – ಮಾನ ಸಿಗುತ್ತಿಲ್ಲ. ಕೇವಲ ವಾಣಿಜ್ಯ ಉದ್ಯೋಗಕ್ಕಷ್ಟೇ ಸೀಮಿತವಾಗಿ ಬಂದ ಭಾಷೆ ಗೊತ್ತಿಲ್ಲದಂತೆ ಮಾತೃಭಾಷೆ ಕನ್ನಡವನ್ನು ನಾಶಗೊಳಿಸುವಲ್ಲಿ ಮುಂದಾಗುತ್ತಿದೆ. ಇನ್ನು ವೃತ್ತಿರಂಗದಲ್ಲಿ ನಮ್ಮ ಸಹೋದ್ಯೋಗಿಗಳೇ ನಮ್ಮ ಹಿತಶತ್ರುವಾಗಿರುತ್ತಾರೆ. ನಮ್ಮ ಉನ್ನತಿಯನ್ನು, ಒಡನಾಟವನ್ನು, ಕಾರ್ಯ ಯಶಸ್ಸನ್ನು ಮನದಲ್ಲಿ ಸಹಿಸದೆ ಪಕ್ಕದಲ್ಲೇ ನಗುತ್ತ ಚೆನ್ನಾಗಿದ್ದು, ನಮ್ಮ ಮೇಲಿನ ಅಸೂಹೆ ಯಿಂದ ನಮ್ಮ ಕೆಲಸವನ್ನು ಕೆಡಿಸುತ್ತಾರೆ, ನಮ್ಮ ವೃತ್ತಿ ಬದುಕಿಗೆ ತೊಡಕು ಉಂಟು ಮಾಡುತ್ತಾರೆ. ಒಟ್ಟಿನಲ್ಲಿ ಏಣಿ ಹಾಕಿ ಅಟ್ಟ ಹತ್ತಿಸಿ ಕಾಲು ಎಳೆಯೋವಂತವರಾಗಿರುತ್ತಾರೆ. ಹಾಗಂತ ಇಂತವರನ್ನು ನಿಂದನೆ ಮಾಡಬಾರದು ಇವರು ಮಾಡಿದ ಇಂತ ಕೆಡಕಿನಿಂದ ಮುಂದೆ ನಾವು ಜಾಗೃತರಾಗಿ ಎಚ್ಚರಿಕೆ ವಹಿಸುತ್ತೇವೆ. ಇತ್ತೀಚಿಗೆ ಅನೇಕ ಕಡೆ ಶತ್ರುಗಳಿಗಿಂತ ಹಿತಶತ್ರುಗಳ ಹಾವಳಿಯೇ ಜಾಸ್ತಿ ಯಾಗುತ್ತಿದೆ (ಸಂಸಾರದಲ್ಲಿ, ಗೆಳೆತನದಲ್ಲಿ, ಭಾಷೆಗಳಲ್ಲಿ, ಇಂದಿನ ವೈಜ್ಞಾನಿಕ & ಮಾಧ್ಯಮ ಯುಗದಲ್ಲಿ, ಆಧುನಿಕತೆಯಲ್ಲಿ, ರಾಜಕೀಯದಲ್ಲಿ, ಸಿನೆಮಾರಂಗದಲ್ಲಿ, ವೃತ್ತಿರಂಗದಲ್ಲಿ ಇನ್ನು ಮುಂತಾದವುಗಳು). ಶತ್ರುಗಳನ್ನು ಗುರುತಿಸಬಹುದು ಆದರೆ ನಮ್ಮ ಜೊತೆಯಲ್ಲಿ, ಪಕ್ಕದಲ್ಲಿ, ಬೆನ್ನ ಹಿಂದೆಯಲ್ಲಿ ಇರುವ ಹಿತಶತ್ರುಗಳನ್ನು ಗುರುತಿಸೋದು ಕಷ್ಟ. ನಾವು ಒಬ್ಬರಿಗೆ ಸಹಾಯ ಮಾ2020-06-1007 minDr Balakrishna MaddodiDr Balakrishna Maddodi*ಅಗ್ನಿಹೋತ್ರ ರಹಸ್ಯ* *Agnihotra a secret*ನಮ್ಮ ಸನಾತನ ಸಂಸ್ಕೃತಿಯ ಅಡಿಪಾಯವಿರುವುದು ಯಜ್ಞ, ಯಾಗಗಳಲ್ಲಿ. ಯಜ್ಞ ಯಾಗಗಳೆಂದರೆ ಕೇವಲ ಒಂದು ಹೋಮವನ್ನು ಆಚರಿಸುವುದು, ಮನಸ್ಸಿನ ಕಾಂಕ್ಷೆಗಳನ್ನು ದೇವರಮುಂದಿಟ್ಟು ಅದನ್ನು ಫಲಿಸಿಕೊಳ್ಳುವುದು ಎಂಬಷ್ಟು ಸುಲಭವಾಗಿ ವ್ಯಾಖ್ಯಾನಿಸುವ ಸಂಗತೆಯಲ್ಲ. ಅದರಲ್ಲಿ ಅಡಕವಾದದ್ದು ಮುಖ್ಯವಾಗಿ ತ್ಯಾಗ ಮನೋಭಾವ. ನನ್ನದಲ್ಲ, ಇದು ಸಂಪೂರ್ಣವಾಗಿ ನಿನಗೆ ಅರ್ಪಿತ ಎಂಬ ಭಾವನೆಯಿಂದ ನಡೆದ ಅನೇಕಾನೇಕ ಹೋಮಗಳ ಫಲವೇ ನಮ್ಮೆಲ್ಲರ ಅಸ್ತಿತ್ವ, ಈ ಪುಣ್ಯ ಭೂಮಿಯಲ್ಲಿ ಜನನ ಎಂಬ ಮಾತು ಆಗಿಂದ್ದಾಗ್ಗೆ ಕೇಳಿಬರುತ್ತದೆ. ದಿನಗಟ್ಟಲೆ ನಡೆಯುವ ಹೋಮಗಳನ್ನು ಹೆಸರಿಸಬಹುದಾದರೂ ಹೋಮಗಳೆಲ್ಲವೂ ಹಿಂದೂಗಳ ಒಂದು ವರ್ಗಕ್ಕಷ್ಟೇ ಸೇಮಿತ ಎಂದು ಅವನ್ನು ಅನುಸರಿಸಲು ಕಟ್ಟುಪಾಡುಗಳಿವೆಯೆಂದು ಕೆಲವರು ಅನಾಸಕ್ತಿ ತೋರಬಹುದು. ಆದರೆ ನಮ್ಮಲ್ಲೊಂದು ಹೋಮವಿದೆ. ಈ ಹೋಮ ಮಾಡಲು ಸಮಯವೂ ತಗಲುಗುದಿಲ್ಲ. ಯಾರಾದರೂ ಮಾಡಬಹುದು. ಹಾಗೂ ಅಂತಹ ಹೋಮದಿಂದ ಕ್ರಮೇಣ ಉತ್ತಮ ಪರಿಣಾಮಗಳನ್ನು ಕಂಡುಕೊಳ್ಳಬಹುದು ಎಂದು ಸಾಕಷ್ಟು ಚರ್ಚೆ, ಪರೀಕ್ಷೆಗಳ ನಂತರ ವಿಜ್ಞಾನಿಗಳೂ ಒಪ್ಪಿಕೊಳ್ಳುತ್ತಿದ್ದಾರೆ. ೬೪ ವಿದ್ಯೆಗಳಲ್ಲಿ ಒಂದದ ಈ ಹೋಮದ ಹೆಸರೇ ಅಗಿಹೋತ್ರ. ನಮ್ಮ ವೈದಿಕ ಪರಂಪರೆಯಲ್ಲಿ ಋಷಿಮುನಿಗಳು ಅನುಸರಿಸುತ್ತಿದ್ದ, ಪ್ರತಿಯೊಬ್ಬರೂ ನಡೆಸಬಹುದಾದುದು ಅದರಿಂದಾಗುವ ಸತ್ಪರಿಣಾಮಗಳು ಹೆಚ್ಚು ಎಂದು ಹೇಳಲ್ಪಡುತ್ತಿದ್ದುದು ಈ ಅಗ್ನಿಹೋತ್ರದ ಬಗ್ಗೆಯೇ. ಮುಂಚೆಲ್ಲ ಹಲವಾರು ಜನರು ನಡೆಸುತ್ತಿದ್ದ ಅಗ್ನಿಹೋತ್ರಕ್ಕೆ ಕ್ರಮೇಣ ಜನರ ಭಾಗಗೊಳ್ಳುವಿಕೆ ಇಳಿಮುಖವಾಗಿತ್ತು. ಅಗ್ನಿಹೋತ್ರವು ಚರ್ಚೆಗೆ ಗ್ರಾಸವಾದದ್ದು ಭೋಪಾಲ್ ಅನಿಲ ದುರಂತದ ನಂತರ. ಡಿಸೆಂಬರ್ ೧೯೮೪ರಲ್ಲಿ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್‍ನಿಂದ ಹೊರಬಂದ ಮಿಥೈಲ್ ಐಸೊಸಯನೈಡ್ ಸುಖನಿದ್ರೆಯಲ್ಲಿದ್ದ ಭೋಪಾಲದ ಜನರನ್ನು ಸಹಸ್ರ ಸಂಖ್ಯೆಯಲ್ಲಿ ಕೊಂದಿತು. ಮಡಿದವರು, ಅಂಗಾಗಗಳು ಊನವಾದವರು, ನಾನಾ ರೋಗಗಳಿಗೆ ತುತ್ತಾದವರು ಅಸಂಖ್ಯ. ಆದ್ದರಿಂದಲೇ ಈ ಅನಿಲ ದುರಂತವನ್ನು ಮನುಕುಲದ ಮೇಲೆ ನಡೆದ ಅತಿದೊಡ್ಡ ದುರಂತಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಆದರೆ ವಿಚಿತ್ರವೆಂದರೆ ಈ ದುರ್ಘಟನೆ ನಡೆದಾಗ್ಯೂ, ಕಾರ್ಖಾನೆಯ ಒಂದು ಮೈಲಿ ದೂರದಲ್ಲಿದ್ದ ಎರಡು ಮನೆಗಳನ್ನು ಕಿಂಚಿತ್ತೂ ಹಾಳುಗೆಡವಲು ಆಗಲೇ ಇಲ್ಲ. ಅದಕ್ಕೆ ಕಾರಣವು ದಿನನಿತ್ಯ ಆ ಮನೆಗಳಲ್ಲಿ ನಡೆಯುತ್ತಿದ್ದ ಅಗ್ನಿಹೋತ್ರ ಹೋಮ ಎಂಬ ಮಾತು ಪ್ರಚಲಿತವಾಗತೊಡಗಿತು. ಆ ಮನೆಯಲ್ಲಿ ವಾಸಿಸುವವರು ವಿಜ್ಞಾನಿಗಳಿಗೆ ಸವಾಲೆಸೆದಿದ್ದರು. ೧೯೮೬ರಲ್ಲಿ ಅಂದಿನ ಯುಎಸ್‍ಎಸ್‍ಆರ್ ನ ಚರ್ನೋಬಿಲ್ (Chernobyl) ಎಂಬಲ್ಲಿ ಪರಮಾಣು ವಿಸ್ಫೋಟದ ನಂತರದ ವಿಕಿರಣದಿಂದ ಯೂರೋಪ್ ಖಂಡದ ದೇಶಗಳಲ್ಲಿಯೂ ದುಷ್ಪರಿಣಾಮಗಳು ಕಂಡುಬಂತು. ಇತ್ತೀಚೆಗಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನುಸಾರ ಈ ವಿಕಿರಣದಿಂದ ಸುಮಾರು ೬೦,೦೦೦ ಜನರು ಕ್ಯಾನ್ಸರ್ ಖಾಯಿಲೆಯಿಂದ ಬಳಲಿ ಸತ್ತಿದ್ದಾರೆ. ಚರ್ನೋಬಿಲ್ ನ ೩೦ಕಿಮಿ ಸುತ್ತಲಿನ ಜಾಗವನ್ನು ಈಗ ವಾಸಿಸಲು ಯೋಗ್ಯವಲ್ಲವೆಂದು ಅಲ್ಲಿಂದ ಜನರನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.ಚರ್ನೋಬಿಲ್ ದುರಂತದ ನಂತರ ಆಸ್ಟ್ರಿಯಾ ಸರ್ಕಾರವು ಅಲ್ಲಿನ ರೈತರುಗಳಿಗೆ ತಮ್ಮ ಹಸುಗಳ ಹಾಲನ್ನು ವಿಕಿರಣಶೀಲಕ್ಕಾಗಿ ಪರೀಕ್ಷಿಸಬೇಕೆಂದು ಆದೇಶಿಸಿತ್ತು. ಎಲ್ಲರೂ ಪರೀಕ್ಷೆಗೆ ಒಳಪಡಿಸಿದಾಗ ಕೇವಲ ಕರಿನ್ ಹರ್ಷಲ್ ಎಂಬ ರೈತರ ಆವರಣದಲ್ಲಿ ಬೆಳೆದ ಹುಲ್ಲು, ಆ ಹುಲ್ಲನ್ನು ಸೇವಿಸಿದ್ದ ಹಸುಗಳ ಹಾಲಲ್ಲಿ ವಿಕಿರಣಶೀಲದ ಅಂಶಗಳು ತೋರಿಬರಲಿಲ್ಲ. ಉಳೆದಲ್ಲ ಹಾಲಿನ ಮಾದರಿಗಳು(ಗೋವುಗಳು ವಿಕಿರಣ ಭರಿತ ಲಭ್ಯ ಹುಲ್ಲನ್ನು ಸೇವಿಸಿದ್ದರಿಂದ) ವಿಕಿರಣಶೀಲವಾಗಿತ್ತು. ಭೋಪಾಲದ ಅನಿಲ ದುರಂತದಿಂದ ಯಾವುದೇ ದುಷ್ಪರಿಣಾಮ ಕಾಣದ ಆ ಎರಡು ಮನೆಗಳು ಹಾಗೂ ಆಸ್ಟ್ರಿಯಾದ ಕರಿನ್ ಹರ್ಷಲ್‍ರ ಹಸುಸಾಕಣೆ ಪ್ರದೇಶಗಳಲ್ಲಿ ಸಾಮ್ಯವಿದ್ದುದು ಅಗ್ನಿಹೋತ್ರದ ಪದ್ಧತಿ ನಡೆಸುತ್ತಿದ್ದುದು. ಹಾಗಾದರೆ ಈ ಅಗ್ನಿಹೋತ್ರವೆಂದರೇನು? ಅಗ್ನಿಯ ಮೂಲಕ ವಾತಾವರಣವನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಅಗ್ನಿಹೋತ್ರದ ಮೂಲ ತತ್ತ್ವವಾಗಿರುತ್ತದೆ. ಸೂರ್ಯ ಉದಯವಾಗುವ ಸಮಯಕ್ಕೆ, ಸೂರ್ಯ ಮುಳುಗುವ ಸಮಯಕ್ಕೆ ನಮ್ಮ ದೇಹದಲ್ಲಿ, ಪ್ರಾಣಿ,ವೃಕ್ಷಗಳಲ್ಲಿ ಹೊಸ ಕೋಶಗಳು ಹೆಚ್ಚಿನ ಪ್ರಮಾಣದಲ್ಲಿ ಹುಟ್ಟುತ್ತವೆ ಎಂದು ಜೀವವಿಜ್ಞಾನಿಗಳು ನಿರೂಪಿಸಿದ್ದಾರೆ. ಅದೇ ಸಮಯದಲ್ಲಿ ಸೂರ್ಯನ ಕಿರಣಗಳಿಗೆ ಅತಿ ಹೆಚ್ಚು ಶಕ್ತಿಯಿರುತ್ತದೆಂಬುದು ನಾವೆಲ್ಲರೂ ತಿಳಿದುಕೊಂಡಿರುವ ಸತ್ಯ. ಬ್ರಾಹ್ಮಿ (ಸೂರ್ಯೋದಯ),ಗೋಧೂಳಿ (ಸೂರ್ಯಾಸ್ತ) ಸಮಯಗಳಲ್ಲಿ ಕೆಲ ಮಂತ್ರಗಳನ್ನು ಪಠಿಸಿ, ಅಗ್ನಿಗೆ ಆಹುತಿ ನೀಡಬೇಕು, ಅದರಿಂದ ಧನಾತ್ಮಕ ತರಂಗಗಳು ಸೃಷ್ಟಿಗೊಂಡು, ಮನುಷ್ಯನ ಮನಸ್ಸುಗಳು ಧನಾತ್ಮಕ ಚಿಂತನೆ ನಡೆಸುತ್ತವೆ ಎಂಬುದು ಸಾವಿರಾರು ವರ್ಷಗಳ ಹಿಂದಿನ ನಮ್ಮ ಪೂರ್ವಜರು ಅರಿತುಕೊಂಡು, ಅವರಿಗೆ ಸತ್ಯದ ಸಾಕ್ಷಾತ್ಕಾರವೂ ಆಗಿತ್ತು. "Heal the atmosphere and the atmosphere will heal you" (ವಾತಾವರಣವನ್ನು ಶುದ್ಧಗೊಳಿಸಿದರೆ, ವಾತಾವರಣವು ನಿಮ್ಮನ್ನು ಗುಣಪಡಿಸುತ್ತದೆ) ಎಂಬ ಮೂಲ ತತ್ತ್ವವನ್ನು ವೇದಗಳಲ್ಲಿ ಹೇಳಲಾಗಿದೆ ಎಂಬುದನ್ನು ಭಾರತದ ವಸಂತ ಪರಾಂಜಪೆಯವರು ದೇಶವಿದೇಶಗಳಲ್ಲಿ ತಮಗೆ ಲಭಿಸಿದ್ದ ಜ್ಞಾನವನ್ನು ಹರಡಲು ಮೂಂದಾದರು. ಅವರ ಅನುಯಾಯಿಗಳು ವಿಶ್ವದೆಲ್ಲೆಡೆ ಈಗ ಅಗ್ನಿಹೋತ್ರವನ್ನು ನಿತ್ಯ ಯಜ್ಞವಾಗಿ ನಿರ್ವಹಿಸುತ್ತಿದ್ದಾರೆ. ಹಸುವಿನ ಸಗಣಿಯಿಂದ ಮಾಡಿದ ಬೆರಣಿ, ತುಪ್ಪ, ಅಕ್ಕಿಯನ್ನು ಸೂರ್ಯೋದಯ, ಸೂರ್ಯಾಸ್ತವಾಗುವ ಸಮಯಕ್ಕೆ ಸರಿಯಾಗಿ ತಾಮ್ರ/ಚಿನ್ನದ ಕುಂಡದಲ್ಲಿ ತಯಾರಿಸಿದ ಅಗ್ನಿಗೆ ಆಹುತಿ ನೀಡಬೇಕು. ಜೊತೆಗೆ ಈ ಆಹುತಿಗೆ ಸರಿಯಾಗಿ ಕೆಲ ಮಂತ್ರ ಪಠನವನ್ನೂ ಮಾಡಬೇಕು. ಅಗ್ನಿಹೋತ್ರವನ್ನು ಮಾಡಿದಾಗ, ಅದರಿಂದ ಬರುವ ಹೊಗೆ, ವಿಕಿರಣ ಹೊರಚೆಲ್ಲುವ ವಸ್ತುವನ್ನು ಆಕರ್ಷಿಸಿ ಅದರ ಮೂಲ ಪ್ರವೃತ್ತಿಯಾದ ವಿಕಿರಣಶೀಲತೆಯನ್ನು ತಟಸ್ಥಗೊಳಿಸುತ್ತದೆ ಎಂಬುದು ಅಗ್ನಿಹೋತ್ರಕ್ಕೆ ಇರುವ ಸೈದ್ಧಾಂತಿಕ ಹಾಗೂ ವೈಜ್ಞಾನಿಕ ಹಿನ್ನೆಲೆ. (ಚರ್ನೊಬಿಲ್‍ನಲ್ಲಿ ವಿಕಿರಣ ಉಂಟಾದಾಗ ವಿಚಿತ್ರವೆಂದರೆ ಕೆಲ ಕೀಟಗಳು ಸಾಯದ2020-05-3111 minDr Balakrishna MaddodiDr Balakrishna MaddodiBHARATHANATYAMThaala... Raaga... Bairavaa2020-05-3103 minDr Balakrishna MaddodiDr Balakrishna Maddodiಭರತನಾಟ್ಯ ವೈವಿಧ್ಯ ... BHARATHANATYAMಭರತನಾಟ್ಯ ದೇಶದ ಸುಂದರ ನೃತ್ಯ ಪ್ರಕಾರಗಳಲ್ಲಿ ಒಂದು. 19ನೇ ಶತಮಾನದವರೆಗೆ ದೇವಸ್ಥಾನಗಳಲ್ಲಿ ದೇವರ ಪ್ರೀತ್ಯರ್ಥವಾಗಿ, ರಾಜರ ಆಸ್ಥಾನಗಳಲ್ಲಿ ಮನರಂಜನೆಯ ಪ್ರಕಾರವಾಗಿ ಪ್ರದರ್ಶಿತಗೊಳ್ಳುತ್ತಿದ್ದ ಭರತನಾಟ್ಯ 20ನೇ ಶತಮಾನದಲ್ಲಿ ಪರಿಪೂರ್ಣ ಪ್ರದರ್ಶಕ ಕಲೆಯಾಗಿ ರೂಪಗೊಂಡಿತು. ಸಂಗೀತ, ನೃತ್ಯ ಮತ್ತು ಚಿತ್ರಕಲೆಗಳ ಆರಾಧಕರಾಗಿದ್ದ ಮೈಸೂರು ಒಡೆಯರು ಭರತನಾಟ್ಯಕ್ಕೆ ರಾಜಾಶ್ರಯ ನೀಡಿದರು. 20ನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಮೈಸೂರಿನಲ್ಲಿ ವಿಭಿನ್ನ ಶೈಲಿಯ ಗುರುಗಳ ವಿಭಿನ್ನ ಪರಂಪರೆಯ ಭರತನಾಟ್ಯ ಪ್ರಕಾರಗಳು ಬೆಳೆದವು. ನಾಟ್ಯ ಸರಸ್ವತಿ ಜಟ್ಟಿ ತಾಯಮ್ಮ, ಮುಗೂರು ಅಮೃತಪ್ಪ, ಮೂಗೂರು ಜೇಜಮ್ಮ, ಕೋಲಾರ ಸುಬ್ಬಣ್ಣ, ಯಜಮಾನ ಕಿಟ್ಟಣ್ಣ ಮತ್ತು ಪುಟ್ಟಪ್ಪ, ನಂಜನಗೂಡು ದಾಸಪ್ಪ ಮತ್ತು ರಾಜಮ್ಮ ಮತ್ತಿತರ ನೃತ್ಯ ದಿಗ್ಗಜರು ತಮ್ಮದೇ ಪರಂಪರೆಯ ಶಿಷ್ಯರನ್ನು ಸೃಷ್ಟಿಸಿದ್ದರು. ಪ್ರಸ್ತುತ ಕರ್ನಾಟಕದಲ್ಲಿ ಮೈಸೂರು, ಮೂಗೂರು (ಟಿ. ನರಸೀಪುರ ತಾಲ್ಲೂಕು), ನಂಜನಗೂಡು ಮತ್ತು ಕೋಲಾರ ಪರಂಪರೆಯ ನೃತ್ಯ ಪ್ರಕಾರಗಳಿವೆ. ಮೈಸೂರು ಪರಂಪರೆಯ ಕಲಾವಿದರು ಜಟ್ಟಿ ತಾಯಮ್ಮನವರ ಶೈಲಿ ಅನುಸರಿಸುತ್ತಾರೆ. ಈ ಪರಂಪರೆಯಲ್ಲಿ ಅಭಿನಯಕ್ಕೆ ಒತ್ತು. ಪೂರ್ವರಂಗ ವಿಧಿಗೆ ಹೆಚ್ಚಿನ ಮಹತ್ವ. ಗೀತಗೋವಿಂದ, ನೀತಿ ಶತಕ, ಮುಕುಂದ ಮಾಲಾ ಮತ್ತು ಕೆಲ ಅಪರೂಪದ ಕನ್ನಡ ಕೃತಿಗಳನ್ನು ಬಳಸಿ ಪೂರ್ವರಂಗ ವಿಧಿ ಅಭಿನಯಿಸಲಾಗುತ್ತದೆ. ಜಟ್ಟಿ ತಾಯಮ್ಮನವರ ಶಿಷ್ಯೆಯಾದ ಪದ್ಮಭೂಷಣ ಡಾ.ಕೆ. ವೆಂಕಟಲಕ್ಷ್ಮಮ್ಮ ಈ ಶೈಲಿಯನ್ನು ಮುಂದುವರಿಸಿಕೊಂಡು ನೂರಾರು ಶಿಷ್ಯರನ್ನು ಸೃಷ್ಟಿಸಿದ್ದಾರೆ. ಮೂಗೂರು ಪರಂಪರೆಯ ಕಲಾವಿದರು ನೃತ್ತ, ಅಡವು ಮತ್ತು ಜತಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಜತಿಸ್ವರ, ವರ್ಣ, ತಿಲ್ಲಾನ, ಪದ, ಜಾವಳಿಗಳಿಗೂ ಮಹತ್ವ. ನೂಪುರ ನೃತ್ಯ ಶಾಲೆಯ ಗುರು ಲಲಿತಾ ಶ್ರೀನಿವಾಸನ್, ಮೂಗೂರು ಜೇಜಮ್ಮನವರ ಶಿಷ್ಯ ಮಾಧವ ರಾವ್ ಮತ್ತಿತರರು ಈ ಪರಂಪರೆಯನ್ನು ಪ್ರತಿನಿಧಿಸುತ್ತಾರೆ. ಕೋಲಾರ ಕಿಟ್ಟಣ್ಣ ಪರಂಪರೆಯಲ್ಲಿ ಅರಮನೆಯ ವಿಧಿ, ದೇವಾಲಯ ವಿಧಿಗಳಿಗೆ ಆದ್ಯತೆ. ಇದಲ್ಲದೇ ಸಾಮಾನ್ಯ ನೃತ್ಯಗಳಲ್ಲಿ ಭರತ ಚೂರ್ಣಿಕಾ, ಪ್ರಬಂಧ, ಅಷ್ಟ ದಿಕ್ಪಾಲಕ ಆರಾಧನೆ, ಸ್ವರ ಜತಿ, ಸ್ವರ ಪ್ರಬಂಧ, ನವ ಸಂಧಿ ನೃತ್ಯ, ಸಪ್ತ ತಾಳೇಶ್ವರಿ ವರ್ಣ, ಉಗಾಭೋಗ ಇತ್ಯಾದಿಗಳಿಗೆ ಮಹತ್ವ. ಈ ಪರಂಪರೆಯ ನೃತ್ಯ ಸಿರಿವಂತಿಕೆ ಮತ್ತೆಲ್ಲೂ ಕಾಣದು. ಭರತಕಲಾಮಣಿ ಸಿ. ರಾಧಾಕೃಷ್ಣ ಈ ಪರಂಪರೆಯ ಕೊಂಡಿ. ನಂಜನಗೂಡು ದಾಸಪ್ಪನವರಿಂದ ಆರಂಭವಾಗಿ ನಂಜನಗೂಡು ರಾಜಮ್ಮನವರಿಂದ ಶಾಶ್ವತಗೊಂಡಿರುವ ನಂಜನಗೂಡು ಪರಂಪರೆಯಲ್ಲಿ ಅಪೂರ್ವ ಭಾವ ಮತ್ತು ನೃತ್ಯಕ್ಕೆ ಮಹತ್ವ. ಮೈಸೂರು ಆಸ್ಥಾನದಲ್ಲಿ ನಟುವಾಂಗ ಕಲಾವಿದರಾಗಿದ್ದ ನಾಟ್ಯಾಚಾರ್ಯ ದಾಸಪ್ಪ ನೃತ್ಯಕಲೆಯ ಪರಂಪರೆ ಆರಂಭಿಸಿದರು. ನೃತ್ತ ಮತ್ತು ಅಭಿನಯವನ್ನು ಸಮ್ಮಿಶ್ರಗೊಳಿಸಿದರು. ಅವರ ಶಿಷ್ಯೆ ರಾಜಮ್ಮ ಶ್ರದ್ಧೆಯಿಂದ ಈ ಪರಂಪರೆ ಮುಂದುವರಿಸಿದರು. ರಾಜಮ್ಮನ ಶಿಷ್ಯ ದಿವಂಗತ ಸುಬ್ರಹ್ಮಣ್ಯ ಕೌಶಿಕ ಅವರು ಈ ಪರಂಪರೆಗೆ ಮತ್ತಷ್ಟು ರಂಗು ತುಂಬಿದರು. ನೃತ್ಯದಲ್ಲಿ ರಾಗ, ತಾನ, ಪಲ್ಲವಿಯನ್ನು ಪ್ರಸ್ತುತಪಡಿಸುವ ಕೌಶಲ್ಯವನ್ನು ಪುನರುತ್ಥಾನಗೊಳಿಸಿದರು. ಕೈಷಿಕಿ ನಾಟ್ಯವಾಹಿನಿಯ ಡಾ. ಮಾಲಾ ಶಶಿಕಾಂತ್ ಈ ಪರಂಪರೆಯನ್ನು ಪ್ರತಿನಿಧಿಸುತ್ತಾರೆ...