podcast
details
.com
Print
Share
Look for any podcast host, guest or anyone
Search
Showing episodes and shows of
Udayavani
Shows
Sandhyavani | ಸಂಧ್ಯಾವಾಣಿ
Those Who Cheat are Punished | ಮೋಸ ಹೋದವರಿಗೂ ಶಿಕ್ಷೆ!
In this episode, Dr. Sandhya S. Pai recites her very famous editorial Priya Odugare EP - 110 - Those Who Cheat are Punished | ಮೋಸ ಹೋದವರಿಗೂ ಶಿಕ್ಷೆ! ಪ್ರಿಯ ಓದುಗರೇ... ಒಮ್ಮೆ ರಾಜನ ಮುಂದೆ ದೂರು ಬಂತು. ವ್ಯಕ್ತಿಯೊಬ್ಬ ತನಗೆ ಮೋಸ ಮಾಡಿದ್ದಾನೆಂದು ಗೃಹಸ್ಥ ದೂರಿದ. ನೋಟು ದ್ವಿಗುಣ ಮಾಡುತ್ತೇನೆಂದು ಹೇಳಿ ನನ್ನ ಸಂಪತ್ತನ್ನೆಲ್ಲ ವಂಚಿಸಿರುವುದಾಗಿ ಹೇಳಿದ. ವಿಚಾರಣೆಗೆ ಕಿವಿಗೊಟ್ಟ ರಾಜ ಆ ವಂಚಕನಿಗೂ, ಗೃಹಸ್ಥನಿಗೂ ಸಮನಾಗಿ ಶಿಕ್ಷೆ ವಿಧಿಸಿದ. ಲಾಲಸೆಗೆ ಬುದ್ಧಿ ಕಲಿಸಿದ ರಾಜನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-04-21
06 min
Sandhyavani | ಸಂಧ್ಯಾವಾಣಿ
A happy mirage | ಸುಖವೆಂಬ ಮರೀಚಿಕೆ
In this episode, Dr. Sandhya S. Pai recites her very famous editorial Priya Odugare EP - 109 - A happy mirage | ಸುಖವೆಂಬ ಮರೀಚಿಕೆ ನಾಲ್ಕು ಮಂದಿ ಸುಖಕ್ಕೆ ಅಗತ್ಯವಾದ ಸಿರಿಯನ್ನು ಅರಸುತ್ತಾ ಹೊರಟಿದ್ದರು. ದಾರಿ ಮಧ್ಯೆ ಸಂತನೊಬ್ಬನ ಬಳಿ ತಮ್ಮ ಅಭಿಲಾಷೆಯನ್ನು ತೋಡಿಕೊಂಡರು. ಆತನ ಸಲಹೆಯಂತೆ ನಾಲ್ವರು ಬೆಟ್ಟದ ಗುಹೆ ತಲುಪಿದಾಗ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-04-19
06 min
Sandhyavani | ಸಂಧ್ಯಾವಾಣಿ
Kisa Gotami and Mustard seeds | ಸಾವಿಲ್ಲದ ಮನೆಯ ಸಾಸಿವೆ
In this episode, Dr. Sandhya S. Pai recites her very famous editorial Priya Odugare EP - 108 - Kisa Gotami and Mustard seeds | ಸಾವಿಲ್ಲದ ಮನೆಯ ಸಾಸಿವೆ ಶ್ರಾವಸ್ತಿಯ ಶ್ರೀಮಂತನ ಮಗಳಾಗಿದ್ದ ಕಿಸಾ ಗೌತಮಿ ತನ್ನ ಕಂದನ ಸಾವಿನಿಂದ ಪರಿತಪಿಸುತ್ತಿದ್ದಳು. ಅಂತೂ ಊರ ಹೊರಗಿದ್ದ ಗೌತಮ ಬುದ್ಧ ತನ್ನ ಮಗುವನ್ನು ಬದುಕಿಸಿಕೊಡಬಹುದು ಎಂದು ಬುದ್ಧನ ಬಳಿ ಬಂದಾಗ ಗೌತಮಿಗೆ ವಾಸ್ತವ ದರ್ಶನ ಮಾಡಿಸಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-04-17
07 min
Sandhyavani | ಸಂಧ್ಯಾವಾಣಿ
The Principle of Tadpoles | ತಕ್ಕಡಿಯ ತಟ್ಟೆಯ ತತ್ವ
In this episode, Dr. Sandhya S. Pai recites her very famous editorial Priya Odugare EP - 107 - The Principle of Tadpoles | ತಕ್ಕಡಿಯ ತಟ್ಟೆಯ ತತ್ವ ಒಂದಾನೊಂದು ಕಾಲದಲ್ಲಿ ಒಬ್ಬ ವ್ಯಕ್ತಿಗೆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಬಯಕೆ ಮೂಡಿತ್ತು. ಅದರಂತೆ ಧ್ಯಾನದಲ್ಲಿ ಮಗ್ನನಾದ. ದಿನ ಕಳೆದಂತೆ ಇವನಲ್ಲಿ ಅಹಂಕಾರವೂ ಬೆಳೆಯಿತು. ಒಂದು ದಿನ ಜೋಡಿ ಹಕ್ಕಿ ಇವನ ಜಡೆಕಟ್ಟಿದ ತಲೆಕೂದಲ ಮೇಲೆ ಗೂಡುಕಟ್ಟಿದ ಮೇಲೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-04-17
06 min
Sandhyavani | ಸಂಧ್ಯಾವಾಣಿ
Sita at Ashokavana | ಅಶೋಕವನದಲ್ಲಿ ಸೀತೆ
In this episode, Dr. Sandhya S. Pai recites her very famous editorial Manojna Ramayana S1E34 - Sita at Ashokavana | ಅಶೋಕವನದಲ್ಲಿ ಸೀತೆ ಹನುಮಂತ ಸೀತೆಯನ್ನು ಹುಡುಕುತ್ತಾ ಲಂಕೆ ಪ್ರವೇಶಿಸಿದ ಮೇಲೆ ಅಶೋಕವನದಲ್ಲಿ ಸೀತೆ ಇರುವುದನ್ನು ಪತ್ತೆ ಹಚ್ಚಿದ್ದ. ಆಗ ರಾವಣ ಅಲ್ಲಿಗೆ ಆಗಮಿಸಿ ಸೀತೆಯ ಮನವೊಲಿಸಲು ಯತ್ನಿಸಿ ಮರಳಿದ್ದ. ಬಳಿಕ ಹನುಮಂತ ಮತ್ತು ಸೀತೆಯ ನಡುವೆ ನಡೆದ ಸಂಭಾಷಣೆಯ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-04-16
09 min
Sandhyavani | ಸಂಧ್ಯಾವಾಣಿ
The way to release | ಬಿಡುಗಡೆಯ ದಾರಿ
In this episode, Dr. Sandhya S. Pai recites her very famous editorial Priya Odugare EP - 106 - The way to release | ಬಿಡುಗಡೆಯ ದಾರಿ ಕಳ್ಳನೊಬ್ಬ ದಟ್ಟ ಅಡವಿ ಮೂಲಕ ಸಾಗುತ್ತಿದ್ದ ಪ್ರಯಾಣಿಕರನ್ನು ದೋಚಿ ಹಣ ಸಂಗ್ರಹಿಸುತ್ತಿದ್ದ. ಒಂದು ದಿನ ಆ ಹಾದಿಯಲ್ಲಿ ಸಾಧು ಸಂತರ ಗುಂಪೊಂದು ಬಂದಿತ್ತು. ನಂತರ ಸಾಧುಗಳ ರೀತಿ ವೇಷ ಧರಿಸಿದ ಕಳ್ಳನ ಬದುಕಿನ ಮೇಲಾದ ಪರಿಣಾಮ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-04-12
06 min
Sandhyavani | ಸಂಧ್ಯಾವಾಣಿ
Life is all but 3 puzzles | 3 ಒಗಟಲ್ಲಿ ಈ ಬಾಳ ನಂಟು
In this episode, Dr. Sandhya S. Pai recites her very famous editorial Priya Odugare EP - 105 - Life is all but 3 puzzles | 3 ಒಗಟಲ್ಲಿ ಈ ಬಾಳ ನಂಟು 3 ಒಗಟಲ್ಲಿ ಈ ಬಾಳ ನಂಟು- S1E105 ಪ್ರಿಯ ಓದುಗರೇ "ಅಮ್ಮಾ... ನಾನು ನಿನ್ನ ಪ್ರೀತಿಸ್ತೀನಿ"- ಒಂದೇ ವಾಕ್ಯದಿಂದ ತಾಯಿಯ ಮನ ತಂಪಾಗುತ್ತೆ. ಒಂದು ಪ್ರೀತಿಯ ನೋಟ ಸಂಗಾತಿಗೆ ಬೆಟ್ಟದಷ್ಟು ಖುಷಿ ನೀಡುತ್ತೆ. ಒಂದೇ ಒಂದು ಆತ್ಮೀಯ ನಗು ಈ ಕ್ಷಣವನ್ನು ಚಿನ್ನವಾಗಿಸುತ್ತೆ... ಬದುಕಿನ ಅತ್ಯಂತ ಪ್ರಮುಖ ಸಮಯ, ಪ್ರಮುಖ ವ್ಯಕ್ತಿ, ಪ್ರಮುಖ ಕರ್ತವ್ಯದ ಒಗಟು ಬಿಡಿಸುವ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-04-10
06 min
Sandhyavani | ಸಂಧ್ಯಾವಾಣಿ
Hanuman enters Lanka | ಲಂಕೆ ಪ್ರವೇಶಿಸಿದ ಹನುಮಂತ
In this episode, Dr. Sandhya S. Pai recites her very famous editorial Manojna Ramayana S1 E33 - Hanuman enters Lanka | ಲಂಕೆ ಪ್ರವೇಶಿಸಿದ ಹನುಮಂತ ಸೀತಾ ಮಾತೆಯನ್ನು ಅರಸುತ್ತಾ ಹನುಮಂತ ಲಂಕೆಯನ್ನು ಪ್ರವೇಶಿಸಿದ್ದ. ನಂತರ ಆತನಿಗೆ ಲಂಕಾದ ಹೆಬ್ಬಾಗಿಲಿನಲ್ಲಿ ಲಂಕಿಣಿ ಮುಖಾಮುಖಿಯಾಗುತ್ತಾಳೆ. ಆಕೆಯ ಸಲಹೆಯಂತೆ ಅರಮನೆ ಆವರಣ ಪ್ರವೇಶಿಸಿದ ಹನುಮ ಸೀತೆಯನ್ನು ಹೇಗೆ ಪತ್ತೆ ಹಚ್ಚಿದ ಎಂಬ ಕಥೆಯನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿ ಕೇಳಿ,
2021-04-09
12 min
Sandhyavani | ಸಂಧ್ಯಾವಾಣಿ
Peace- the antithesis of Love | ಶಾಂತಿ- ಪ್ರೇಮದ ವಿರಾಟರೂಪ
In this episode, Dr. Sandhya S. Pai recites her very famous editorial Priya Odugare ( EP | 104 ) - Peace- the antithesis of Love | ಶಾಂತಿ- ಪ್ರೇಮದ ವಿರಾಟರೂಪ ಪ್ರಿಯಓದುಗರೇ... ಪತ್ನಿಪೀಡಕ ಗಂಡ. ಪ್ರತಿನಿತ್ಯ ಪತ್ನಿ ಮೇಲೆ ಕೈ ಮಾಡುತ್ತಿದ್ದ. ಏತನ್ಮಧ್ಯೆ ಪ್ರವಚನಕಾರನ ಮಾತೊಂದು ಆಕೆಯ ಕಿವಿಗೆ ಬಿತ್ತು. ಗಂಡ ಎಷ್ಟು ಹಿಂಸಿಸಿದರೂ ಆತನನ್ನು ಕ್ಷಮಿಸತೊಡಗಿದಳು. ಅವನ ಮನಸ್ಸಿಗೆ ಶಾಂತಿ ಸಿಗಲೆಂದು ದೇವರನ್ನು ಪ್ರಾರ್ಥಿಸತೊಡಗಿದಳು. ಕಾಲಕ್ರಮೇಣ ಗಂಡ ಬದಲಾದ. ಶಾಂತಿ- ಪ್ರೇಮದ ವಿರಾಟ ರೂಪ ದರ್ಶಿಸುವ ಚೆಂದದ ಕಥೆಯನ್ನುಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-04-07
06 min
Sandhyavani | ಸಂಧ್ಯಾವಾಣಿ
A success race | ಒಂದು ಯಶಸ್ಸಿನ ಓಟ
In this episode, Dr. Sandhya S. Pai recites her very famous editorial Priya Odugare ( EP | 103 ) - A success race | ಒಂದು ಯಶಸ್ಸಿನ ಓಟ ಪ್ರಿಯ ಓದುಗರೇ... ಎಲ್ಲಿಯವರೆಗೆ ನಮ್ಮ ಹೃದಯದಲ್ಲಿ ಅಚಲ ನಂಬಿಕೆ, ಧೈರ್ಯ ತುಂಬಿರುತ್ತದೋ ಅಲ್ಲಿಯತನಕ ಯಾವುದೇ ಹೊರಗಿನ ಸವಾಲು ನಮ್ಮನ್ನು ಅಲುಗಾಡಿಸದು. ಬೆಕ್ಕಿನ ಬಗ್ಗೆ ದಿಗಿಲಿದ್ದ ಇಲಿ ಸಿದ್ಧಪುರುಷರತ್ತ ಹೋಗುತ್ತೆ. ವರ ಪಡೆದು ಹುಲಿಯಾಗುತ್ತೆ. ಆದರೂ ಹೃದಯದಲ್ಲಿ ಇದ್ದಿದ್ದು ಮಾತ್ರ ಇಲಿಯ ಭಯ! ಯಶಸ್ಸಿನ ಹಿಂದೋಡುವ ನಮ್ಮೆಲ್ಲರ ಸತ್ಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-04-05
06 min
Sandhyavani | ಸಂಧ್ಯಾವಾಣಿ
Eagle- There are foxes, beware! | ಹದ್ದು- ನರಿಗಳಿವೆ, ಹುಷಾರು!
In this episode, Dr. Sandhya S. Pai recites her very famous editorial Priya Odugare ( EP | 102 ) - Eagle- There are foxes, beware! | ಹದ್ದು- ನರಿಗಳಿವೆ, ಹುಷಾರು! ಸ್ವಾರ್ಥ ಸಾಧನೆಯನ್ನು ಕರುಣೆಯ ಮಸುಕಿನಲ್ಲಿಟ್ಟು ಸಂತರಂತೆ ನಟಿಸಿದ ಹದ್ದು- ನರಿಗಳ ಕಥೆ ಇದು. ಅಂದೆಂದೋ ಭೀಷ್ಮರು ಹೇಳಿದ ಪ್ರಸಂಗ, ಈ ಕಾಲಕ್ಕೆ ತೀರಾ ಪ್ರಸ್ತುತ. ಚುನಾವಣೆ ಹೊತ್ತಿನಲ್ಲಿ ಪ್ರಕಟಗೊಳ್ಳುವ ಮುಖವಾಡಗಳು ಇದಕ್ಕೆ ಹೊರತಲ್ಲ ಎಂಬ ಸತ್ಯ ತೆರೆದಿಡುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-04-03
06 min
Sandhyavani | ಸಂಧ್ಯಾವಾಣಿ
ಅಧ್ಯಾಯ 32 : ಲಂಕೆಯತ್ತ ಹಾರಿದ ಹನುಮಂತ | Hanuman flies to Lanka
In this episode, Dr. Sandhya S. Pai recites the story of ಅಧ್ಯಾಯ 32 : ಲಂಕೆಯತ್ತ ಹಾರಿದ ಹನುಮಂತ | Hanuman flies to Lanka ಶ್ರೀರಾಮನ ಕಾರ್ಯಕ್ಕಾಗಿ ಸಾಗರೋಲ್ಲಂಘನೆ ಮಾಡಲು ತನಗೆ ಎಲ್ಲಾ ರೀತಿಯಿಂದಲೂ ಅನುಕೂಲ ಕಲ್ಪಿಸಿ ಎಂದು ಹನುಮಂತ ವಿನಮ್ರನಾಗಿ ಪ್ರಕೃತಿಯ ಆತ್ಮಗಳಲ್ಲಿ ಬೇಡಿಕೊಂಡಿದ್ದ. ಮಹೇಂದ್ರ ಪರ್ವತದಿಂದ ಲಂಕೆಗೆ ಹಾರಿದ ಹನುಮನಿಗೆ ಎದುರಾದ ಸಂಕಷ್ಟಗಳೇನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿ ಕೇಳಿ,
2021-04-02
12 min
Sandhyavani | ಸಂಧ್ಯಾವಾಣಿ
ದೇವವ್ರತನ ತ್ಯಾಗ | The Sacrifice of God
In this episode, Dr. Sandhya S. Pai recites her very famous editorial Priya Odugare ( EP | 101 ) - ದೇವವ್ರತನ ತ್ಯಾಗ | The Sacrifice of God ಶಂತನು ಹಾಗೂ ಗಂಗೆಯ ಪುತ್ರ ದೇವವ್ರತ. ರಾಜ ಶಂತನು ದೇವವ್ರತನನ್ನು ಹಸ್ತಿನಾವತಿಯ ಉತ್ತರಾಧಿಕಾರಿ ಎಂದು ಘೋಷಿಸುತ್ತಾನೆ. ಆದರೆ ಶಂತನು ಗಂಗೆಯ ಮೋಹಪಾಶದಲ್ಲಿ ಸಿಲುಕಿಬಿಟ್ಟಿದ್ದ. ತಂದೆಯ ಇಚ್ಛೆ ನೆರವೇರಿಸಲು ದೇವವ್ರತ ಕೈಗೊಂಡ ಪ್ರತಿಜ್ಞೆ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-03-31
06 min
Sandhyavani | ಸಂಧ್ಯಾವಾಣಿ
We are a living ship | ಬದುಕೆಂಬ ನಾವೆ
In this episode, Dr. Sandhya S. Pai recites her very famous editorial Priya Odugare ( EP | 100 ) - We are a living ship | ಬದುಕೆಂಬ ನಾವೆ ಆಳ ಸಮುದ್ರದ ಮಧ್ಯೆದಲ್ಲಿ ಹಡಗೊಂದು ಬಿರುಗಾಳಿಗೆ ಸಿಲುಕಿತ್ತು. ಅದರಲ್ಲಿ ಶ್ರೀಮಂತರು, ರಾಜಕಾರಣಿಗಳು ಪ್ರಯಾಣಿಸುತ್ತಿದ್ದರು. ಬಿರುಗಾಳಿಗೆ ಸಿಲುಕಿ ಸಾವು ಬದುಕಿನ ನಡುವೆ ಇದ್ದ ಪ್ರಯಾಣಿಕರಿಗೆ ಹಡಗಿನ ಮೂಲೆಯಲ್ಲಿ ಕುಳಿತಿದ್ದ ಸನ್ಯಾಸಿ ಹೇಳಿದ ಬದುಕಿನ ಪಾಠ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-03-29
06 min
Sandhyavani | ಸಂಧ್ಯಾವಾಣಿ
The Angry demon | ಕೋಪಿಷ್ಠ ಭೂತ
In this episode, Dr. Sandhya S. Pai recites her very famous editorial Priya Odugare ( EP| 99 ) - The Angry demon | ಕೋಪಿಷ್ಠ ಭೂತ ಒಂದು ದಿನ ರಾಜನ ಅನುಪಸ್ಥಿತಿಯಲ್ಲಿ ಒಂದು ಭೂತ ಅರಮನೆಯನ್ನು ಪ್ರವೇಶಿಸಿತ್ತು. ಇಂತಹ ಕೋಪಿಷ್ಠ ಭೂತವನ್ನು ಜನರು ಎಂದೂ ನೋಡಿರಲಿಲ್ಲ. ಸಿಂಹಾಸನದ ಮೇಲೆ ಕುಳಿತ ಭೂತವನ್ನು ಹೊರಹಾಕಲು ಹೋದಾಗ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-03-27
06 min
Sandhyavani | ಸಂಧ್ಯಾವಾಣಿ
ಅಧ್ಯಾಯ 31 : ಸೀತೆ ಬಗ್ಗೆ ಸಂಪಾತಿ ಸುಳಿವು | Sampathi hints about Sita
In this episode, Dr. Sandhya S. Pai recites the story of ಅಧ್ಯಾಯ 33 : ಸೀತೆ ಬಗ್ಗೆ ಸಂಪಾತಿ ಸುಳಿವು | Sampathi hints about Sita ಸೀತೆಯ ಶೋಧಕ್ಕಾಗಿ ಸುಗ್ರೀವ ವಿಧಿಸಿದ್ದ ಗಡುವು ಮುಗಿಯುತ್ತಾ ಬಂದಿತ್ತು. ಏತನ್ಮಧ್ಯೆ ಸೀತೆಯನ್ನು ಆಕಾಶ ಮಾರ್ಗವಾಗಿ ಅಪಹರಿಸಿಕೊಂಡು ಹೋದ ವಿಷಯವನ್ನು ಜಟಾಯು ಅಣ್ಣ ಸಂಪಾತಿ ತಿಳಿಸುತ್ತಾನೆ. ಮುಂದೆ ಸಂಪಾತಿ ಹನುಮನಿಗೆ ಸೀತೆ ಕುರಿತು ನೀಡಿದ ಸುಳಿವು ಏನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....
2021-03-26
11 min
Sandhyavani | ಸಂಧ್ಯಾವಾಣಿ
ಭಿಕ್ಷುಕನಾದ ರಾಜಕುಮಾರ | The prince became beggar
In this episode, Dr. Sandhya S. Pai recites her very famous editorial Priya Odugare - ಭಿಕ್ಷುಕನಾದ ರಾಜಕುಮಾರ | The Prince became beggar| S1 E98 ಒಂದು ದಿನ ರಾಜಕುಟುಂಬ. ನೆರೆಯ ರಾಜ್ಯಕ್ಕೆ ನದಿಯ ಮೂಲಕ ನಾವೆಯಲ್ಲಿ ಪ್ರಯಾಣಿಸುತ್ತಿದ್ದಾಗ ಅಕಾಲಿಕ ಪ್ರವಾಹಕ್ಕೆ ಸಿಲುಕಿ ನೀರುಪಾಲಾಗಿದ್ದರು. ಘಟನೆಯಲ್ಲಿ ರಾಜ ರಾಣಿಯ ಶವ ಸಿಕ್ಕಿತ್ತು. ಆದರೆ ರಾಜಕುಮಾರ ನಾಪತ್ತೆಯಾಗಿದ್ದು ಮುಂದೇನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-03-24
06 min
Sandhyavani | ಸಂಧ್ಯಾವಾಣಿ
Akbar and the woman | ಅಕ್ಬರ್ ಮತ್ತು ಮಹಿಳೆ
In this episode, Dr. Sandhya S. Pai recites her very famous editorial Priya Odugare - Akbar and the woman | ಅಕ್ಬರ್ ಮತ್ತು ಮಹಿಳೆ | S1 E97 ಕಾಡಿಗೆ ಹೋಗಿದ್ದ ಗಂಡನನ್ನು ಹುಡುಕುತ್ತಾ ಕಾಡಿನತ್ತ ಪತ್ನಿ ಓಡುತ್ತಿದ್ದಾಗ ಪ್ರಾರ್ಥನೆ ಸಲ್ಲಿಸುತ್ತಿದ್ದ ಬಾದಷಹಾನಿಗೆ ಡಿಕ್ಕಿ ಹೊಡೆದು ಬಿದ್ದು ಬಿಟ್ಟಿದ್ದಳು. ಆಕೆ ವಾಪಸ್ ಬಂದಾಗ ಅಕ್ಬರನ ಕೋಪ ತಣ್ಣಗಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ,
2021-03-22
06 min
Sandhyavani | ಸಂಧ್ಯಾವಾಣಿ
Untouchability and Buddha | ಅಸ್ಪೃಶ್ಯತೆ ಮತ್ತು ಬುದ್ಧ | S1 E96
In this episode, Dr. Sandhya S. Pai recites her very famous editorial Priya Odugare - ಅಸ್ಪೃಶ್ಯತೆ ಮತ್ತು ಬುದ್ಧ | Untouchability and Buddha | S1 E96 ಪ್ರಿಯ ಓದುಗರೇ ಗೌತಮ ಬುದ್ಧ ನಗರಕ್ಕೆ ಬರುವ ಸುದ್ದಿ ತಿಳಿದು ಆತ ಬರಲಿರುವ ಹಾದಿಯನ್ನು ಶುಚಿಗೊಳಿಸುವ ವ್ಯಕ್ತಿಗೆ ಎಲ್ಲಿಲ್ಲದ ಸಂಭ್ರಮ. ತಾನು ಮನಸ್ಸಿನಲ್ಲಿ ಆರಾಧಿಸುತ್ತಿದ್ದ ಭಗವಂತ ಬರುತ್ತಿದ್ದು, ಆತನನ್ನು ನೋಡಲು ಕಾತುರನಾಗಿದ್ದ. ಆದರೆ ಆತನ ಆಸೆ ಈಡೇರಿತೇ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-03-20
05 min
Sandhyavani | ಸಂಧ್ಯಾವಾಣಿ
ಅಧ್ಯಾಯ 30 : ಸೀತೆಗಾಗಿ ಶೋಧ | The quest for Sita
In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 30 : ಸೀತೆಗಾಗಿ ಶೋಧ | The quest for Sita ಹದಿನೈದು ದಿನದೊಳಗೆ ಸೀತಾ ಮಾತೆಯನ್ನು ಹುಡುಕುವ ಕಾರ್ಯದ ರೂಪರೇಶೆ ಸಿದ್ಧವಾಗಬೇಕೆಂದು ಹನುಮಂತ ಸುಗ್ರೀವನಿಗೆ ತಿಳಿಸಿದ್ದ. ದೀರ್ಘ ಕಾಲ ಮಂಕು ಕವಿದು ಕುಳಿತಿದ್ದ ಸುಗ್ರೀವ ಕೂಡಲೇ ಕಾರ್ಯೋನ್ಮುಖನಾದಾಗ ಆತ ವಾನರ ಸೇನೆಯನ್ನು ಹೇಗೆ ಸಜ್ಜುಗೊಳಿಸಿದ ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....
2021-03-19
11 min
Sandhyavani | ಸಂಧ್ಯಾವಾಣಿ
Rama went there!| ರಾಮನು ಅಲ್ಲಿಗೆ ಹೋದನು!
In this episode, Dr. Sandhya S. Pai recites her very famous editorial Priya Odugare EP - 95 - Rama went there!| ರಾಮನು ಅಲ್ಲಿಗೆ ಹೋದನು! ಪ್ರಿಯ ಓದುಗರೇ ರಾಮಾಯಣವನ್ನು ಹಾಡಿ, ಕುಣಿದು, ಆರಾಧಿಸುವ ರಾಷ್ಟ್ರ ಅದು. ಶೇ.95 ಬೌದ್ಧರಿರುವ ನಾಡೊಂದು ರಾಮನನ್ನು ತನ್ನವನನ್ನಾಗಿ ಸ್ವೀಕರಿಸಿ, ರಾಮಾಯಣವನ್ನು ಜೀವಂತವಾಗಿಟ್ಟಿದೆ. ನಮ್ಮ ಅಯೋಧ್ಯೆಯಂತೆ, ಅಲ್ಲೂ ಒಂದು ಅಯೋಧ್ಯೆ. ಮಾಗಿದ ಮತ್ತು ಅಪಕ್ವ ಮನಸ್ಸಿನ ವ್ಯತ್ಯಾಸ ತಿಳಿಸುತ್ತಾ, ರಾಮಭಕ್ತಿಯ ಇನ್ನೊಂದು ನೆಲೆ ದರ್ಶಿಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-03-17
06 min
Sandhyavani | ಸಂಧ್ಯಾವಾಣಿ
ಎಲ್ಲಿರುವಳು ಸಿರಿದೇವಿ? | Where is the abode of Siri Devi?
In this episode, Dr. Sandhya S. Pai recites her very famous editorial Priya Odugare EP - 94 - ಎಲ್ಲಿರುವಳು ಸಿರಿದೇವಿ? | Where is the abode of Siri Devi? ಪ್ರಿಯ ಓದುಗರೇ ಒಬ್ಬನಿಗೆ ಸಕಲೈಶ್ವರ್ಯದ ಬಯಕೆ ಹುಟ್ಟಿತು. ಲಕ್ಷ್ಮಿಯ ಆರಾಧಿಸಿದರೆ ಐಶ್ವರ್ಯ ಪ್ರಾಪ್ತಿಯಾಗುತ್ತೆ ಎಂದು ತಿಳಿದು ಹಗಲುರಾತ್ರಿ ದೇವಿ ಜಪಿಸಿದ. ಮೊದಮೊದಲು ಅಷ್ಟೇನೂ ಫಲ ಸಿಗಲಿಲ್ಲ. ಕೆಲಕಾಲ ಕಳೆಯುತ್ತಿದ್ದಂತೆ ಸಂತೃಪ್ತ, ಘನತೆಯ ಬದುಕು ಅವನದ್ದಾಯಿತು. ಲಕ್ಷ್ಮಿ ಪ್ರತ್ಯಕ್ಷಳಾದ ಪ್ರಸಂಗದೊಂದಿಗೆ ಬಾಳಿನ ಮೂಲಧರ್ಮದ ಸಾರ ತೆರೆದಿಡುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-03-13
06 min
Sandhyavani | ಸಂಧ್ಯಾವಾಣಿ
ಅಧ್ಯಾಯ 29 : Rama kills Vali | ವಾಲಿ ವಧೆ
In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 29 : Rama kills Vali | ವಾಲಿ ವಧೆ ವಾಲಿಗೆ ತಂದೆ ಮಹೇಂದ್ರ ಒಂದು ಸುವರ್ಣ ಹಾರ ನೀಡಿದ್ದ. ಇದನ್ನು ಧರಿಸಿದಾಗ ವಾಲಿಗೆ ಎದುರಾಳಿಯ ಅರ್ಧ ಶಕ್ತಿ ಪ್ರಾಪ್ತವಾಗುತ್ತಿತ್ತು. ಮಹಾ ಪರಾಕ್ರಮಿ ವಾಲಿ, ಸುಗ್ರೀವನ ನಡುವೆ ನಡೆದ ಕಾಳಗದಲ್ಲಿ ವಾಲಿ ಹತನಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....