🙏🏻🚩2020-05-3104 minDr Balakrishna MaddodiDr Balakrishna Maddodi★ ಗೋವಿನ ಒಂದು ಚಮಚ ತುಪ್ಪವನ್ನು ಬೆಂಕಿಗೆ ಸುರಿದಾಗ ಸುಮಾರು ಒಂದು ಟನ್ನುಗಳಷ್ಟು ಆಮ್ಲಜನಕ ಬಿಡುಗಡೆಯಾಗುತ್ತೆ !!. ★ಗೋವಿಗೆ ವಿಷವನ್ನು ಸತತ 90 ದಿನಗಳವರೆವಿಗೂ ನೀಡುತ್ತಾ ಬಂದರೂ ಅದರ ಹಾಲಿನಲ್ಲಿ ವಿಷದ ಪ್ರಮಾಣ ಕಿಂಚಿತ್ತೂ ಇರುವುದಿಲ್ಲ... ದೇಶ ಕಂಡ ಅತೀ ದೊಡ್ಡ ದುರಂತ "ಭೋಪಾಲ್ ಅನಿಲ ದುರಂತ" ನೀವು ಕೇಳಿರಬಹುದು. ಆ ದುರಂತ ಆದಾಗ ಸುಮಾರು 10 ಕಿ.ಮೀ ವರೆಗೆ ವಾಸವಿದ್ದ ಎಲ್ಲ ಜನರು ಸಾವೀಗಿಡಾದರು. ಆದರೆ ಕೇವಲ 1 ಕಿ.ಮೀ ದೂರವಿದ್ದ 4 ಬ್ರಾಹ್ಮಣ ಕುಟುಂಬಕ್ಕೆ ಏನೂ ಆಗಿರಲಿಲ್ಲ. ಇದರಿಂದ ಆಶ್ಚರ್ಯ ಚಕಿತರಾದರು ಸಂಶೋಧಕರು ಅವರ ಮನೆಯನ್ನು ಅಧ್ಯಯನ ನಡೆಸಿದಾಗ ಅವರ ಮನೆಯಲ್ಲಿ ದಿನ ನಿತ್ಯ 2 ಹೊತ್ತು "ಅಗ್ನಿ ಹೋತ್ರ" ಹೋಮ ಮಾಡುತ್ತಿದ್ದಾರೆಂದು ತಿಳಿಯಿತು. ಇದನ್ನು ತಿಳಿದ ಸಂಶೋಧಕರು ಬೇರೆ ಕಡೆ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂತು. H I V ಪೀಡಿತ ಮಕ್ಕಳಿಗಾಗಿ ಮೈಸೂರಲ್ಲಿ ಒಂದು ಶಾಲೆ ಇದೆ. ಇದರ ಸ್ಥಾಪಕರಾದ ರಾಮದಾಸ್ (ಮಾಜಿ ಶಾಸಕರು) ತಮ್ಮ ವಿದ್ಯಾರ್ಥಿಗಳ ಮೇಲೆ ಇದರ ಪ್ರಯೋಗ ಮಾಡಿದರು . ಆಗ ಇಲ್ಲಿನ ಮಕ್ಕಳಲ್ಲೂ ಸಹ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು. "ಅಗ್ನಿ ಹೋತ್ರ" ದ ವಿಧಾನ ಅಂದರೆ ಸಣ್ಣದಾದ ತಾಮ್ರದ ಹೋಮಕುಂಡಕ್ಕೆ ದನದ ಒಣ ಸಗಣಿ, ದನದ ತುಪ್ಪ ಹಾಕಿ ಅಗ್ನಿ ಸ್ಪರ್ಶ ಮಾಡಬೇಕು. ಇದನ್ನು ಬೆಳಿಗ್ಗೆ ಸೂರ್ಯೋದಯದ ಮೊದಲು, ಸಂಜೆ ಸೂರ್ಯಾಸ್ತದ ನಂತರ ಮಾಡಬೇಕು. ಈ ಪೂಜೆ, ಹೋಮ, ಹವನ ಅಂದರೆ ಕೆಲವರಿಗೆ ಅಲರ್ಜಿ. ಆದರೆ ಇಲ್ಲಿ ವೈಜ್ಞಾನಿಕವಾಗಿ ಹೇಳುವುದಾದರೆ ತಾಮ್ರ ಬಿಸಿಯಾದಾಗ ಮತ್ತು ಸಗಣಿ, ತುಪ್ಪ ಸುಟ್ಟಾಗ ಬಿಡುಗಡೆಯಾಗುವ ಅನಿಲ ನಮ್ಮ ದೇಹ ಪ್ರವೇಶಿಸಿದಾಗ ನಮ್ಮ ದೇಹದ ನರಗಳೆಲ್ಲ ಶುದ್ಧವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ... ಅಮಿತ್ ವೈದ್ಯ, ಇವರು ಅಮೇರಿಕಾದಲ್ಲಿ ನೆಲೆ ನಿಂತ ಭಾರತದ ಉದ್ಯಮಿ. ಇವರ ತಂದೆ ತಾಯಿ ಇಬ್ಬರು ಕ್ಯಾನ್ಸರ್ ನಿಂದ ತೀರಿ ಹೋಗುತ್ತಾರೆ. ಕೆಲವು ಸಮಯದಲ್ಲಿ ಅಮಿತ್ ರಿಗೂ ಕ್ಯಾನ್ಸರ್ ಬರುತ್ತದೆ. ವೈದ್ಯರು 6 ತಿಂಗಳ ಕಾಲ ಮಾತ್ರ ಕಾಲಾವಕಾಶ ನೀಡುತ್ತಾರೆ. ತನ್ನ ಕೊನೆಯ ದಿನಗಳನ್ನು ಭಾರತದಲ್ಲಿ ಕಳೆಯಬೇಕೆಂದು ಗುಜರಾತ್ ಗೆ ಬಂದ ಅಮಿತ್, ಒಬ್ಬರ ಪರಿಚಯದ ಮೇಲೆ ಕರ್ನಾಟಕಕ್ಕೆ ಬರುತ್ತಾರೆ. ಇಲ್ಲಿ ಒಂದು ಸಣ್ಣ ಚಿಕಿತ್ಸೆಗೆ ಒಳಪಡುತ್ತಾರೆ. ಕೆಲವೇ ತಿಂಗಳಲ್ಲಿ ಅವರ ಕ್ಯಾನ್ಸರ್ ಮಾಯವಾಗಿಬಿಟ್ಟಿದೆ. ಇಂದು ಬೇರೆಯವರಂತೆ ಆರೋಗ್ಯವಾಗಿ ಬದುಕುತ್ತಿದ್ದಾರೆ. ಅವರ ಮಾಡಿದ ಚಿಕಿತ್ಸೆ ಅಂದರೆ "ಪಂಚಗವ್ಯ ಚಿಕಿತ್ಸೆ". ಇದೇ ಚಿಕಿತ್ಸೆ ಅನೇಕ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿದೆ. "ಪಂಚಗವ್ಯ" ಅಂದರೆ ಗೋಮೂತ್ರ, ಗೋಸಗಣಿ, ಗೋಹಾಲು, ಗೋತುಪ್ಪ, ಗೋಮೊಸರು ಇವೆಲ್ಲದರ ಮಿಶ್ರಣದಿಂದ ತಯಾರಾಗೋ ಔಷಧಿ. ಈ ಚಿಕಿತ್ಸೆಯಿಂದ ಗುಣಮುಖರಾದ ಅಮಿತ್ ವೈದ್ಯ ಅವರು ಒಂದು ಇಂಗ್ಲಿಷ್ ಪುಸ್ತಕ ಬರೆದಿದ್ದಾರೆ. ಅ ಪುಸ್ತಕದ ಕನ್ನಡ ಹೆಸರು "ಒಂದು ದನ ನನ್ನ ಜೀವ ಹೇಗೆ ಕಾಪಾಡಿತು" ಎಂದು. ದನವನ್ನು ದೇವರೆಂದು ಪೂಜಿಸೋ ಭಾರತೀಯರಾದ ನಮ್ಮಲ್ಲಿ ಎಷ್ಟೋ ಜನಕ್ಕೆ ಇದರ ಮಾಹಿತಿ ಇಲ್ಲ. ಎಷ್ಟೋ ಕಾಯಿಲೆಗಳಿಗೆ ಮೀನಿನಿಂದ ಔಷಧ ತಯಾರಿಸುತ್ತಾರೆ. ಮೀನು ತಿನ್ನದವರು ಔಷಧ ಮುಖಾಂತರ ಆದರು ತಿನ್ನಲೆ ಬೇಕು. ಹಾಗೆಯೆ ವಿದೇಶಗಳಲ್ಲಿ ದನದ ಮೂತ್ರ, ಸಗಣಿ, ಮಾಂಸದಿಂದ ಔಷಧಿ ತಯಾರಿಸಿ ಭಾರತಕ್ಕೆ ಕಳಿಸುತ್ತಾರೆ.ಅದನ್ನು ನಾವು ತಿನ್ನುತ್ತೇವೆ. ನಮ್ಮ ಮನೆಯಲ್ಲಿರುವ ದನದ ಬಗ್ಗೆ ನಮಗೆ ತಾತ್ಸಾರ. ಇವುಗಳನ್ನು ನಾವು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ ನಾವು ವಿದೇಶಿ ಕಂಪನಿಯವರ ದನದ ಮಾಂಸದ ಔಷಧಿ ತಿನ್ನುವ ಅವಶ್ಯಕತೆ ಇರುತ್ತಿರಲಿಲ್ಲ. ದನ ಎಂದು ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದ ಹಾಗೆ. ಚಿನ್ನದ ಮೊಟ್ಟೆ ಹಾಗೆ ದನಗಳು ನಮಗೆ ಚಿನ್ನದ ಜೀವನ ನಡೆಸಲು ಬೇಕಾಗುವ ಎಲ್ಲ ಅವಶ್ಯಕತೆಗಳನ್ನು ಕೊಡುತ್ತದೆ. ಆದರೆ ನಾವು ಅತೀ ಆಸೆಯಿಂದ ಕೋಳಿಯ ಹೊಟ್ಟೆ ಸೀಳಿದ ಹಾಗೆ ಧನವನ್ನು ಕಡಿದು ತಿನ್ನುತ್ತೇವೆ. ಇದು ಬೇಕಾ? ಮನುಷ್ಯನ ದುರಾಸೆಗೆ ಕೊನೆ ಎಲ್ಲಿ.? ನಮ್ಮ ಮನೆಯಲ್ಲಿಯಲ್ಲಿ ಮೆಡಿಕಲ್ ಸೆಂಟರ್ ಇಟ್ಟುಕೊಂಡು ಕಾಯಿಲೆ ಬಂದಾಗ ಇಡೀ ಪ್ರಪಂಚ ಸುತ್ತುತ್ತೇವೆ. ಕ್ಯಾನ್ಸರ್ ನಿಂದ ಹಿಡಿದು ತಲೆನೋವಿನ ತನಕ 5000 ಕಾಯಿಲೆಗಳಿಗೆ ದನದಲ್ಲಿ ಔಷಧಿ ಇದೆ ಅಂದರೆ ನಂಬಲೇಬೇಕು! !!!!! ಎಬೋಲಾದಂತಹ ಹೊಸ ಖಾಯಿಲೆ ಇರಲಿ, ಇನ್ನು ಹೊಸದಾಗಿ ಹುಟ್ಟಿ ಯಾವುದೇ ಖಾಯಿಲೆ ಬರಲಿ ಅದಕ್ಕೆ ಗೋವಿನಿಂದ ಔಷಧಿ ಇದೆ. ದನದ ಮೂತ್ರದ ಬಗ್ಗೆ ಬಹಳ ಬೇಗ ಎಚ್ಚೆತ್ತ ಅಮೇರಿಕಾ, ಭಾರತದಲ್ಲಿರುವ ಗೋಮೂತ್ರದ ಬಗ್ಗೆ "ಪೇಟೆಂಟ್" ಗೆ ಹೋರಾಟ ನಡೆಸುತ್ತಾರೆಂದರೆ, ನಮಗೆ ಇನ್ನು ಯಾವಾಗ ಬುದ್ಧಿ ಬರುತ್ತದೆ? ಪ್ರಪಂಚದ ಮುಂದುವರಿದ ಕೆಲವು ದೇಶಗಳ ಯುನಿವರ್ಸಿಟಿಗಳಲ್ಲಿ ಇದರ ಬಗ್ಗೆ ಒಂದು ವಿಷಯ ಇದೆ ಅಂದರೆ ನೀವು ನಂಬಲೇಬೇಕು. ಸ್ವಾತಂತ್ರ್ಯ ಬಂದು 70 ವರ್ಷ ತುಂಬುತ್ತ ಬಂತು. ಇಷ್ಟು ವರ್ಷ ಮಲಗಿದ್ದು ಸಾಕು, ಇನ್ನಾದರು ಎಚ್ಚೆತ್ತು ಕೊಳ್ಳೊಣ. ನಮಗಲ್ಲದಿದ್ದರು ನಮ್ಮ ಪೀಳಿಗೆಗಾದರೂ ಒಳ್ಳೆಯದಾಗಲಿ. ಮುಂದಿನ ಜನಾಂಗವಾದರೂ ಆರೋಗ್ಯವಂತ ಸಮಾಜವಾಗಲೀ.....2020-05-3009 minDr Balakrishna MaddodiDr Balakrishna Maddodiದೇಶಭಕ್ತ, ಸ್ವಾಭಿಮಾನಿ ಸಾವರ್ಕರ್ ಜನ್ಮದಿನದ ಶುಭಾಶಯಗಳು*ದೇಶಭಕ್ತ, ಸ್ವಾಭಿಮಾನಿ ಸಾವರ್ಕರ್ ಜನ್ಮದಿನದ ಶುಭಾಶಯಗಳು* ಸಾವರ್ಕರ್ ಎಂದರೆ ಕಿಚ್ಚು, ಸಾವರ್ಕರ್ ಎಂದರೆ ಆತ್ಮಾಭಿಮಾನ, ಸಾವರ್ಕರ್ ಎಂದರೆ ದೇಶಭಕ್ತಿ, ಸಾವರ್ಕರ್ ಎಂದರೆ ಸಮರ್ಪಣೆ. ಆದರ್ಶ, ನಿಷ್ಠೆ, ಸಾಹಸ, ಪರಾಕ್ರಮ, ಸಂಯಮ, ಸಹನಶೀಲತೆ, ಆತ್ಮವಿಶ್ವಾಸ, ಛಲ, ಜಾಣ್ಮೆ, ವಿವೇಕ, ನೇತೃತ್ವ, ಆತ್ಮಾರ್ಪಣೆ ಅವೆಲ್ಲದರ ಸಂಗಮವೇ ವಿನಾಯಕ ದಾಮೋದರ ಸಾವರ್ಕರ್. ಈ ಸಾವರ್ಕರ್ ಅಂದರೆ ಯಾರು? [Ramaraja kshatriya 2.0] ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ದಿಟ್ಟ ಸವಾಲಾಗಿ ನಿಂತು ಬೆಳಗಿದ, ರಾಷ್ಟ್ರಕ್ಕಾಗಿ ತಮ್ಮ ಬದುಕನ್ನು, ತಮ್ಮ ಇಡೀ ಕುಟುಂಬವನ್ನು ಸಮರ್ಪಿಸಿದ, ತಮ್ಮ ಹೆಸರು ಕೇಳಿದರೇ ಬ್ರಿಟಿಷರ ಎದೆ ನಡುಗುವಂತೆ ಮಾಡಿದ, ಮತ್ತು ಆ ಕಾರಣಕ್ಕಾಗಿಯೇ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ ಒಳಗಾದ ಈ ದೇಶದ ಒಬ್ಬ ಮಹಾನ್ ಕ್ರಾಂತಿಕಾರಿಯನ್ನು, ಅಪ್ರತಿಮ ದೇಶಭಕ್ತನನ್ನು ಸ್ವಾತಂತ್ರ್ಯ ಬಂದ ಕೇವಲ 50 ವರ್ಷಗಳಲ್ಲಿ ಮರೆತುಬಿಟ್ಟೆವೆಂದರೆ ಅದಕ್ಕಿಂತ, ನೋವಿನ ಸಂಗತಿ ಬೇರೇನಿದ್ದೀತು? ತಮ್ಮ ಕೋಟ್‌ಗೆ ಕೆಂಪು ಗುಲಾಬಿ ಹೂವು ಸಿಕ್ಕಿಸಿಕೊಂಡು ಅದು ಒಂದು ಚೂರೂ ಬಾಡದಂತೆ ಬಹಳ ಎಚ್ಚರಿಕೆಯಿಂದ 'ಸ್ವಾತಂತ್ರ್ಯ ಹೋರಾಟ' ಮಾಡಿದ ಈ ದೇಶದ ಮಹಾನ್ ನಾಯಕ ಪಂಡಿತ್ ಜವಹರಲಾಲ್ ನೆಹರು ಅಲಿಯಾಸ್ ಚಾಚಾ ನೆಹರು, ಮತ್ತವರ ಕುಟುಂಬದ ಬಗ್ಗೆ ಹೇಳಿದ ಶೇಕಡಾ 10 ರಷ್ಟನ್ನಾದರೂ ಸಾವರ್ಕರ್ ಕುರಿತು ಹೇಳಿದ್ದರೆ ದೇಶದ ಬಗ್ಗೆ ನಾವಿಷ್ಟು ನಿರಭಿಮಾನಿಗಳೂ, ನಿರ್ವೀಯರೂ, ವಿದೇಶಿ ಚಿಂತನೆಗಳ ಆರಾಧಕರೂ ಆಗಿರುತ್ತಿರಲಿಲ್ಲವೇನೋ. 24/12/1910 ರಿಂದ 23/12/1960, ವಿದೇಶಕ್ಕೆ ತೆರಳಿ ಕ್ರಾಂತಿ ಕಾರ್ಯ ಸಂಘಟಿಸಿದ, ದೇಶಭಕ್ತಿ ಪ್ರದರ್ಶಿಸಿದ ಮಹಾಪರಾಧಕ್ಕಾಗಿ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ 50 ವರ್ಷಗಳ ಕರಿನೀರಿನ ಶಿಕ್ಷೆ. ಅವತ್ತಿನ ಮಟ್ಟಿಗೆ ಕರಿನೀರಿನ ಶಿಕ್ಷೆ ಎಂದರೆ ಅದು ಸಾವಿನ ಮನೆ ಅಂತಲೇ ಅರ್ಥ. ಹೊರಗಿನ ಯಾರ ಸಂಪರ್ಕವೂ ಇಲ್ಲದ, ದೇಶದಿಂದ ಬಹುದೂರದ ಅಂಡಮಾನಿನ ಆ ಕ್ರೂರ ಜೈಲಿನಿಂದ ಮರಳಿ ಬರುವ ನಂಬಿಕೆಯೇ ಇರಲಿಲ್ಲ. ಅದೂ 50 ವರ್ಷಗಳು !. ಎದೆ ಬಿರಿಯುವ ಶಿಕ್ಷೆ ಕೇಳಿದಾಗಲೂ ಅವರು ವಿಚಲಿತರಾಗಲಿಲ್ಲ. ಈ ಸಮುದ್ರ ಈಜಿದ ಸಾಹಸಿಯನ್ನು ಅಣಕಿಸಲೆಂದೇ ಅಲ್ಲಿನ ಜೈಲರ್ 'ಹೆದರಬೇಡಿ ಬ್ಯಾರಿಸ್ಟರ್ ಸಾಹೇಬರೇ, 1960 ರಲ್ಲಿ ನಮ್ಮ ಪರಮ ಕೃಪಾಳು ಸರ್ಕಾರ ಖಂಡಿತಾ ನಿಮ್ಮನ್ನು ಬಿಡುಗಡೆ ಮಾಡುತ್ತದೆ' ಎಂದಾಗ ಸಾವರ್ಕರ್ ಜೋರಾಗಿ ನಕ್ಕು '50 ವರ್ಷಗಳ ಕಾಲ ನಿಮ್ಮ ಸರ್ಕಾರ ಇದ್ದರೆ ತಾನೇ ?' ಎಂದು ಮರುಪ್ರಶ್ನಿಸಿ ಗತ್ತಿನಿಂದಲೇ ನಡೆದಿದ್ದರು. ದೇಶಭಕ್ತಿಯ ಅಪರಾಧಕ್ಕಾಗಿ ಭಾರತೀಯ ಮಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊಟ್ಟಮೊದಲ ವಿದ್ಯಾರ್ಥಿ ಸಾವರ್ಕರ್. ಭಾರತದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿದ ಮೊಟ್ಟಮೊದಲ ಸ್ವದೇಶಾಭಿಮಾನಿ ಸಾವರ್ಕರ್. ದಾಸ್ಯರಕ್ಕಸನ ಎದೆ ಮೆಟ್ಟಲು ಮುಂದಾಗಿದ್ದಕ್ಕೆ ತಾನು ಗಳಿಸಿದ್ದ ಬಿ.ಎ. ಪದವಿಯನ್ನೇ ಕಳೆದುಕೊಂಡ ಮೊಟ್ಟಮೊದಲ ಭಾರತೀಯ ಪದವೀಧರ, ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ಬ್ರಿಟಿಷರಿಂದ 'ಬ್ಯಾರಿಸ್ಟರ್ ಪದವಿ'ಯನ್ನೇ ನಿರಾಕರಿಸಲ್ಪಟ್ಟ ಮೊಟ್ಟ ಮೊದಲ ಬ್ಯಾರಿಸ್ಟರ್, ಪ್ರಕಟಣೆಗೆ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ ರಚಿಸಿದ ಜಗತ್ತಿನ ಮೊಟ್ಟಮೊದಲ ಲೇಖಕ ಸಾವರ್ಕರ್. 'ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ' ಎಂದು ಘೋಷಿಸಿದ ಮೊಟ್ಟಮೊದಲ ರಾಜಕೀಯ ಮುಂದಾಳು, ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಹೇಗ್ ಅಂತರರಾಷ್ಟ್ರೀಯ ನ್ಯಾಯಾಲಯದೆದುರು ತನ್ನ ಬಗ್ಗೆ ಮೊಕದ್ದಮೆ ನಡೆಯುವಂತೆ ಮಾಡಿದ ಮೊದಲ ರಾಜಕೀಯ ಖೈದಿ ಸಾವರ್ಕರ್. ವಿಶ್ವದ ಚರಿತ್ರೆಯಲ್ಲಿ 50 ವರ್ಷಗಳ ಕರಿನೀರಿನ ಶಿಕ್ಷೆಗೆ ಗುರಿಯಾದ ಮೊಟ್ಟ ಮೊದಲ ಸ್ವಾತಂತ್ರ್ಯ ಸೇನಾನಿ ಸಾವರ್ಕರ್. ಅಹಿಂಸೆಯ ಹೆಸರಲ್ಲಿ ಬ್ರಿಟಿಷರ ಕಾಲಿಗೆ ಬಿದ್ದು ಬಿದ್ದು ಆತ್ಮಾಭಿಮಾನವನ್ನೇ ಕಳೆದುಕೊಂಡಿದ್ದವರ ಮಧ್ಯೆ ಇಂಗ್ಲೆಂಡಿಗೇ ತೆರಳಿ ಬ್ರಿಟಿಷರ ಎದೆನಡುಗುವಂತೆ ಕ್ರಾಂತಿಕಾರ್ಯ ಸಂಘಟಿಸಿ ನೂರಾರು ತರುಣ ದೇಶಭಕ್ತರ ಪಡೆ ರಚಿಸಿದ ಮೊದಲ ಕ್ರಾಂತಿಕಾರಿ ಸಾವರ್ಕರ್. ಸತತ 11 ಬಾರಿ ಕಠಿಣ ಸೆರೆವಾಸಕ್ಕೆ ಗುರಿಯಾದ ಅದ್ವಿತೀಯ ಸೇನಾನಿ ಸಾವರ್ಕರ್. ದುರಂತವೆಂದರೆ ಸ್ವಾತಂತ್ರ್ಯಬಂದಮೇಲೂ ಭಾರತ ಸರ್ಕಾರದಿಂದಲೇ ಬಂಧನಕ್ಕೆ ಒಳಗಾದ, ಇಲ್ಲಿನ ವ್ಯವಸ್ಥೆಗೆ ನೊಂದು 21 ದಿನಗಳ ಉಪವಾಸದ ಮೂಲಕ ಪ್ರಾಯೋಪವೇಶ ಮಾಡಿ ಆತ್ಮಾರ್ಪಣೆಗೈದ ಮೊದಲ ಚೇತನ ಸಾವರ್ಕರ್. ಬಾಲ್ಯದಲ್ಲಿಯೇ ತಂದೆ-ತಾಯಿಯರನ್ನು ಕಳೆದುಕೊಂಡ ಸಾವರ್ಕರ್ ಓರಗೆಯ ಮಕ್ಕಳೆಲ್ಲ ಆಟದಲ್ಲಿ ಮೈಮರೆತು ಕಾಲ ನೂಕುತ್ತಿದ್ದಾಗ ತಾವು ಮಾತ್ರಫಡ್ಕೆ, ಚಾಫೇಕರ್, ಶಿವಾಜಿಯಂತಹ ಧೀರರ ಕಥೆಗಳನ್ನು ಕೇಳಿ ರೋಮಾಂಚಿತಗೊಂಡು ತಾಯಿಯ ದಾಸ್ಯ ಮುಕ್ತಿಗಾಗಿ ಯೋಚನೆಗೆ ತೊಡಗಿದ್ದರು. ಹನ್ನೆರಡು- ಹದಿಮೂರನೆಯ ವಯಸ್ಸಿನಲ್ಲೇ ದೇಶ-ದಾಸ್ಯ-ಬಲಿದಾನದ ಹೆಸರನ್ನೇ ಕೇಳಿರದಿದ್ದಜನರನ್ನು ಒಟ್ಟುಗೂಡಿಸಿ 'ಮಿತ್ರ ಮೇಳ' ಕಟ್ಟಿದ ಸಾವರ್ಕರ್ ಮುಂದೆ ಅದನ್ನೇ 'ಅಭಿನವ ಭಾರತ' ಎಂಬ ಕ್ರಾಂತಿಕಾರಿಗಳ ಪಾಠಶಾಲೆಯನ್ನಾಗಿಸಿದರು. ಮುಂದೆ ಬ್ರಿಟಿಷರ ನೆಲದಲ್ಲಿಯೇ ಅವರನ್ನು ಬಗ್ಗು ಬಡಿಯಬೇಕೆಂಬ ಸಂಕಲ್ಪದಿಂದ ಇಂಗ್ಲೆಂಡಿಗೆ ತೆರಳಿ ಅಲ್ಲಿ ಇಂಗ್ಲೀ?