2021-03-12
10 min
Sandhyavani | ಸಂಧ್ಯಾವಾಣಿ
Karma will get you back eventually! | ಕರ್ಮಫಲಗಳು ಕಟ್ಟಿಟ್ಟಬುತ್ತಿ- PRIYA ODUGARE- S1 E93
In this episode, Dr. Sandhya S. Pai recites her very famous editorial Priya Odugare - Karma will get you back eventually! | ಕರ್ಮಫಲಗಳು ಕಟ್ಟಿಟ್ಟಬುತ್ತಿ- PRIYA ODUGARE- S1E93 ಎರಡು ದೇಹ, ಒಂದೇ ಆತ್ಮವೆಂಬ ಗೆಳೆಯರು. ದೇಹಾಂತ್ಯವಾಗಿ ಒಬ್ಬ ಸ್ವರ್ಗಕ್ಕೆ ಹೋಗಿ ಕಿನ್ನರನಾದ. ಇನ್ನೊಬ್ಬ ಭೂತಲದಲ್ಲಿ ಅಮೇಧ್ಯದ ರಾಶಿಯಲ್ಲಿ ಹುಳುವಾದ. ಕಿನ್ನರನಿಗೆ ಪೂರ್ವಜನ್ಮದ ಗೆಳೆಯನನ್ನು ಬಿಟ್ಟಿರಲಾಗಲಿಲ್ಲ. ಎಲ್ಲೆಲ್ಲೂ ಹುಡುಕಿದ. ಕೊನೆಗೂ ಹುಳುವಾಗಿದ್ದ ಸ್ನೇಹಿತನ ಹುಡುಕಿ, ಬಲವಂತವಾಗಿ ಸ್ವರ್ಗಕ್ಕೆ ಕರೆದೊಯ್ದ. ಅಲ್ಲಿ ಆ ಹುಳು ಮಾಡಿದ್ದೇನು? ಕರ್ಮಫಲಗಳ ಕುರಿತ ಕಣ್ತೆರೆಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಆಲಿಸಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕೇಳಿ,
2021-03-10
06 min
Sandhyavani | ಸಂಧ್ಯಾವಾಣಿ
S1 E92 - ಮಾತೆಯದ್ದು ಬರೀ ನಗುವಲ್ಲ... | It wasn't just a laugh
In this episode, Dr. Sandhya S. Pai recites her very famous editorial Priya Odugare - It wasn't just a laugh | ಮಾತೆಯದ್ದು ಬರೀ ನಗುವಲ್ಲ... | S1E92 ಧರ್ಮಪ್ರಚಾರಕ್ಕಾಗಿ ಸ್ವಾಮಿ ವಿವೇಕಾನಂದರು ಅಮೆರಿಕ ತೆರಳಬೇಕಾದ ಸಂದರ್ಭ. ಗುರುಪತ್ನಿ ಶಾರದಾದೇವಿಯವರ ಅನುಮೋತಿ ಕೋರಲು ಮನೆಗೆ ಹೋಗಿದ್ರು. ಅಡುಗೆಯಲ್ಲಿ ನಿರತರಾಗಿದ್ದರು, ಮಾತೆ. ವಿವೇಕಾನಂದರು ಹೇಳಿದ್ದಕ್ಕೆಲ್ಲ ಕಿವಿಯಾದ ಮಾತೆ ಪಕ್ಕದಲ್ಲೇ ಇದ್ದ ಚಾಕು ಕೊಡುವಂತೆ ಕೇಳಿದರು. ಇವರು ಚಾಕು ಕೈಗಿಟ್ಟರು. ನಸುನಕ್ಕ ಮಾತೆ, ಅಮೆರಿಕಕ್ಕೆ ತೆರಳಲು ಅನುಮತಿಸಿದರು. ಮಾತೆ ಅಂದು ಶಿಷ್ಯನಲ್ಲಿ ಕಂಡಿದ್ದೇನು? ಈ ಕೌತುಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-03-09
05 min
Sandhyavani | ಸಂಧ್ಯಾವಾಣಿ
The defeat of Jagadekavir | ಜಗದೇಕವೀರನ ಸೋಲು
In this episode, Dr. Sandhya S. Pai recites her very famous editorial Priya Odugare - The defeat of Jagadekavir | ಜಗದೇಕವೀರನ ಸೋಲು ಪ್ರಿಯ ಓದುಗರೇ ಭಾರತೀಯರಿಗೆ ಪಡೆದು ಗೊತ್ತೇ ವಿನಾಃ ಬೇಡಿ ಗೊತ್ತಿಲ್ಲ. ಭಾರತದಿಂದ ಗ್ರೀಸ್ ಗೆ ವೇದಗಳನ್ನು ಬಲವಂತವಾಗಿ ಹೊತ್ತೊಯ್ಯುವ ಛಲದಲ್ಲಿದ್ದ ಅಲೆಗ್ಸಾಂಡರ್ ಗೆ ಒಬ್ಬ ವೃದ್ಧ ಕಲಿಸಿದ ಪಾಠ ಒಂದು ರೋಚಕಗಾಥೆ. ಜಗತ್ತೆಲ್ಲ ಗೆದ್ದ ಚಕ್ರವರ್ತಿಯನ್ನು ಜ್ಞಾನದ ಅಸ್ತ್ರದಿಂದ ಮಣಿಸಿದ ಜಾಣನ ಪ್ರಸಂಗವನ್ನುಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-03-06
05 min
Sandhyavani | ಸಂಧ್ಯಾವಾಣಿ
ಅಧ್ಯಾಯ 28 : When Sri Ram and Hanuman met | ಶ್ರೀರಾಮ-ಹನುಮಂತ ಭೇಟಿ
In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 28 : When Sri Ram and Hanuman met | ಶ್ರೀರಾಮ-ಹನುಮಂತ ಭೇಟಿ ವಾಯುಪುತ್ರ ಬ್ರಾಹ್ಮಣ ವೇಷ ಧರಿಸಿ ರಾಮ, ಲಕ್ಷ್ಮಣರನ್ನು ಭೇಟಿ ಮಾಡಿದ್ದ. ಕುಶಲೋಪರಿ ನಂತರ ಹನುಮಂತ ತನ್ನ ಪರಿಚಯ ಹೇಳಿ ನಿಜರೂಪ ತಳೆದಿದ್ದ. ರಾಮ, ಲಕ್ಷ್ಮಣರನ್ನು ಸುಗ್ರೀವನ ಬಳಿ ಕರೆದೊಯ್ದ ನಂತರ ಮುಂದೇನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....
2021-03-05
10 min
Sandhyavani | ಸಂಧ್ಯಾವಾಣಿ
ಎಲ್ಲರಲ್ಲೂ ನಿನ್ನನ್ನೇ ಕಾಣು | See yourself in everyone
In this episode, Dr. Sandhya S. Pai recites her very famous editorial Priya Odugare - ಎಲ್ಲರಲ್ಲೂ ನಿನ್ನನ್ನೇ ಕಾಣು | See yourself in everyone ಪ್ರಿಯ ಓದುಗರೇ "ಸಕಲ ಚರಾಚರ ಜೀವಿಗಳಲ್ಲೂ ನಿನ್ನನ್ನೇ ಕಾಣು" ಎಂಬ ಮಾತುಂಟು. ಯಾವುದರಲ್ಲಿ ನಿಮಗೆ ನೋವಾಗುತ್ತೋ, ಅದನ್ನು ಪರರಿಗೆ ಮಾಡಬೇಡಿ- ಇದೇ ಬದುಕಿನ ಮೂಲಧರ್ಮ. ಹಸಿದ ನಾಯಿಯಾಗಿ, ಭಿಕ್ಷಾಪಾತ್ರೆ ಹಿಡಿದ ಕುಷ್ಠರೋಗಿಯಾಗಿ ಬಂದ ಭಗವಂತನಿಗೆ ಭಕ್ತ ಹೇಳಿದ್ದೇನು? ಮಾಡಿದ್ದೇನು? ನಮ್ಮ ಸುತ್ತಲಿನ ದೇವರ ನಿತ್ಯ ಅವತಾರಗಳಿಗೆ ದುರ್ಬೀನು ಹಿಡಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-03-03
06 min
Sandhyavani | ಸಂಧ್ಯಾವಾಣಿ
ಚಿಟ್ಟೆಯಾದ ಕಂಬಳಿಹುಳ | When the worm morphs into a butterfly
In this episode, Dr. Sandhya S. Pai recites her very famous editorial Priya Odugare EP - 89 - ಚಿಟ್ಟೆಯಾದ ಕಂಬಳಿಹುಳ | When the worm morphs into a butterfly ಪ್ರಿಯ ಓದುಗರೇ ಒಮ್ಮೆ ನಾರದರು ಸಂಚರಿಸುತ್ತಿದ್ದ ವೇಳೆ ಕ್ರೂರ ಬೇಡನನ್ನು ಕಂಡರಂತೆ. ಬೇಡ ಚರ್ಮಕ್ಕಾಗಿ ಮೃಗಗಳನ್ನು ಕೊಲ್ಲುತ್ತಿದ್ದ. ಅವು ಜೀವಂತವಾಗಿರುವಾಗಲೇ ಚರ್ಮ ಸುಲಿಯುತ್ತಿದ್ದ. ನಂತರ ನಾರದರ ಮಾತು ಬೇಡನ ಮೇಲೆ ಹೇಗೆ ಪರಿಣಾಮ ಬೀರಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.
2021-03-02
05 min
Sandhyavani | ಸಂಧ್ಯಾವಾಣಿ
ದೇವನೊಬ್ಬ ನಾಮ ಹಲವು | Many gods, one name
In this episode, Dr. Sandhya S. Pai recites her very famous editorial Priya Odugare EP - 88 - ದೇವನೊಬ್ಬ ನಾಮ ಹಲವು | Many gods, one name ಪ್ರಿಯ ಓದುಗರೇ ಒಬ್ಬ ಪರ್ಷಿಯನ್, ಒಬ್ಬ ತುರ್ಕಿಸ್ತಾನ್, ಅರಬ್ಬಿ ಹಾಗೂ ಗ್ರೀಕ್ ದೇಶದ ನಾಲ್ವರು ಒಟ್ಟಿಗೆ ಪ್ರಯಾಣಿಸುತ್ತಿದ್ದರು. ಅರಲ್ಲಿದ್ದ ಎಲ್ಲಾ ಹಣ ಖರ್ಚಾಗಿ, ಒಂದು ನಾಣ್ಯ ಮಾತ್ರ ಉಳಿದಿತ್ತು. ಅವರೆಲ್ಲಾ ಒಂದು ಹಣ್ಣಿನ ಅಂಗಡಿಗೆ ಬಂದಾಗ ಅಲ್ಲಿ ನಡೆದಿದ್ದೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-02-28
05 min
Sandhyavani | ಸಂಧ್ಯಾವಾಣಿ
ಅಧ್ಯಾಯ 27 : ಶಬರಿ ಮೋಕ್ಷ | Shabari Salvation
In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 27 : ಶಬರಿ ಮೋಕ್ಷ | Shabari Salvation ಮತಂಗ ಋಷಿಗಳು ಶಿಷ್ಯೆ ಶಬರಿಯನ್ನು ಕರೆದು, ನೀನು ಈ ಆಶ್ರಮದಲ್ಲಿ ವಾಸವಾಗಿರು ಭವಿಷ್ಯದಲ್ಲಿ ಶ್ರೀರಾಮನ ಆಗಮನವಾಗಲಿದೆ. ಆತನ ದರ್ಶನದಿಂದ ಮೋಕ್ಷ ಪ್ರಾಪ್ತಿಯಾಗಲಿದೆ ಎಂದು ತಿಳಿಸಿ ದೇಹತ್ಯಾಗ ಮಾಡಿದ್ದರು. ಅದರಂತೆ ರಾಮನ ಭೇಟಿಯಿಂದ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....
2021-02-26
11 min
Sandhyavani | ಸಂಧ್ಯಾವಾಣಿ
ಜೀವನ ಸಾರ | The essence of life
In this episode, Dr. Sandhya S. Pai recites her very famous editorial Priya Odugare EP - 87 - ಜೀವನ ಸಾರ | The essence of life ಪ್ರಿಯ ಓದುಗರೇ ಅಸಹನೀಯ ಕಷ್ಟ, ಅನಾರೋಗ್ಯಗಳು ಮನುಷ್ಯರನ್ನು ಕಾಡುತ್ತದೆ. ಹಲವರು ಸಮಚಿತ್ತದಿಂದ ಸ್ವೀಕರಿಸುತ್ತಾರೆ, ಕೆಲವರು ಬದುಕನ್ನು ನರಕವಾಗಿರಿಸುತ್ತಾರೆ. ಸುಖ ದುಃಖ ನಾವು ಬದುಕಿಗೆ ನೀಡುವ ಬಾಡಿಗೆ ಎಂಬ ಜೀವನ ಪಾಠ ಸಾರುವ ಸೂಫಿ ಸಂತ ಹಸನರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-02-24
06 min
Sandhyavani | ಸಂಧ್ಯಾವಾಣಿ
ಮರದ ಕೊನೆಯ ಆಸೆ | The last wish of the tree
In this episode, Dr. Sandhya S. Pai recites her very famous editorial Priya Odugare EP - 86 - ಮರದ ಕೊನೆಯ ಆಸೆ | The last wish of the tree ಪ್ರಿಯ ಓದುಗರೇ ಮನುಷ್ಯನ ಕೃತಘ್ನತೆ, ದುರಾಸೆ, ಲಾಲಸೆಗಳಿಂದ ಈ ಭೂಮಿಯನ್ನು ವಿನಾಶದ ಅಂಚಿನತ್ತ ಕೊಂಡೊಯ್ಯುತ್ತಿದ್ದಾನೆ. ನಾವು ಈ ನೆಲವನ್ನು ಪ್ರೀತಿಸುವುದನ್ನು ಕಲಿಯಬೇಕೆಂಬ ಸಂದೇಶ ಸಾರುವ ಮರದ ಮಾರ್ಮಿಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-02-22
06 min
Sandhyavani | ಸಂಧ್ಯಾವಾಣಿ
ಗೋದಾಮು ಮತ್ತು ಬೆಕ್ಕು | Cat and the warehouse
In this episode, Dr. Sandhya S. Pai recites her very famous editorial Priya Odugare EP -85 - ಗೋದಾಮು ಮತ್ತು ಬೆಕ್ಕು | Cat and the warehouse ಪ್ರಿಯ ಓದುಗರೇ ಒಮ್ಮೆ ನಾಲ್ವರು ವ್ಯಾಪಾರಿಗಳು ಹತ್ತಿ ಸಂಗ್ರಹಿಸಲು ಗೋದಾಮು ಖರೀದಿಸಿದ್ದರು. ಹತ್ತಿಯ ಚೀಲವನ್ನು ಗೋದಾಮಿನಲ್ಲಿ ಇಡುತ್ತಿದ್ದರು. ಆದರೆ ಗೋದಾಮಿನಲ್ಲಿ ಇಲಿಗಳ ಕಾಟ ತಪ್ಪಿಸಲು ಬೆಕ್ಕನ್ನು ತಂದರು. ಇದರಿಂದಾದ ಪರಿಣಾಮವೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-02-20
06 min
Sandhyavani | ಸಂಧ್ಯಾವಾಣಿ
ಅಧ್ಯಾಯ 26 : Jatayu's immortalisation | ಅಮರನಾದ ಜಟಾಯು
In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 26 : Jatayu's immortalisation | ಅಮರನಾದ ಜಟಾಯು ಧರ್ಮಾತ್ಮರು, ಸಜ್ಜನರು ಬದುಕಿನಲ್ಲಿ ಅನೇಕ ಪರೀಕ್ಷೆ ಎದುರಿಸಬೇಕಾಗುತ್ತದೆ. ಶ್ರೀರಾಮ ಮತ್ತು ಲಕ್ಷ್ಮಣ ಸೀತೆಯನ್ನು ಅರಸುತ್ತಾ ಹೊರಟಾಗ ದಾರಿಮಧ್ಯೆ ರಾವಣ ಅಪಹರಿಸಿದ ವಿಷಯ ತಿಳಿಸಿ ಜಟಾಯು ಪ್ರಾಣತ್ಯಜಿಸಿದ್ದ. ಮುಂದೆ ಸಾಗಿದ ರಾಮನಿಗೆ ಎದುರಾದ ಕಷ್ಟಗಳೇನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....
2021-02-19
11 min
Sandhyavani | ಸಂಧ್ಯಾವಾಣಿ
The billionaire ex-beggar | ಭಿಕ್ಷೆ ಬಿಟ್ಟವನೇ ಬಿಲಿಯನೇರ್
In this episode, Dr. Sandhya S. Pai recites her very famous editorial Priya Odugare EP -84 - The billionaire ex-beggar | ಭಿಕ್ಷೆ ಬಿಟ್ಟವನೇ ಬಿಲಿಯನೇರ್ ಭಿಕ್ಷೆ ಬಿಟ್ಟವನೇ ಬಿಲಿಯನೇರ್- S1E84 ಪ್ರಿಯ ಓದುಗರೇ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕ. ರೈಲೇನೋ ಹಳಿ ಮೇಲಿತ್ತು; ಇವನ ಬಾಳು ಹಳಿತಪ್ಪಿತ್ತು. ಈ ಬದುಕು ಎಲ್ಲಿಗೋಡಬೇಕು? ಅವನಿಗೆ ಸುತರಾಂ ಗೊತ್ತಿಲ್ಲ. ಶ್ರೀಮಂತನೊಬ್ಬ ಹೇಳಿದ ಒಂದೇ ಒಂದು ಬುದ್ಧಿಮಾತು ಅವನ ಬಾಳಬಂಡಿಯನ್ನು ಗುರಿಯ ಸ್ಟೇಷನ್ನಿಗೆ ಮುಟ್ಟಿಸಿತು. ನಮ್ಮೊಳಗಿನ ಕಾರ್ಯಕ್ಷಮತೆಯ ಎತ್ತರ ದರ್ಶಿಸುವ ಕಣ್ತೆರೆಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-02-17
08 min
Sandhyavani | ಸಂಧ್ಯಾವಾಣಿ
The life in elephant's ears | ಆನೆಕಿವಿಯಲ್ಲೊಂದು ಸಂಸಾರ
In this episode, Dr. Sandhya S. Pai recites her very famous editorial Priya Odugare - The life in elephant's ears | ಆನೆಕಿವಿಯಲ್ಲೊಂದು ಸಂಸಾರ ಪ್ರಿಯ ಓದುಗರೇ ಟಪಟಪನೆ ಹೊಡೆದುಕೊಳ್ಳುವ ಆನೆಕಿವಿಗಳಲ್ಲಿ ನೊಣಗಳ ಸಂಸಾರ. ಬಲುಎತ್ತರದ ಮನೆ. ಯಾರ ದಾಳಿಯ ಭಯವಿಲ್ಲ ಎಂಬ ಸಮಾಧಾನ ಅವಕ್ಕೆ. ಆದರೆ, ಬರುಬರುತ್ತಾ ಮನೆ ಬೋರ್ ಆಯ್ತು. ಭಾರೀ ಎತ್ತರ ಅಂತನ್ನಿಸಿತು. ಕೊಳಚೆಯಿಲ್ಲ, ದುರ್ಗಂಧವಿಲ್ಲ ಅಂತನ್ನಿಸಿ ಅವು ಹಾರಿದ್ದೆಲ್ಲಿಗೆ? ನಾಲ್ಕು ದಿನದ ಬಾಳ ತಿರುಳನ್ನು ಚೆಂದದ ಕಥೆಯೊಂದಿಗೆ ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-02-15
05 min
Sandhyavani | ಸಂಧ್ಯಾವಾಣಿ
Victory always follows wisdom | ವಿವೇಕ ಇದ್ದಲ್ಲಿ ವಿಜಯ
In this episode, Dr. Sandhya S. Pai recites her very famous editorial Priya Odugare - Victory always follows wisdom | ವಿವೇಕ ಇದ್ದಲ್ಲಿ ವಿಜಯ ಪ್ರಿಯ ಓದುಗರೇ ಪುಟ್ಟ ಕೆಲಸಕ್ಕಾಗಿ ಅರಮನೆ ಬಾಗಿಲ ಮುಂದೆ ನಿಂತ ಬಡ ಯುವಕ. ಅವನ ಮಾಸಿದ ಬಟ್ಟೆ ಕಂಡು ರಾಜಭಟರು ಒಳಕ್ಕೇ ಬಿಡಲಿಲ್ಲ. ಶ್ರೀಮಂತರು ನಿಂದಿಸಿದರು. ಸಾಕುನಾಯಿ ಛೂಬಿಟ್ಟರು. ಬೇಸರಗೊಂಡು ಮರಳಿದವ, ರಾಜ-ಮಂತ್ರಿಯೇ ತಿರುಗಿನೋಡುವ ಹಾಗೆ ಜಾದೂ ಮಾಡಿದ. ಖಲೀಲ್ ಗಿಬ್ರಾನನ ಚೆಂದದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-02-13
04 min
Sandhyavani | ಸಂಧ್ಯಾವಾಣಿ
ಅಧ್ಯಾಯ 25 : Seeta in Ashokavan | ಅಶೋಕವನದಲ್ಲಿ ಸೀತೆ
In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 25 : Seeta in Ashokavan | ಅಶೋಕವನದಲ್ಲಿ ಸೀತೆ ತನ್ನನ್ನು ವಿವಾಹವಾಗಲು ರಾವಣ ಸೀತೆ ಬಳಿ ಪರಿ, ಪರಿಯಾಗಿ ಬೇಡಿಕೊಂಡ. ಆದರೆ ಆಕೆ ಯಾವುದನ್ನೂ ಒಪ್ಪದಿದ್ದಾಗ ಅಶೋಕವನದಲ್ಲಿ ಇರಿಸಿದ್ದ. ಮತ್ತೊಂದೆಡೆ ಹೊನ್ನ ಜಿಂಕೆ ಇರಿಸಿ ಹೋದ ರಾಮನಿಗೆ ಸೀತೆಯ ಸುಳಿವು ಕೊಟ್ಟವರು ಯಾರು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ
2021-02-12
09 min