ರಿಗೆ ಮಾನಸಿಕವಾಗಿ ತಮ್ಮನ್ನು ಮಾರಿಕೊಳ್ಳುತ್ತಿದ್ದಭಾರತೀಯನ್ನು ಬಡಿದೆಬ್ಬಿಸಿ ಕ್ರಾಂತಿಕಾರ್ಯಕ್ಕೆ ಮುನ್ನುಡಿ ಬರೆದರು. ಅವರ ಕಾರ್ಯದಿಂದ ಪ್ರೇರೇಪಣೆಗೊಂಡ 'ಮದನಲಾಲ್ ಧೀಂಗ್ರ' ದಾಸ್ಯ ರಕ್ಕಸನಎದೆ ಮೆಟ್ಟಿ ವಿದೇಶಿ ನೆಲದ ಮೊದಲ ಬಲಿದಾನಿಯಾಗಿ ಇತಿಹಾಸ ಸೃಷ್ಟಿಸಿದ. ಸಾವರ್ಕರ್ ಸದನ್, ದಾದರ್, ಮುಂಬಯಿ 1857 ರ ಸಂಗ್ರಾಮವನ್ನು 'ಸಿಪಾಯಿದಂಗೆ' ಎಂದೇ ಕರೆದಿದ್ದ ಬ್ರಿಟಿಷರಿಗೆ ಸವಾಲಾಗಿ ನಿಂತು ಅದು 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ನಿರೂಪಿಸುವ ಪುಸ್ತಕ ಬರೆದ ಸಾವರ್ಕರ್ ಆ ಮೂಲಕ ಭಗತ್ ಸಿಂಗ್, ಆಜಾದ್, ನೇತಾಜಿಯಂತಹ ಈ ದೇಶದ ಮಹಾನ್ ನಾಯಕರುಗಳಿಗೆ ಪ್ರೇರಣೆ ನೀಡಿದರು. ಸಾವರ್ಕರ್ ಸದನ್, ದಾದರ್, ಮುಂಬಯಿ 1857 ರ ಸಂಗ್ರಾಮವನ್ನು 'ಸಿಪಾಯಿದಂಗೆ' ಎಂದೇ ಕರೆದಿದ್ದ ಬ್ರಿಟಿಷರ2020-05-2810 minDr Balakrishna MaddodiDr Balakrishna Maddodiಶ್ರೀಚಕ್ರ ಯಂತ್ರಗಳಲ್ಲೇ ಅತ್ಯಂತ ಶ್ರೇಷ್ಠ ಅಂದರೆ ಶ್ರೀಚಕ್ರ ,.ಶ್ರೀಚಕ್ರ ಯಂತ್ರಗಳಲ್ಲೇ ಅತ್ಯಂತ ಶ್ರೇಷ್ಠ ಅಂದರೆ ಶ್ರೀಚಕ್ರ ,. ಅದಕ್ಕೆ ಶ್ರೀ ಶಂಕರಾಚಾರ್ಯರು ಆನಂದ ಲಹರಿಯಲ್ಲಿ ಈ ರೀತಿಯಾಗಿ ದೇವಿಯನ್ನು ವರ್ಣಿಸಿದ್ದಾರೆ.. चतुर्थिः श्री कण्ठेः, शिवयुवतिभिः पंच भिरपि। प्रभिन्नाभिः शम्भोर्नवभिरपि मूल प्रकृतिभिः!त्रयश्चत्वारिशद्बसुदल कलाब्जत्रिविलय। त्रिरेखाभिः साधेः तव मव कोणः परिणताः !! ಮೊಟ್ಟ ಮೊದಲು ಶಂಕರಾಚಾರ್ಯರು ಶ್ರೀ ಚಕ್ರ ವನ್ನು ಸ್ಥಾಪನೆ ಮಾಡಿದ್ದು ಮಧುರೈ ಮೀನಾಕ್ಷೀ ದೇವಸ್ಥಾನದಲ್ಲಿ. ಕಾಳಿ ಸ್ವರೂಪದಲ್ಲಿದ್ದ ದೇವಿಯನ್ನು ತಮ್ಮ ಸ್ತೋತ್ರ ಗಳಿಂದ ಸಂಪನ್ನಗೊಳಿಸಿದರು , ಆ ಕಾಳಿ ಸ್ವರೂಪದಲ್ಲಿದ್ದ ಮಧುರೆ ಮೀನಾಕ್ಷೀ ದೇವಿಯನ್ನು ಬಾಲಕ ಸಾಕ್ಷಾತ್ ಪರಮೇಶ್ವರನ ಸ್ವರೂಪ ಶಂಕರಾಚಾರ್ಯರು ಪಗಡೆ ಆಟದ ನೆಪದಲ್ಲಿ ಮಂತ್ರಶಕ್ತಿಯಿಂದ ಗೆರೆಗಳನ್ನು ಎಳೆದು ದೇವಿಯನ್ನು ಅದರಲ್ಲಿ ಬಂಧಸಿದ್ದರು. ಕಾಳಿ ಸ್ವರೂಪದಲ್ಲಿದ್ದ ಮಧುರೈ ಮೀನಾಕ್ಷಿಗೆ ತಾನು ಗೆರೆಗಳ ಮಧ್ಯೆ ಬಂಧನವಾಗಿದ್ದು ಅರಿವಿಗೆ ಬಂದಾಗ ಈತ ಸಾಧಾರಣ ಬಾಲಕನಲ್ಲ ಅಂತ ತಿಳಿದು, ತನ್ನನ್ನ ಬಂಧನದಿಂದ ಮುಕ್ತಗೊಳಿಸು ಅಂತ ಕೇಳಿಕೊಳ್ಳುತ್ತಾಳೆ. ಆಗ ಶಂಕರಾಚಾರ್ಯರು ನೀನು ಕಾಳಿ ಸ್ವರೂಪ ಬಿಟ್ಟು ಮಾತೃ ಸ್ವರೂಪಕ್ಕೆ ಬಂದರೆ ಮಾತ್ರ ಬಂಧನದಿಂದ ಮುಕ್ತಿಗಳಿಸುವೆ ಅಂತ ಸವಾಲು ಹಾಕಿದಾಗ ಆ ಮುಗ್ದ ಬಾಲಕನ ಮಂತ್ರ ಶಕ್ತಿಗೆ ತಲೆ ಬಾಗಿ ಮಾತೃ ಸ್ವರೂಪವನ್ನು ಪಡೆಯುತ್ತಾಳೆ... ಇವತ್ತಿಗೂ ನೋಡಿ ಮಧುರೆ ಮೀನಾಕ್ಷೀ ಮಧುರವಾಗಿ ನಗುವ ಮುಖದಲ್ಲಿ ಮಾತೃಸ್ವರೂಪದಲ್ಲೇ ಇದ್ದಾಳೆ.... ಈ ರೀತಿಯಾಗಿ ಎಲ್ಲಿ ಎಲ್ಲಿ ಶಕ್ತಿ ಕ್ಷೇತ್ರಗಳಿವೆಯೋ ಅಲ್ಲಲ್ಲಿ ಶಂಕರಾಚಾರ್ಯರು ಶ್ರೀ ಚಕ್ರವನ್ನು ಸ್ಥಾಪನೆ ಮಾಡಿದ್ದಾರೆ. ಶ್ರೀ ಚಕ್ರ ಅಂದರೆ ಅದೊಂದು ಮಂಡಲ ಮಂಡಲದ ಮದ್ಯೆ ಶ್ರೀ . ಶ್ರೀ ಅಂದರೆ ಸಾಕ್ಷಾತ್ ಪರಮೇಶ್ವರಿಯ ವಾಸ. ಅಂದರೆ ನವ ತ್ರಿಕೋಣ ಒಂಬತ್ತು ತ್ರಿಕೋಣದ ಮದ್ಯೆ ಬಿಂದು . ನವಶಕ್ತಿ ಸ್ವರೂಪಳಾದ ದೇವಿ ಅದರ ಮದ್ಧ್ಯದಲ್ಲಿ ವಾಸ ಅದಕ್ಕೆ ದೇವಿಯನ್ನು ಶ್ರೀ ಚಕ್ರಾಂತರ ವಾಸಿನಿ ಅಂತ ವರ್ಣಿಸುತ್ತಾರೆ.‌ ಈ ಯಂತ್ರದ. ಮೇಲ್ಮುಖ ಅಗ್ನಿ ತತ್ವವನ್ನು ಹೊಂದಿದ್ದರೆ , ಅದರ ಸೂತ್ತಲೂ ಇರುವ ವೃತ್ತ ವಾಯುತತ್ವವನ್ನು ಹೊಂದಿದೆ..ಮದ್ಯದ ಬಿಂದು ಜಲತತ್ವ , ಮತ್ತು ಅದರ ತಳ ಭೂತತ್ವವನ್ನು ಹೊಂದಿದೆ. ಸ್ಪಟಿಕದ ಶ್ರೀಚಕ್ರ ಯಂತ್ರ ಶ್ರೇಷ್ಠ , ನಂತರ ಬೆಳ್ಳಿ , ತಾಮ್ರ. ಶುಕ್ರವಾರ , ರವಿವಾರ ಮತ್ತು ಹುಣ್ಣಿಮೆ ದಿನ ಶ್ರೀ ಚಕ್ರ ಪೂಜೆ ಅತ್ಯಂತ ಫಲದಾಯಕ ಯಾರ ಮನೆಯಲ್ಲಿ ನಿತ್ಯ ಶ್ರೀ ಚಕ್ರ ಪೂಜೆ ನಡೆಯುತ್ತದೆಯೋ ಅಲ್ಲಿ ಸಾಕ್ಷಾತ್ ಪರಮೇಶ್ವರಿಯೇ ವಾಸವಿರುತ್ತಾಳೆ. ಅವರಿಗೆ ದಾರಿದ್ರ್ಯ ಬರುವದಿಲ್ಲ. ಅಲ್ಲಿ ಶಾಂತಿ ನೆಲೆಸಿರುತ್ತದೆ. ಯಾಕೆಂದರೆ ದೇವಿಯನ್ನ ಶಾಂತಿ ಸ್ವರೂದಲ್ಲಿ ತಂದದ್ದೇ ಶ್ರೀ ಚಕ್ರದಲ್ಲಿ. ಯಾರ ಮನೆಯಲ್ಲಿ ಶ್ರೀ ಚಕ್ರ ಪೂಜೆ ನಡೆಯುತ್ತದೆಯೋ ಅಲ್ಲಿ ಸಂಪತ್ತಿಗೆ ಕೊರತೆ ಇರುವದಿಲ್ಲ . ಪ್ರತಿ ಶುಕ್ರವಾರ ಲಲಿತಾ ಅಷ್ಟೋತ್ತರ ಸಹಿತ ಕುಂಕುಮಾರ್ಚನೆ ಮಾಡಿದರೆ ಇಷ್ಟಾರ್ಥವೆಲ್ಲ ಸಿದ್ಧಿಸುತ್ತದೆ. ಶ್ರೀ ಚಕ್ರದ ಆರಾಧನೆ ನಡೆಯುವಲ್ಲಿ ಯಾವದೇ ತರಹದ ಮಾಟ ಮಂತ್ರ ದುಷ್ಟ ಶಕ್ತಿಗಳ ಕಾಟ ನಡೆಯುವದಿಲ್ಲ . ಆರೋಗ್ಯ ದೃಷ್ಟಿಯಿಂದಲೂ ಶ್ರೀಚಕ್ರ ಪೂಜೆ ಬಹಳ ಒಳ್ಳೆಯದು. ಶ್ರೀ ಚಕ್ರವನ್ನು ಖರಿದಿಸುವಾಗ ನೋಡಿ ಮೂಲೆಗಳು ಸ್ಪಷ್ಟತೆಯಿಂದ ಕೂಡಿರಬೇಕು. ಗೆರೆಗಳು ಅಂಕಡೊಂಕಾಗಿರಬಾದು. ಶ್ರೀಚಕ್ರದ ಸುತ್ತಲೂ ಎಂಟು ದಳದ ಕಮಲ ಇರಬೇಕು ನಂತರ ಹೊರಗಡೆ ಹದಿನಾರು ದಳದ ಕಮಲವಿರಬೇಕು..‌ ಹೊಸದಾಗಿ ತಂದ ಶ್ರೀ ಚಕ್ರವನ್ನು ಯಾವುದಾದರೂ ದೇವಿ ದೇವಸ್ಥಾನದಲ್ಲಿ ಅಭಿಷೇಕ ಪೂಜೆ ಮಾಡಿಸಿ ನಂತರ ಮನೆಯಲ್ಲಿ ಇಟ್ಟು ಪೂಜಿಸಬೇಕು.. ಕೃಷ್ಣಾರ್ಪಣಮಸ್ತು ಉಬ್ (ಸತ್ಸಂಗ ಸಂಗ್ರಹ)🙏🙏🚩🚩🚩2020-05-2604 minDr Balakrishna MaddodiDr Balakrishna Maddodiಕೊರೋನವನ್ನು ಹಗುರವಾಗಿ ತೆಗೆದುಕೊಳ್ಳುವವರು ಅಥವಾ ಲಾಕ್‌ ಡೌನ್‌ ಸಮಯದಲ್ಲಿ ತಿರುಗಾಡುವವರಿಗೆ ಕೆಲವು ಸತ್ಯದ ಮಾತುಗಳು...Be at home stay safe... Be safe...2020-05-2503 minDr Balakrishna MaddodiDr Balakrishna Maddodiಸತ್ತ್ವ, ರಜ ಮತ್ತು ತಮ ಎಂದರೇನು ?