Sandhyavani | ಸಂಧ್ಯಾವಾಣಿ
Alexander and the Crow | ಅಲೆಗ್ಸಾಂಡರ್ ಮತ್ತು ಕಾಗೆ
In this episode, Dr. Sandhya S. Pai recites her very famous editorial Priya Odugare - Alexander and the Crow | ಅಲೆಗ್ಸಾಂಡರ್ ಮತ್ತು ಕಾಗೆ ಪ್ರಿಯ ಓದುಗರೇ ಅಲೆಗ್ಸಾಂಡರ್ ಭಾರತಕ್ಕೂ ಬಂದಿದ್ದು, ಸಾಕಷ್ಟು ಸಂಪತ್ತನ್ನು ಲೂಟಿ ಹೊಡೆದಿದ್ದ. ಕೊನೆಗೆ ಆತನಿಗೆ ಅಮರತ್ವ ನೀಡಬಲ್ಲ ಬಾವಿಯ ವಿಷಯ ಕಿವಿಗೆ ಬಿದ್ದಿತ್ತು. ತಾನು ಅಮರನಾಗಬೇಕೆಂದು ಬಾವಿಯ ನೀರು ಕುಡಿಯಲು ಹೋದ ಅಲೆಗ್ಸಾಂಡರನಿಗೆ ಕಾಗೆ ಹೇಳಿದ್ದೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-02-10
06 min
Sandhyavani | ಸಂಧ್ಯಾವಾಣಿ
The minister's post and the secret of the lock | ಮಂತ್ರಿ ಪದವಿ ಮತ್ತು ಬೀಗದ ರಹಸ್ಯ
In this episode, Dr. Sandhya S. Pai recites her very famous editorial Priya Odugare - The minister's post and the secret of the lock | ಮಂತ್ರಿ ಪದವಿ ಮತ್ತು ಬೀಗದ ರಹಸ್ಯ ಪ್ರಿಯ ಓದುಗರೇ ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಮೂಲ ಕಾರಣ, ವಾಸ್ತವದಲ್ಲಿ ಇಲ್ಲದ ಸಮಸ್ಯೆಯನ್ನು ಹೀಗಾಗಬಹುದು ಎಂದು ಕಲ್ಪಿಸಿಕೊಳ್ಳುತ್ತಾ ಪರಿಹರಿಸಲು ಯತ್ನಿಸುವುದು. ಹೀಗೆ ಮಂತ್ರಿ ಪದವಿಗೆ ನಡೆದ ಬೀಗದ ರಹಸ್ಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-02-08
05 min
Sandhyavani | ಸಂಧ್ಯಾವಾಣಿ
The sparrow that taught the ocean | ಸಾಗರಕ್ಕೆ ಬುದ್ಧಿ ಕಲಿಸಿದ ಗುಬ್ಬಿ
In this episode, Dr. Sandhya S. Pai recites her very famous editorial Priya Odugare - The sparrow that taught the ocean | ಸಾಗರಕ್ಕೆ ಬುದ್ಧಿ ಕಲಿಸಿದ ಗುಬ್ಬಿ ಪ್ರಿಯ ಓದುಗರೇ ಗುಬ್ಬಿ ದಂಪತಿಯೊಂದು ಬಹುಕಾಲದ ನಿರೀಕ್ಷೆ ನಂತರ ಅನಂತ ಸಾಗರ ತೀರದ ಒಂದು ಪೊದೆಯಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದವು. ಒಂದು ದಿನ ದೊಡ್ಡ ಅಲೆ ಮೊಟ್ಟೆಯನ್ನು ಕೊಚ್ಚಿಕೊಂಡು ಹೋದ ನಂತರ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-02-06
04 min
Sandhyavani | ಸಂಧ್ಯಾವಾಣಿ
ಅಧ್ಯಾಯ 24 : The Abduction of Seeta | ಸೀತಾಪಹರಣ
In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 24 : The Abduction of Seeta | ಸೀತಾಪಹರಣ ಸನ್ಯಾಸಿ ರೂಪದಲ್ಲಿ ಬಂದಿದ್ದ ರಾವಣ, ರಾಮ-ಲಕ್ಷ್ಮಣರಿದ್ದ ಕುಟೀರ ಪ್ರವೇಶಿಸಲು ಹೆಜ್ಜೆ ಮುಂದಿಟ್ಟಾಗ ಮಿಂಚು ಹೊಡೆದಂತಾಗಿ ಹಿಂದೆ ಸರಿದಿದ್ದ. ಬಳಿಕ ಯಾರಿದ್ದೀರಿ ಎಂಬ ಕೂಗು ಕೇಳಿ ಸೀತೆ ಹೊರಬಂದ ಮೇಲೆ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....
2021-02-05
12 min
Sandhyavani | ಸಂಧ್ಯಾವಾಣಿ
Karna and the gold vessel | ಕರ್ಣ ಮತ್ತು ಚಿನ್ನದ ಪಾತ್ರೆ
In this episode, Dr. Sandhya S. Pai recites her very famous editorial Priya Odugare - Karna and the gold vessel | ಕರ್ಣ ಮತ್ತು ಚಿನ್ನದ ಪಾತ್ರೆ ಪ್ರಿಯ ಓದುಗರೇ ಒಮ್ಮೆ ಕರ್ಣ ಚಿನ್ನದ ಪಾತ್ರೆಯಲ್ಲಿ ಎಣ್ಣೆ ಹಾಕಿ ಮೈಗೆ ಹಚ್ಚಿಕೊಳ್ಳುತ್ತಿದ್ದ. ಆಗ ವಿಪ್ರರೊಬ್ಬರು ಆಗಮಿಸಿ ಮಗಳಿಗೆ ಮದುವೆ, ತೀರಾ ಬಡತನ ಏನಾದರು ಸಹಾಯ ಮಾಡಿ ಎಂದಾಗ ಕೈಯಲ್ಲಿದ್ದ ಚಿನ್ನದ ಪಾತ್ರೆ ನೀಡಿದ್ದ ದಾನಶೂರನ ಮಾರ್ಮಿಕ ನೀತಿ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ,
2021-02-03
05 min
Sandhyavani | ಸಂಧ್ಯಾವಾಣಿ
The path to the achievement of kindness and love | ದಯೆ, ಪ್ರೀತಿಯೆಂಬ ಸಾಧನೆಯ ಹಾದಿ
In this episode, Dr. Sandhya S. Pai recites her very famous editorial Priya Odugare - The path to the achievement of kindness and love | ದಯೆ, ಪ್ರೀತಿಯೆಂಬ ಸಾಧನೆಯ ಹಾದಿ ಪ್ರಿಯ ಓದುಗರೇ ಅನುಕಂಪ, ಸಹಬಾಳ್ವೆ, ಪ್ರೀತಿ- ಇವುಗಳ ಆಚರಣೆಗಿಂತ ಮಿಗಿಲಾದ ಮಂತ್ರವಿಲ್ಲ. ತಪಸ್ಸಿಗೆ ಕುಳಿತವನಿಗಿಂತ ಈ ಸದ್ಗುಣಗಳ ಹಾದಿಯಲ್ಲಿ ಸಾಗುವವ ಬೇಗ ಭಗವಂತನ ಒಲುಮೆಗೆ ಪಾತ್ರನಾಗುವನು. ಬೆಟ್ಟವೇರಿ ಕುಳಿತ ಸಾಧಕನಿಗಾದ ವಿಶಿಷ್ಟ ಜ್ಞಾನೋದಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-02-01
05 min
Sandhyavani | ಸಂಧ್ಯಾವಾಣಿ
When the mountain of prejudice collapsed | ಪೂರ್ವಾಗ್ರಹ ಪರ್ವತ ಉರುಳಿದಾಗ
In this episode, Dr. Sandhya S. Pai recites her very famous editorial Priya Odugare - When the mountain of prejudice collapsed | ಪೂರ್ವಾಗ್ರಹ ಪರ್ವತ ಉರುಳಿದಾಗ ಪ್ರಿಯ ಓದುಗರೇ ಪೂರ್ವಾಗ್ರಹ ಅನ್ನೋದು ಅಜ್ಞಾನದ ಪರ್ವತ. ನಮ್ಮೊಳಗೆ ಇದು ಬೆಳೆಯುತ್ತಾ ಹೋದಂತೆ ನಾವು ಸಣ್ಣವರಾಗುತ್ತಾ ಹೋಗುತ್ತೇವೆ. ಈ ಪರ್ವತ ಕೆಡವದ ಹೊರತು ಅದರಾಚೆಗಿನ ವಾಸ್ತವ ನಮ್ಮ ಕಣ್ಣಿಗೆ ಬೀಳದು. ಸ್ಪಷ್ಟ ಅರಿವಿನ ನೋಟಕ್ಕಷ್ಟೇ ಇದು ಧಸಕ್ಕನೆ ಕುಸಿಯುತ್ತದೆ. ಪಾರ್ಟಿಗೆ ಹೋಗಿಬಂದ ಹುಡುಗನಿಗಾದ ಜ್ಞಾನೋದಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-01-30
06 min
Sandhyavani | ಸಂಧ್ಯಾವಾಣಿ
ಅಧ್ಯಾಯ 23 : The magical golden deer | ಮಾಯಾವಿ ಚಿನ್ನದ ಜಿಂಕೆ
In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 23 : The magical golden deer | ಮಾಯಾವಿ ಚಿನ್ನದ ಜಿಂಕೆ ಚಿನ್ನದ ಬಣ್ಣ ಹೊಂದಿದ ಜಿಂಕೆಯನ್ನು ಕಂಡು ಸೀತೆ ತುಂಬಾ ಖುಷಿಗೊಂಡಿದ್ದಳು. ನನಗೆ ಆ ಜಿಂಕೆ ಬೇಕು ಎಂದು ರಾಮನಲ್ಲಿ ಕೇಳಿಕೊಂಡಳು. ಇದೊಂದು ಮಾಯಾವಿ ಜಿಂಕೆ ಎಂದು ಲಕ್ಷ್ಮಣ ರಾಮನಿಗೆ ತಿಳಿಸಿದ. ಆದರೆ ಸೀತೆಯ ಹಠದಿಂದ ಏನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....