*ಇಂದಿನ ವಿಜ್ಞಾನದ ಪ್ರಕಾರ, ಬ್ರಹ್ಮಾಂಡದ ನಿರ್ಮಿತಿಯು ಎಲೆಕ್ಟ್ರಾನ್, ನ್ಯೂಟ್ರಾನ್, ಪ್ರೋಟಾನ್, ಮೆಸೋನ್, ಗ್ಲೂಆನ್, ಕ್ವಾರ್ಕ್ಸ್‌ನಂತಹ ಅತಿ ಸಣ್ಣ ಸ್ಥೂಲ ಕಣಗಳಿಂದ ಆಗಿದೆ. ಆದರೆ ಅಧ್ಯಾತ್ಮಶಾಸ್ತ್ರದಿಂದ ಬ್ರಹ್ಮಾಂಡದ ನಿರ್ಮಿತಿಯು ಅತಿ ಸೂಕ್ಷ್ಮ ಕಣಗಳಿಂದ ಆಗಿದೆ ಎಂದು ತಿಳಿದುಬರುತ್ತದೆ. ಈ ಅತಿ ಸೂಕ್ಷ್ಮ ಕಣಗಳು ಎಂದರೆ ‘ತ್ರಿಗುಣಗಳು’. ‘ತ್ರಿಗುಣ’ ಶಬ್ದದ ವ್ಯುತ್ಪತ್ತಿಯು ಸಂಸ್ಕೃತ ಶಬ್ದ ‘ತ್ರಿ’ (ಎಂದರೆ ಮೂರು) ಮತ್ತು ‘ಗುಣ’ (ಎಂದರೆ ‘ಸೂಕ್ಷ್ಮ ಕಣಗಳು’) ಇವುಗಳಿಂದ ಆಗಿದೆ. ‘ಸತ್ತ್ವ’, ‘ರಜ’ ಮತ್ತು ‘ತಮ’ ಇವುಗಳು ತ್ರಿಗುಣಗಳು. ‘ಸತ್ತ್ವ’ ಗುಣವು ರಜ ಮತ್ತು ತಮ ಗುಣಗಳ ತುಲನೆಯಲ್ಲಿ ಅತಿ ಸೂಕ್ಷ್ಮವಾಗಿದೆ. ದೇವತ್ವಕ್ಕೆ ಅತಿ ಹತ್ತಿರವಾದ ಗುಣವೂ ಹೌದು. ಸತ್ತ್ವ ಗುಣವು ಹೆಚ್ಚಿನ ಪ್ರಮಾಣದಲ್ಲಿರುವವರಲ್ಲಿ ಮುಂದಿನ ಲಕ್ಷಣಗಳು ಕಂಡುಬರುತ್ತವೆ – ತಾಳ್ಮೆ, ಸಾತತ್ಯ, ಕ್ಷಮಿಸುವ ವೃತ್ತಿ, ಜಿಜ್ಞಾಸೆ ಇತ್ಯಾದಿ. ‘ತಮೋ’ ಗುಣವು ಉಳಿದೆರಡು ಗುಣಗಳು ತುಲನೆಯಲ್ಲಿ ಕನಿಷ್ಠ ಮಟ್ಟದ್ದಾಗಿದೆ. ತಮೋ ಗುಣಿ ಮನುಷ್ಯನಲ್ಲಿ ಆಲಸ್ಯ, ಅತಿಯಾಸೆ, ಭೌತಿಕ ವಿಷಯಗಳ ಆಸಕ್ತಿ ಇತ್ಯಾದಿಗಳು ಕಂಡುಬರುತ್ತವೆ. ‘ರಜೋ’ ಗುಣವು ಸತ್ತ್ವ ಮತ್ತು ತಮೋ ಗುಣಗಳಿಗೆ ಕ್ರಿಯಾ ಶಕ್ತಿಯನ್ನು ಪ್ರದಾನಿಸುತ್ತದೆ. ಅಂದರೆ ಸತ್ತ್ವ ಗುಣ ಪ್ರಧಾನವಾಗಿರುವವರಲ್ಲಿ ಸಾತ್ತ್ವಿಕ ಕೃತಿಗಳನ್ನು ಮತ್ತು ತಮೋ ಗುಣ ಪ್ರಧಾನವಾಗಿರುವವರಲ್ಲಿ ತಾಮಸಿಕ ಕೃತ್ಯಗಳನ್ನು ಮಾಡುವ ಶಕ್ತಿಯು ಸೂಕ್ಷ್ಮ ‘ರಜೋ’ ಗುಣದಿಂದ ದೊರೆಯುತ್ತದೆ. ಸತ್ತ್ವ, ರಜ ಮತ್ತು ತಮೋ ಗುಣಗಳು ಅತಿ ಸೂಕ್ಷ್ಮವಾಗಿವೆ. ಆದುದರಿಂದ ವಿಜ್ಞಾನವನ್ನು ಕಲಿಸುವ, ಕಲಿಯುವ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಇವುಗಳನ್ನು ಅಧ್ಯಯನ ಮಾಡುವ ವಿಧಾನಗಳು ಇಲ್ಲದೆ, ವಿಜ್ಞಾನಿಗಳಿಗೆ ಈ ಸೂಕ್ಷ್ಮ ಕಣಗಳ ಬಗ್ಗೆ ಮಾಹಿತಿಯೂ ಇರುವುದಿಲ್ಲ. ಶಾಲೆಯ ಪಠ್ಯಕ್ರಮದಲ್ಲಿ ಬಾರದ ಈ ವಿಷಯಗಳು ನಮ್ಮಲ್ಲಿ ಕೆಲವರಿಗೆ ವಿಚಿತ್ರವೆನಿಸಬಹುದು. ಆದರೆ ಈ ಸೂಕ್ಷ್ಮ ಕಣಗಳು, ನಮ್ಮನ್ನು ಮತ್ತು ನಾವು ಜೀವಿಸುತ್ತಿರುವ ಸೃಷ್ಟಿಯನ್ನು ಆಧರಿಸುತ್ತಿವೆ ಎಂಬುವುದು ಸತ್ಯ. ನಮ್ಮಲ್ಲಿ ಯಾವ ಸೂಕ್ಷ್ಮ ಗುಣದ ಪ್ರಮಾಣ ಅಧಿಕವಿದೆ ಎಂಬುವುದು ನಾವು ಪ್ರಸಂಗಗಳನ್ನು ಎದುರಿಸುವ ಬಗೆ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಆಯ್ಕೆಗಳು ನಮ್ಮ ಜೀವನ ಶೈಲಿ ಮುಂತಾದವುಗಳನ್ನು ನಿರ್ಧರಿಸುತ್ತದೆ. ಈ ಕಣಗಳು ಸ್ಥೂಲ ರೂಪದಲ್ಲಿ ಇರದಿರುವುದರಿಂದ, ಅವುಗಳಿಗೆ ಸ್ಥೂಲ ಗುಣ ಲಕ್ಷಣಗಳನ್ನು ನೀಡುವುದು ಕಷ್ಟ...🙏🏻🚩2020-05-2502 minDr Balakrishna MaddodiDr Balakrishna Maddodi*ಹೆಣ್ಣೆಂದರೆ ಆದಿ, ಹೆಣ್ಣೆಂದರೆ ಅಂತ್ಯ, ಈ ಸತ್ಯ ಅರಿವಾದರಷ್ಟೇ ಸಾಕು!* ಪೌರಾಣಿಕ ಕಾಲದಿಂದಲೂ ಹೆಣ್ಣೆಂದರೆ ಸಮಾಜಕ್ಕೆ*ಹೆಣ್ಣೆಂದರೆ ಆದಿ, ಹೆಣ್ಣೆಂದರೆ ಅಂತ್ಯ, ಈ ಸತ್ಯ ಅರಿವಾದರಷ್ಟೇ ಸಾಕು!* ಪೌರಾಣಿಕ ಕಾಲದಿಂದಲೂ ಹೆಣ್ಣೆಂದರೆ ಸಮಾಜಕ್ಕೆ ತಾತ್ಸಾರ, ಶೋಕದ ಪ್ರತೀಕ, ಗಂಡಿನ ಗುಲಾಮಳು ಎಂಬ ಅಹಂಕಾರ. ಮಹಾಮಾತೆಯರಾದ ಸೀತೆ, ಅಹಲ್ಯೆ ಕೂಡ ತಾತ್ಸಾರಕ್ಕೆ ಗುರಿಯಾಗಿದ್ದಾರೆ. ಇದು ಇಂದು ಕೂಡ ನಡೆಯುತ್ತಿದೆ. ಈ ಮನೋಭಾವ ಬದಲಾಗಲು ಸಾಧ್ಯವಿಲ್ಲವೆ? "ಹೆಣ್ಣು ಎಂದರೆ ಶಕ್ತಿ. ಜಗತ್ತಿನ ಎಲ್ಲಾ ಶಕ್ತಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಸದಾ ಕಾಲ ಎಲ್ಲರನ್ನೂ ಪ್ರೀತಿಯಲ್ಲಿ ಪೊರೆಯುವವಳು ಈ ಹೆಣ್ಣು. ಆಕೆ ಮಮತಾಮಯಿ, ಕರುಣಾಮಯಿ, ಕ್ಷಮಯಾಧರಿತ್ರಿ. ಅದಕ್ಕೆ ಹೆಣ್ಣು ಅಂದ್ರೆ ವರ್ಣಿಸಲಾಗದ ಶಕ್ತಿಯಾಗಿ ಕಾಣುವುದು. ಹೆಣ್ಣು ಪ್ರೀತಿ ವಿಶ್ವಾಸದ ಪ್ರತೀಕ, ಮನೆಯನ್ನು ಬೆಳಗುವ ಬೆಳಕು. ಹೆಣ್ಣೆಂದರೆ ಪ್ರಕೃತಿ... ಹೀಗೆ ನಾನಾ ರೂಪದಲ್ಲಿ ಅವತರಿಸುವವಳೆ ಸ್ತ್ರೀ ಶಕ್ತಿ. ಹೆಣ್ಣು ಮಗುವೊಂದು ಹುಟ್ಟಿದಾಗ ಲಕ್ಷ್ಮೀ ಹುಟ್ಟಿದಳು ಅಂತ ಕುಣಿದಾಡುವ ಪೋಷಕರು ಇದ್ದಾರೆ. ಹಾಗೇ ಈ ದರಿದ್ರ ಲಕ್ಷ್ಮಿ ಯಾಕಾದರೂ ನಮ್ಮ ಮನೆಯಲ್ಲಿ ಹುಟ್ಟಿದಳೋ ಅಂತ ಜರಿಯುವ ಪೋಷಕರು ಇದ್ದಾರೆ. ಯಾಕೆ ಈ ತಾರತಮ್ಯ? ಬಹುಶಃ ಇವತ್ತಿಗೂ ಇದಕ್ಕೆ ಸರಿಯಾದ ಉತ್ತರವನ್ನು ಯಾರಿಗೂ ಕಂಡು ಹಿಡಿಯಲಾಗಲಿಲ್ಲ. ಎಲ್ಲರೂ ಅವರವರದೇ ಆದ ಕಾರಣಗಳನ್ನು ಕೊಟ್ಟು ಸುಮ್ಮನಿರುತ್ತಾರೆ. ಈ ಸಮಾಜದಲ್ಲಿ ಹೆಣ್ಣು ಬಲಶಾಲಿಯಾಗಿ ಬೆಳೆಯುವುದು ಯಾರಿಗೂ ಬೇಕಾಗಿಲ್ಲ ಅನಿಸುತ್ತದೆ. ಇದು ಗಂಡು ಸಮಾಜ ಎಂದು ಕರೆಯಲ್ಪಟ್ಟ ಈ ಜಗತ್ತಿನೆದುರು ಸದಾ ಕಾಲ ತನ್ನ ದರ್ಪ ಅಹಂ2020-05-2409 minDr Balakrishna MaddodiDr Balakrishna Maddodiಪ್ರೀತಿ ಬಗ್ಗೆ ಒಂದಿಷ್ಟು…♥️** ಪ್ರೀತಿ ಎಂದರೇನು ಅನ್ನುವುದು ತುಂಬಾ ಕ್ಲೀಷೆ ಪ್ರಶ್ನೆ. ಹಲವಾರು ಬರಹಗಾರರು ತಮ್ಮ ತಮ್ಮ ಅನುಭವಕ್ಕನುಗುಣವಾಗಿ ಪ್ರೀತಿಯ ವ್ಯಾಖ್ಯೆಯನ್ನು ನೀಡಿದ್ದಾರೆ. ಎರಡು ಹೃದಯಗಳ ಮಿಲನ, ಎರಡು ಜೀವ ಒಂದೇ ಮನಸ್ಸು ಎಂಬುದೆಲ್ಲಾ ಪುಸ್ತಕದ ಬದನೆಕಾಯಾಯಿತು. ಸ್ಟೀಫನ್ ಕೋವೆಯಂಥ ಲೇಖಕ ಪ್ರೀತಿ ಅಂದರೆ ಕೊಡುವುದು ಅಂತ ಅಂದಿದ್ದಾನೆ. ಅವನ ಪ್ರಕಾರ ಪ್ರೀತಿ ಅನ್ನುವುದು ವರ್ಬ್. ಅಂದರೆ ಅದೊಂದು ಭಾವ ಅಲ್ಲ, ನಿರಪೇಕ್ಷೆಯಿಂದ ನೀಡುವುದು. ತಾಯಿಯೊಬ್ಬಳು – ಪ್ರೀತಿಗೆ ಜೀವಂತ ಭಾಷ್ಯ ಬರೆಯುತ್ತಾಳೆ. ಅನ್ ಕಂಡೀಷನ್ಡ್ ಪ್ರೀತಿ ನೀಡಿ, ನಾನು ನಿನ್ನ ಪ್ರೀತಿಸುತ್ತೀನಿ ಅಂತ ಒಂದು ಮಾತೂ ಆಡದೇ ಪ್ರೀತಿಯನ್ನು ಬದುಕಿ ತೋರಿಸುತ್ತಾಳೆ. ಕೊನೆವರೆಗೂ ಕಾಳಜಿ ವಹಿಸುತ್ತಾಳೆ. ತನಗೆ ಕೂಡದ ವಯಸ್ಸಿನಲ್ಲೂ ಮಕ್ಕಳ ಕುರಿತ ಕಳಕಳಿ ಪ್ರತಿದಿನ ಇಟ್ಟುಕೊಂಡಿರುತ್ತಾಳೆ. ಇಷ್ಟಕ್ಕೂ ನಿಜವಾಗಿ – ನಿಜವಾದ ಪ್ರೀತಿ ಅಂದರೇನು? ನನ್ನ ಪ್ರಕಾರ – ಪ್ರೀತಿ ಅಂದರೆ ಒಂದು ಉತ್ಕಟವಾದ ಭಾವ. ಅದಕ್ಕೆ ಸಾಲಿನ, ಮಾತಿನ ಮಹಿಮೆ ಬೇಕಿಲ್ಲ. ಒಬ್ಬರನ್ನು ಪ್ರೀತಿಸುತ್ತೇನೆ ಅಂದರೆ ಅವರು ಸದಾ ಖುಷಿಯಾಗಿರಲಿ ಅಂತ ಬಯಸುತ್ತೇನೆ ಮತ್ತು ಆ ನಿಟ್ಟಿನಲ್ಲಿ ನನ್ನ ಸಾಮರ್ಥ್ಯ ಮೀರಿ ನಿಲ್ಲುತ್ತೇನೆ ಅಂತರ್ಥ. ಮತ್ತು ಅವರ ಖುಷಿಗೆ ತಾನು ಏನನ್ನಾದರೂ ಮಾಡಲು ಸಿದ್ಧ ಅನ್ನುವ ಭಾವ. ಕಷ್ಟ ಬಂದಾಗ ಹೆಗಲಾಗಿ ನಿಲ್ಲುವ ಆಶಯ. ಹಾಗಂಥ ಕಟ್ಟಿಹಾಕುವಂಥ ಬಂಧವೇನಲ್ಲ. ನೀನು ನಾನಿಲ್ಲದೆಯೂ ಖುಷಿಯಾಗಿರಬಲ್ಲೆ ಅಂತಾದರೆ- ಅದಾದರೂ ಸೈ. ಒಟ್ಟಿನಲ್ಲಿ ನಿನ್ನ ಸಂತಸವೇ ನನ್ನ ಆಶಯ. ನಾನು ನಿನ್ನ ಪ್ರೀತಿಸ್ತೀನಿ, ಹೇಳು ನೀ ನನಗಾಗಿ ಏನು ಮಾಡುವಿ? ನೀನೆಷ್ಟು ನನ್ನ ಪ್ರೀತಿಸ್ತೀ? ಅಂತ ಕೇಳುವುದು ಪ್ರೀತಿಯಾಗದು. ನಾನು ನಿನ್ನ ಪ್ರೀತಿಸ್ತೀನಾದ್ದರಿಂದ ನೀನೂ ನನ್ನ ಪ್ರೀತಿಸಬೇಕು ಅನ್ನುವುದು ವ್ಯವಹಾರವಾದೀತು. ಇನ್ನೊಬ್ಬ ವ್ಯಕ್ತಿಯ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿರದ ಭಾವ. ಹಾಗಾಗಿ ಒಂದು ಸಂಬಂಧದಲ್ಲಿ ನೀನೆಷ್ಟು ನೀಡಿದೆ ಅನ್ನುವುದರ ಮೇಲೆ ನಿನ್ನ ಪ್ರೀತಿ ನಿರ್ಧಾರಿತವಾಗಿರಬೇಕೇ ವಿನಾ ಸಂಬಂಧದಲ್ಲಿ ನೀನೆಷ್ಟು ಪಡಕೊಂಡೆ, ಬಂದ ಲಾಭಕ್ಕನುಗುಣವಾದ ಲೆಕ್ಕ ಅಲ್ಲ ಅದು. ಹೀಗೆ ವಾಪಸ್ಸು ಏನನ್ನೂ ಬಯಸದೇ, ನಿನ್ನ ದುಃಖದಲ್ಲಿ ಜತೆಯಾಗಿ, ನಿನ್ನ ಸುಖದಲ್ಲಿ ಹಿತವಾಗಿ ಮರೆಯಾಗಿ ಇರುವುದು ಉನ್ನತ ಪ್ರೇಮ. ನೀನು ಖುಷಿಯಾಗಿರಬೇಕು ಅದಕ್ಕೆ ನಾನು ನಿನ್ನ ಜತೆಯಲ್ಲಿರಲೇಬೇಕು (ಒಟ್ಟಿನಲ್ಲಿ ನೀನೇ ಬೇಕು)- ಅನ್ನುವುದು ಮಧ್ಯಮ. ಅಂದರೆ ನಿಜವಾದ ಪ್ರೀತಿಯಲ್ಲಿ ಜೆಲಸಿ ಬರಬಾರದು. ತಾನು ಪ್ರೀತಿಸುವ ವ್ಯಕ್ತಿ ಆನಂದದಿದ್ದರೆ ಸಾಕು ಅನ್ನುವಂಥ, ಬೇರೆಯವರ ಜೊತೆಯಾದರೂ- ಬೇರೆಲ್ಲೋ ದೂರದಲ್ಲಿ ಇದ್ದಾದರೂ- ಒಟ್ಟಿನಲ್ಲಿ ಸಂತಸವಾಗಿದ್ದರೆ ಸಾಕು ಅನ್ನುವಂಥ ಮನಸ್ಥಿತಿ ಇರಬೇಕು. ಆದರೆ ಇದು ಕೇಳುವಷ್ಟು / ಹೇಳುವಷ್ಟು ಸುಲಭವಲ್ಲ. ಅಂಥ ಪ್ರೀತಿ ನಿಮಗೂ ದೊರಕಿದೆಯಾದರೆ ನಿಮಗಿದೋ ಶುಭಾಶಯ. ಪ್ರಪಂಚದಲ್ಲಿ ಬಾಳುತ್ತಿರುವ ಕೋಟಿ ಕೋಟಿ ಮನುಷ್ಯರಲ್ಲಿ ನೀವೇ ಅದೃಷ್ಟವಂತರು...🙏🏻🚩2020-05-2403 minDr Balakrishna MaddodiDr Balakrishna MaddodiWay of lifeTips to have a wonderful life.... Cool.. 😎 Relax.... 😄 Enjoy😊...2020-05-2303 minDr Balakrishna MaddodiDr Balakrishna MaddodiGreen 🏡house ಹಸಿರುಮನೆ ಪರಿಣಾಮ** ಭೂಮಿಯ ವಾತಾವರಣ, ಭೂಮಿಯ ಮೇಲ್ಮೈ ಮತ್ತು ಬಾಹ್ಯಾಕಾಶಗಳ ನಡುವೆ ನಡೆಯುವ ಶಕ್ತಿ ವಿನಿಮಯಗಳ ಯೋಜಿತ ನಿರೂಪಣೆ.ಭೂ ಮೇಲ್ಮೈ ಹೊರಸೂಸಿದ ಶಕ್ತಿಯನ್ನು ಹಿಡಿದಿಡುವ ಮತ್ತು ಮರುಬಳಸುವ ವಾತಾವರಣದ ಸಾಮರ್ಥ್ಯವು ಹಸಿರುಮನೆ ಪರಿಣಾಮದ ಗುಣಲಕ್ಷಣಗಳನ್ನು ವಿವರಿಸುತ್ತದೆ. ಅವಗೆಂಪು ವಿಕಿರಣಗಳನ್ನು ಹೀರಿಕೊಳ್ಳುವ ಮತ್ತು ಅದನ್ನು ಹೊರಹಾಕುವ ವಿವಿಧ ಅನಿಲಗಳು ವಾತಾವರಣವೊಂದರಲ್ಲಿ ಸಂಗ್ರಹವಾಗುವ ಕಾರಣದಿಂದ ಗ್ರಹ ಅಥವಾ ಉಪಗ್ರಹವೊಂದರ ಮೇಲ್ಮೈ ಬಿಸಿಯಾಗುವುದನ್ನು ಹಸಿರುಮನೆ ಪರಿಣಾಮ ಎಂದು ಕರೆಯುತ್ತಾರೆ.ಈ ರೀತಿಯಾಗಿ ಹಸಿರುಮನೆ ಅನಿಲಗಳು ಬಿಸಿಯನ್ನು ಮೇಲ್ಮೈ,-ವಾಯುಮಂಡಲ ವ್ಯವಸ್ಥೆಯೊಳಗಡೆ ಬಂಧಿಸಿಡುತ್ತವೆ.ಈ ಕಾರ್ಯವಿಧಾನವು ವಾಸ್ತವಿಕ ಹಸಿರುಮನೆಯೊಂದರದ್ದಕ್ಕಿಂತ ಮೂಲಭೂತವಾಗಿ ಭಿನ್ನವಾಗಿದ್ದು, ಅದು ಬಿಸಿ ಗಾಳಿಯನ್ನು ವ್ಯವಸ್ಥೆಯನ್ನು ಒಳಗೇ ಪ್ರತ್ಯೇಕಿಸುವ ಮೂಲಕ ಕಾರ್ಯನಿರ್ವಹಿಸುವುದರಿಂದ, ಲಂಬಗಮನದಿಂದ ತಾಪವು ನಷ್ಟವಾಗುವುದಿಲ್ಲ. ಹಸಿರುಮನೆ ಪರಿಣಾಮದ ಪರಿಕಲ್ಪನೆಯನ್ನು ಮೊದಲು 1824ರಲ್ಲಿ ಜೋಸೆಫ್ ಫೂರಿಯರ್ ಆವಿಷ್ಕರಿಸಿರು; ಜಾನ್‌ ಟಿಂಡಾಲ್‌ 1858ರಲ್ಲಿ ಇದರ ಕುರಿತು ಮತ್ತಷ್ಟು ಖಾತರಿಯಾದ ಪ್ರಯೋಗವನ್ನು ನಡೆಸಿದರು; ನಂತರ ಸ್ವಾಂಟೆ ಅರ್ರೇನಿಯಸ್ ಎಂಬ ವಿಜ್ಞಾನಿ 1896ರಲ್ಲಿ ಇದರ ಕುರಿತು ಪರಿಮಾಣಾತ್ಮಕವಾಗಿ ವರದಿ ಮಾಡಿದರು.ಭೂಮಿಯ ಮೇಲ್ಮೈಯಲ್ಲಿ ಹಸಿರುಮನೆ ಪರಿಣಾಮ ಮತ್ತು ವಾತಾವರಣ ಇಲ್ಲವಾದರೆ, 14 °C (57 °F) ಇರುವ ಭೂಮಿಯ ಸರಾಸರಿ ಮೇಲ್ಮೈ ತಾಪಮಾನವು ಭೂಮಿಯ ಕೃಷ್ಣಕಾಯ ತಾಪಮಾನ ಎಂದು ಹೇಳಲಾಗುವ -18 °C (−0.4 °F)ನಷ್ಟು ಅತಿ ಕಡಿಮೆ ಮಟ್ಟದವರೆಗೂ ಇಳಿಯಬಹುದು. ಭೂಮಿಯ ಮೇಲ್ಮೈ ಮತ್ತು ಕೆಳ ವಾತಾವರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಂಟಾಗುತ್ತಿರುವ ಕಾವೇರುವಿಕೆಯಾದ ಮಾನವಜನ್ಯ ಜಾಗತಿಕ ತಾಪಮಾನ ಏರಿಕೆಯು (AGW), "ಹೆಚ್ಚಳಗೊಂಡಿರುವ ಹಸಿರುಮನೆ ಪರಿಣಾಮ"ದಿಂದ ಉಂಟಾಗಿದೆ ಎಂದು ನಂಬಲಾಗಿದ್ದು, ಇದಕ್ಕೆ ವಾತಾವರಣದ ಹಸಿರುಮನೆ ಅನಿಲಗಳಲ್ಲಿನ ಮಾನವನಿರ್ಮಿತ ಏರಿಕೆಯೇ ಪ್ರಮುಖ ಕಾರಣವಾಗಿದೆ.2020-05-2103 minDr Balakrishna MaddodiDr Balakrishna MaddodiSri Rama janma bhoomiAyodhya rama janmabhoomi momeumts were found2020-05-2103 minDr Balakrishna MaddodiDr Balakrishna Maddodiಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!*ಅದರಿಂದಲೇ ಏನೋ ಅಪ್ಪ ಹಿಂದೆಯೇ ಉಳಿದುಬಿಟ್ಟ!!!2020-05-2002 minDr Balakrishna MaddodiDr Balakrishna MaddodiDeshi..... Words... Achievers...and more listen and enjoyCool... Relax... Enjoy......2020-05-181h 03Dr Balakrishna MaddodiDr Balakrishna MaddodiMajor donor Kalyan sundarm....Who donated every thing for service towards community2020-05-1606 minDr Balakrishna MaddodiDr Balakrishna MaddodiWork is worship Sri K Raghupati BhatCovid19 Warriors - Team leader made the difference.....2020-05-1411 minDr Balakrishna MaddodiDr Balakrishna MaddodiBe vocal about localBuy only made in India 🇮🇳products..... We will be a supporters of Indian🇮🇳 economy.... Jai Hind2020-05-1307 minDr Balakrishna MaddodiDr Balakrishna MaddodiSpecial 2020Lock down 4.0 and mother's Day father is felicitated for also being a good mother2020-05-1210 minDr Balakrishna MaddodiDr Balakrishna MaddodiFake AwardKashmir is a part of India....2020-05-1107 minDr Balakrishna MaddodiDr Balakrishna MaddodiMother's DayMother's