2021-01-29
12 min
Sandhyavani | ಸಂಧ್ಯಾವಾಣಿ
The light on the path leading to the supernatural | ಅಲೌಕಿಕ ಮಾರ್ಗದ ಬೆಳಕು
In this episode, Dr. Sandhya S. Pai recites her very famous editorial Priya Odugare - The light on the path leading to the supernatural | ಅಲೌಕಿಕ ಮಾರ್ಗದ ಬೆಳಕು ಪ್ರಿಯ ಓದುಗರೇ ಹುಟ್ಟುವಾಗ ಮನುಷ್ಯನ ಹೃದಯದಲ್ಲಿ ಅನರ್ಘ್ಯ ರತ್ನಗಳು ತುಂಬಿರುತ್ತದೆ ಎಂಬುದಕ್ಕೆ ಪುಟ್ಟ ಹುಡುಗನ ತಿಳಿ ನಗುವೇ ಇದಕ್ಕೆ ಸಾಕ್ಷಿ. ಕೆಸರು ಮೆತ್ತಿದ ರಕ್ತಗಳನ್ನು ತೊಳೆದು ಅಲೌಕಿಕ ಹಾದಿ ತೋರಿಸುವ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-01-27
04 min
Sandhyavani | ಸಂಧ್ಯಾವಾಣಿ
36 qualities of women | ಹೆಣ್ಣಿನ 36 ಗುಣ
In this episode, Dr. Sandhya S. Pai recites her very famous editorial Priya Odugare - 36 qualities of women | ಹೆಣ್ಣಿನ 36 ಗುಣ ಪ್ರಿಯ ಓದುಗರೇ ಒಂದು ಹಳ್ಳಿಯಲ್ಲಿ ಗಂಡ, ಹೆಂಡತಿ ಅನ್ಯೋನ್ಯತೆಯಿಂದ ಇದ್ದರು. ಒಂದು ದಿನ ಹೊಲದಿಂದ ಬರುತ್ತಿದ್ದಾಗ ಜೋಗಿಯೊಬ್ಬ ಭೇಟಿಯಾಗಿ ಹೆಣ್ಣಿನಲ್ಲಿ 36ಗುಣಗಳಿರುವ ವಿಷಯ ತಿಳಿಸಿದ್ದ. ಈ ವಿಚಾರದಲ್ಲಿ ಪತಿ, ಪತ್ನಿ ನಡುವೆ ನಡೆದಿದ್ದೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-01-25
05 min
Sandhyavani | ಸಂಧ್ಯಾವಾಣಿ
The childish mind of man | ಮನುಷ್ಯನ ಬಾಲಿಶ ಮನಸ್ಸು
In this episode, Dr. Sandhya S. Pai recites her very famous editorial Priya Odugare - The childish mind of man | ಮನುಷ್ಯನ ಬಾಲಿಶ ಮನಸ್ಸು ಪ್ರಿಯ ಓದುಗರೇ ಸುಖಕ್ಕೂ, ವಸ್ತುವಿಗೂ ಯಾವುದೇ ಸಂಬಂಧ ಇಲ್ಲ. ಸುಖ ಮನಸ್ಸಿನ ಸ್ಥಿತಿಯಾಗಿದೆ. ಹೀಗೆ ಮನುಷ್ಯನ ಬಾಲಿಶ ಮನಸ್ಸು ಸುಖ ಮತ್ತು ವಸ್ತುಗಳಿಗೆ ಹೇಗೆ ತಾಳೆ ಹಾಕುತ್ತದೆ ಎಂಬ ಕಥೆಯನ್ನು ಸಂದ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-01-23
06 min
Sandhyavani | ಸಂಧ್ಯಾವಾಣಿ
ಅಧ್ಯಾಯ 22 : Akampana informs Ravana about Rama | ರಾವಣನಿಗೆ ರಾಮನ ಕುರಿತು ಅಕಂಪನ ಮಾಹಿತಿ
In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 22 : Akampana informs Ravana about Rama | ರಾವಣನಿಗೆ ರಾಮನ ಕುರಿತು ಅಕಂಪನ ಮಾಹಿತಿ ಯುದ್ಧದಲ್ಲಿ ಓಡಿಹೋಗಿದ್ದ ಅಕಂಪನ ಎಂಬ ರಾಕ್ಷಸ ಲಂಕೆಗೆ ತೆರಳಿ, ಶ್ರೀರಾಮ ಖರ ದೂಷಣ ಹಾಗೂ ಅವರ 14 ಸಾವಿರ ಸೈನಿಕರನ್ನು ಸಂಹಾರ ಮಾಡಿರುವ ವಿಷಯ ರಾವಣನಿಗೆ ತಿಳಿಸಿದ್ದ. ಇದರಿಂದ ಆಕ್ರೋಶಗೊಂಡ ಲಂಕಾಧೀಶನಿಗೆ ಅಕಂಪನ ಹೇಳಿದ ಉಪಾಯವೇನು ಎಂಬುದನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....
2021-01-22
10 min
Sandhyavani | ಸಂಧ್ಯಾವಾಣಿ
The Scales of Justice are equal for everyone | ನ್ಯಾಯದ ತಕ್ಕಡಿ ಎಲ್ಲರಿಗೂ ಒಂದೇ
In this episode, Dr. Sandhya S. Pai recites her very famous editorial Priya Odugare - The Scales of Justice are equal for everyone | ನ್ಯಾಯದ ತಕ್ಕಡಿ ಎಲ್ಲರಿಗೂ ಒಂದೇ ಪ್ರಿಯ ಓದುಗರೇ ತಪ್ಪಿತಸ್ಥ ರಾಜ ಆದರೇನು? ಪ್ರಜೆಯೇ ಆದರೇನು? ನ್ಯಾಯದ ತಕ್ಕಡಿಯಲ್ಲಿ ಎಲ್ಲರಿಗೂ ಒಂದೇ ತೂಕ. ರಾಜನ ಬಾಣಕ್ಕೆ ಪುರುಷನೊಬ್ಬ ಪ್ರಾಣಬಿಟ್ಟ. ಪುತ್ರಶೋಕತಪ್ತ ತಾಯಿ ಮುಂದೆ ಅಪರಾಧಿ ರಾಜ ಮಂಡಿಯೂರಿ ಶಿಕ್ಷೆಗೆ ಅಣಿಯಾದ. ತಾನೂ ಬದುಕಬೇಕು, ಪರರನ್ನೂ ಬದುಕಲು ಬಿಡಬೇಕು ಎಂಬ ಭಾರತೀಯ ನ್ಯಾಯತತ್ತ್ವದ ಶ್ರೇಷ್ಠತೆ ಸಾರುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-01-20
05 min
Sandhyavani | ಸಂಧ್ಯಾವಾಣಿ
Children are like flowing water | ಮಕ್ಕಳು ಹರಿವ ನೀರಿನಂತೆ
In this episode, Dr. Sandhya S. Pai recites her very famous editorial Priya Odugare - Children are like flowing water | ಮಕ್ಕಳು ಹರಿವ ನೀರಿನಂತೆ ಪ್ರಿಯ ಓದುಗರೇ... ಪುಟಾಣಿ ಮಕ್ಕಳು ಕನ್ನಡಿ ಇದ್ದಂತೆ. ಅವರೊಳಗೆ ಪ್ರತಿಫಲಿಸುವುದು ನಮ್ಮದೇ ವ್ಯಕ್ತಿತ್ವಬಿಂಬಗಳು. ಹರಿವ ನೀರಿನಂತೆ ಅವರ ಮನಸ್ಸನ್ನು ಸರಿಯಾದ ಸಮಯದಲ್ಲಿ, ಸರಿಯಾದ ದಿಕ್ಕಿಗೆ ಕರೆದೊಯ್ಯುವುದು ಹೆತ್ತವರ ಕರ್ತವ್ಯ. ಇಲ್ಲಿನ ಪಂಜರದ ಗಿಣಿಯ ಕಥೆಯಲ್ಲೂ ನಮ್ಮ ಮಕ್ಕಳ ಚಿತ್ರಗಳುಂಟು. ಪ್ರತಿ ತಂದೆ- ತಾಯಂದಿರೂ ಕೇಳಲೇಬೇಕಾದ ಈ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-01-16
05 min
Sandhyavani | ಸಂಧ್ಯಾವಾಣಿ
Have you seen the real wealth? | ನಿಜವಾದ ಸಂಪತ್ತು ಕಂಡಿರಾ?
In this episode, Dr. Sandhya S. Pai recites her very famous editorial Priya Odugare - Have you seen the real wealth? | ನಿಜವಾದ ಸಂಪತ್ತು ಕಂಡಿರಾ? ಪ್ರಿಯ ಓದುಗರೇ... ಬರಿಗೈಯಿಂದ ಜಗತ್ತಿಗೆ ಬಂದಿರ್ತೀವಿ. ಕಣ್ಣೆದುರು ನೂರಾರು ಕಾಮನೆಗಳು. ಆರೋಗ್ಯ, ನೆಮ್ಮದಿ, ಸಿರಿ... ಯಾವುದು ಸಂಪತ್ತು? ನಮ್ಮೊಳಗೇ ಗೊಂದಲ. ಭಗವಂತ ನೀಡಿದ ಶಾಶ್ವತವಾದ ಸಿರಿಯನ್ನು ಅಪ್ಪಿ- ಒಪ್ಪಿಕೊಂಡೆವೋ, ಬಚಾವು. ಇಲ್ಲದಿದ್ರೆ ಬದುಕು ಹಾವು-ಏಣಿ ಆಟ. ಆಸೆಬುರುಕನೊಬ್ಬ ಖಜಾನೆಯ ಒಳಹೊಕ್ಕು ಖಾಲಿ ಕೈಯಲ್ಲಿ ಹಿಂದಿರುಗಿದ ಚೆಂದದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-01-16
05 min
Sandhyavani | ಸಂಧ್ಯಾವಾಣಿ
ಅಧ್ಯಾಯ 21 : Shurpanakhi episode - The extermination of Kharadushana | ಶೂರ್ಪನಖಿ ಪ್ರಸಂಗ - ಖರದೂಷಣ ಸಂಹಾರ
In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 21 : Shurpanakhi episode - The extermination of Kharadushana | ಶೂರ್ಪನಖಿ ಪ್ರಸಂಗ-ಖರದೂಷಣ ಸಂಹಾರ ಅಗಸ್ತ್ಯ ಮುನಿಗಳ ಆಶ್ರಮದಿಂದ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆ ಹೊರಟು ಪಂಚವಟಿಗೆ ಬಂದಿದ್ದರು. ಒಂದು ದಿನ ಆಕಾಶಮಾರ್ಗವಾಗಿ ತೆರಳುತ್ತಿದ್ದ ಶೂರ್ಪನಖಿಗೆ ಶ್ರೀರಾಮನನ್ನು ಕಂಡಾಗ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....
2021-01-15
10 min
Sandhyavani | ಸಂಧ್ಯಾವಾಣಿ
The curiosity of a miser | ಜಿಪುಣನ ಜಿಜ್ಞಾಸೆ!