is God 😇🙏👼😊keep this treasure forever2020-05-1026 minDr Balakrishna MaddodiDr Balakrishna MaddodiTippu the CruelHistory which records Tippu was so coward to save himself killed Hindus2020-05-0925 minDr Balakrishna MaddodiDr Balakrishna MaddodiGautham Gambir... Humanitarian gestureLast rites and remarkable respect to his maid2020-05-0803 minDr Balakrishna MaddodiDr Balakrishna MaddodiStay with CoronaChange ur lifestyle.. Try to be more healthy... Improve your immunity and live with Corona2020-05-0703 minDr Balakrishna MaddodiDr Balakrishna MaddodiDhratharastraBlind father... emotional on son's wrong attitude...failure in life2020-05-0603 minDr Balakrishna MaddodiDr Balakrishna MaddodiNature is GodWe always believe our nature is God... It's God's gift2020-05-0504 minDr Balakrishna MaddodiDr Balakrishna MaddodiPoojaMorning pooja slokaa2020-05-0508 minDr Balakrishna MaddodiDr Balakrishna MaddodiBarnalli hudugiMom's feeling on daughter's standing Q near WINESHOP2020-05-0403 minDr Balakrishna MaddodiDr Balakrishna MaddodiSrinivas Ramakrishna MaddodiChanting Divine Songs seeking all happy life2020-05-0314 minDr Balakrishna MaddodiDr Balakrishna MaddodiNissar AhmedNithyotsava2020-05-0306 minDr Balakrishna MaddodiDr Balakrishna MaddodiRamarakshasthotraSrinivas Ramakrishna maddodi2020-05-0210 minDr Balakrishna MaddodiDr Balakrishna MaddodiBuy Indian productsPlease purchase Indian goods as far as possible2020-05-0103 minDr Balakrishna MaddodiDr Balakrishna MaddodiThyney habbaSow some Paddy in your field and use the same during your festival🎉🍻🎊🎈🎆🙌2020-05-0103 minDr Balakrishna MaddodiDr Balakrishna MaddodiNaivedhyiaWho God is given coconut and Banana during worship2020-04-3007 minDr Balakrishna MaddodiDr Balakrishna MaddodiAdi Shankaracharya JayanthiAdi shankar an 8th century Indian philosopher who consolidated the doctrine of Advaita Vedanta and established the main current of thought in Hinduism.2020-04-2815 minDr Balakrishna MaddodiDr Balakrishna MaddodiHanuman ChaliesChant or listen once in a day2020-04-2805 minDr Balakrishna MaddodiDr Balakrishna MaddodiParushrama the warriorHistory and matter to understand anout2020-04-2707 minDr Balakrishna MaddodiDr Balakrishna MaddodiRSS BOWDIKA VARGARSS SARASANCHALAKA SRI MOHAN BHAGWATH JI SPOKE TO NATION2020-04-2603 minDr Balakrishna MaddodiDr Balakrishna MaddodiCorona songSarvajnaa corona kandanthy2020-04-2601 minDr Balakrishna MaddodiDr Balakrishna MaddodiMADDODITeacher, environmentalist, anchor, researcher, Rotarian, social worker and a simple human being....2020-04-2600 minDr Balakrishna MaddodiDr Balakrishna MaddodiFire Brand AnanthkumarBio-war against India2020-04-2604 minDr Balakrishna MaddodiDr Balakrishna MaddodiSecular IndiaArnab Goswami and media behavior2020-04-2607 minDr Balakrishna MaddodiDr Balakrishna MaddodiWonder of life7 wonder what we see in our lifetime2020-04-2403 minDr Balakrishna MaddodiDr Balakrishna MaddodiSubash Chandra BoseGreat hero of this Nation. 117th birth century celebration of great India freedom fighter on Jan 23rd2020-04-2405 minDr Balakrishna MaddodiDr Balakrishna MaddodiWarm EarthHighest temp at udupi earth day gift to the people2020-04-2304 minDr Balakrishna MaddodiDr Balakrishna MaddodiArt of livingTo come out of bad habits2020-04-2303 minDr Balakrishna MaddodiDr Balakrishna MaddodiLock down relexedGovernment of Karnataka announced that lock down will be released for certain extent...2020-04-2203 minDr Balakrishna MaddodiDr Balakrishna MaddodiDr Cimon ShradhanjaliA tribute to Dr Cimon who gave his life while treating corona affected people at Chennai2020-04-2209 minDr Balakrishna MaddodiDr Balakrishna MaddodiYogiji ki kahaniYogi and his father2020-04-2004 min