In this episode, Dr. Sandhya S. Pai recites her very famous editorial Priya Odugare EP 69 The curiosity of a miser | ಜಿಪುಣನ ಜಿಜ್ಞಾಸೆ! ಒಂದು ಊರಿನಲ್ಲಿ ಕಡು ಜಿಪುಣನೊಬ್ಬ ಇದ್ದ. ಒಂದು ದಿನ ಊರಿಗೆ ಬಂದಿದ್ದ ಜ್ಯೋತಿಷಿಯೊಬ್ಬರಲ್ಲಿ ಭವಿಷ್ಯ ಕೇಳಿದ ನಂತರ ಹೆದರಿ, ಜೀವ ಉಳಿಸಿಕೊಳ್ಳಲು ದಾನ ಮಾಡಲು ಶುರು ಮಾಡಿದ್ದ. ಆದರೆ ಜಿಪುಣನಿಗೆ ಜಿಜ್ಞಾಸೆ ಮೂಡಿಸಿದ್ದು ಯಾಕೆ ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ
2021-01-13
06 min
Sandhyavani | ಸಂಧ್ಯಾವಾಣಿ
Life is a gem mine of debt | ಬಾಳು ಋಣದ ರತ್ನದ ಗಣಿ
In this episode, Dr. Sandhya S. Pai recites her very famous editorial Priya Odugare EP 68 Life is a gem mine of debt | ಬಾಳು ಋಣದ ರತ್ನದ ಗಣಿ ನಮ್ಮ ಬದುಕು ಸಾವಿರಾರು ಋಣಗಳ ಹೆಣಿಗೆ. ಹೆತ್ತವರು, ಒಡಹುಟ್ಟಿದವರು, ಅಕ್ಷರ ಕಲಿಸಿದ ಗುರು, ಬಾಳಸಾಂಗತ್ಯ ನೀಡಿ ನೆರಳಾದವಳು, ಖುಷಿ ಅರಳಿಸಿದ ಮಕ್ಕಳು- ಹೀಗೆ ಸಹಸ್ರಾರು ಋಣಗಳ ಬಂಧನದಲ್ಲಿ ನಾವಿದ್ದೇವೆ. ಇಲ್ಲಿ ಬೇಕು ಅಂದರೂ ಯಾರೂ ಸ್ವತಂತ್ರರಲ್ಲ. ಪಂಜರದ ಗಿಳಿಯೆಂಬ ಕನ್ನಡಿಯಲ್ಲಿ ಬಾಳ ಬಿಂಬಗಳನ್ನು ನೋಡುವ ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-01-11
05 min
Sandhyavani | ಸಂಧ್ಯಾವಾಣಿ
The enimity of crow and owl | ಕಾಗೆ ಮತ್ತು ಗೂಬೆ ದ್ವೇಷ
In this episode, Dr. Sandhya S. Pai recites her very famous editorial Priya Odugare EP 67 The enimity of crow and owl | ಕಾಗೆ ಮತ್ತು ಗೂಬೆ ದ್ವೇಷ ಪ್ರಾಣಿಗಳು ಸಿಂಹ ತಮ್ಮ ರಾಜನೆಂದು ಘೋಷಿಸಿಕೊಂಡವು. ಜಲಚರಗಳು ಕೂಡಾ ದೊಡ್ಡ ಮೀನನ್ನು ನಾಯಕ ಎಂದು ಘೋಷಿಸಿದವು. ಆದರೆ ಪಕ್ಷಿ ಸಂಕುಲಕ್ಕೆ ಕೀಳರಿಮೆ ಶುರುವಾಯ್ತು...ಕೊನೆಗೂ ತಮ್ಮ ನಾಯಕನ ಆಯ್ಕೆ ಮಾಡಿಕೊಂಡವೇ? ಅಲ್ಲಿ ದ್ವೇಷ ಹುಟ್ಟಿಕೊಂಡಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-01-09
08 min
Sandhyavani | ಸಂಧ್ಯಾವಾಣಿ
ಅಧ್ಯಾಯ 20 : Srirama visits the Agastya Muni Ashram | ಅಗಸ್ತ್ಯ ಮುನಿ ಆಶ್ರಮಕ್ಕೆ ಶ್ರೀರಾಮ ಭೇಟಿ
In this episode, Dr. Sandhya S. Pai recites the story of In this episode, Dr. Sandhya S. Pai recites the story of Srirama visits the Agastya Muni Ashram | ಅಗಸ್ತ್ಯ ಮುನಿ ಆಶ್ರಮಕ್ಕೆ ಶ್ರೀರಾಮ ಭೇಟಿ ಶರ್ಭಂಗ ಮುನಿಗಳು ಶ್ರೀರಾಮನಿಗೆ ತಮ್ಮ ತಪೋ ಬಲವನ್ನು ಧಾರೆ ಎರೆದು, ದೇಹತ್ಯಾಗ ಮಾಡಿದ್ದರು. ನಂತರ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಅಗಸ್ತ್ಯರ ಆಶ್ರಮಕ್ಕೆ ಹೊರಟ ಹಾಗೂ ಅಪ್ಸರಕೊಂಡದ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....
2021-01-08
11 min
Sandhyavani | ಸಂಧ್ಯಾವಾಣಿ
Camel and diamond bag | ಒಂಟೆ ಮತ್ತು ವಜ್ರದ ಚೀಲ
In this episode, Dr. Sandhya S. Pai recites her very famous editorial Priya Odugare EP 66 - Camel and diamond bag | ಒಂಟೆ ಮತ್ತು ವಜ್ರದ ಚೀಲ ವ್ಯಾಪಾರಿಯೊಬ್ಬ ಒಂಟೆಯೊಂದನ್ನು ಖರೀದಿಸಿ ಮನೆಗೆ ತಂದಿದ್ದ. ಆದರೆ ಸೇವಕ ಒಂಟೆಯ ಬೆನ್ನಿನ ಮೇಲಿದ್ದ ಖಜುವಾವನ್ನು ತೆಗೆಯುವಾಗ ಚಿಕ್ಕ ಚೀಲ ಕಂಡಿತ್ತು. ಅದರಲ್ಲಿ ಬೆಲೆಬಾಳುವ ವಜ್ರಗಳಿದ್ದವು. ವ್ಯಾಪಾರಿ ಆ ವಜ್ರವನ್ನು ಏನು ಮಾಡಿದ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-01-06
06 min
Sandhyavani | ಸಂಧ್ಯಾವಾಣಿ
Transformation of a beggar's life | ಬದಲಾದ ಭಿಕ್ಷುಕನ ಬದುಕು
In this episode, Dr. Sandhya S. Pai recites her very famous editorial Priya Odugare EP 65 - Transformation of a beggar's life | ಬದಲಾದ ಭಿಕ್ಷುಕನ ಬದುಕು ಪ್ರತಿದಿನ ಭಿಕ್ಷೆ ಬೇಡಿ ಬದುಕುತ್ತಿದ್ದೀಯಾ. ಜೀವನದಲ್ಲಿ ಯಾರಿಗಾದರು ಏನನ್ನಾದರು ಕೈಯೆತ್ತಿ ಕೊಟ್ಟಿದ್ದೀಯಾ. ಬರೇ ತೆಗೆದುಕೊಳ್ಳುವುದೇ ಬದುಕಲ್ಲಾ. ಏನಾದರು ಕೊಡುವುದನ್ನು ಕಲಿತುಕೊ ಎಂಬ ಶೇಠ್ ಜೀ ಮಾತು ಭಿಕ್ಷುಕನ ಬದುಕನ್ನು ಹೇಗೆ ಬದಲಾಯಿಸಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-01-04
06 min
Sandhyavani | ಸಂಧ್ಯಾವಾಣಿ
The two faces of Karma without desire | ನಿಷ್ಕಾಮ ಕರ್ಮದ ಎರಡು ಮುಖಗಳು
In this episode, Dr. Sandhya S. Pai recites her very famous editorial Priya Odugare EP 64 - The two faces of Karma without desire | ನಿಷ್ಕಾಮ ಕರ್ಮದ ಎರಡು ಮುಖಗಳು, ವಾಲ್ಮೀಕಿ ಬರೆದಿದ್ದ ರಾಮಾಯಣ ಓದಿ ಮುಗಿಸಿದ್ದ ನಾರದ ಮುನಿಗಳ ಮುಖ ನಿರ್ಭಾವುಕವಾಗಿತ್ತು. ರಾಮಾಯಣ ಹೇಗಿದೆ ಎಂದು ವಾಲ್ಮೀಕಿ ಪ್ರಶ್ನಿಸಿದಾಗ, ಹನುಮಂತ ಬರೆದ ರಾಮಾಯಣಕ್ಕೆ ಹೋಲಿಸಿದರೆ ಸಾಧಾರಣವಾಗಿದೆ ಎಂದಿದ್ದರು. ಮುಂದೇನಾಯ್ತು ಎಂಬ ನಿಷ್ಕಾಮ ಕರ್ಮದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2021-01-01
06 min
Sandhyavani | ಸಂಧ್ಯಾವಾಣಿ
ಅಧ್ಯಾಯ 19 : Srirama entered the Dandakaranya | ದಂಡಕಾರಣ್ಯ ಪ್ರವೇಶಿಸಿದ ಶ್ರೀರಾಮ
In this episode, Dr. Sandhya S. Pai recites the story of Srirama entered the Dandakaranya | ದಂಡಕಾರಣ್ಯ ಪ್ರವೇಶಿಸಿದ ಶ್ರೀರಾಮ ರಾಮ, ಸೀತೆ ಮತ್ತು ಲಕ್ಷ್ಮಣ ಅತ್ರಿ ಮುನಿಗಳ ಆಶ್ರಮಕ್ಕೆ ಬಂದಿದ್ದರು. ಮೂವರನ್ನು ಅತ್ರಿ ಮುನಿಗಳು ಮತ್ತು ಅನುಸೂಯೆ ಸತ್ಕರಿಸಿ ಬೀಳ್ಕೂಟ್ಟಿದ್ದರು. ನಿಮಗೆ ಮಂಗಳವಾಗಲಿ, ಮುಂದೆ ಭಯಂಕರವಾದ ದಂಡಕಾರಣ್ಯವಿದೆ ಎಂದು ತಿಳಿಸಿದ್ದರು. ಮುಂದೇನಾಯ್ತು ಎಂಬುದನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿಕೇಳಿ....
2021-01-01
10 min
Sandhyavani | ಸಂಧ್ಯಾವಾಣಿ
The river that brings life | ಬದುಕು ಹರಿಯುವ ನದಿ...
In this episode, Dr. Sandhya S. Pai recites her very famous editorial Priya Odugare EP 63 - The river that brings life | ಬದುಕು ಹರಿಯುವ ನದಿ... ಪ್ರಿಯ ಓದುಗರೇ, ಬದುಕು ಹರಿಯುವ ನದಿ...ಕಾಡಿನಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿದ್ದ ಹುಲಿ ಒಂದು ದಿನ ಬೋನಿನಲ್ಲಿ ಬಂಧಿಯಾಯ್ತು. ಒಂದರ್ಥದಲ್ಲಿ ಮನುಷ್ಯನ ಬದುಕು ಕೂಡಾ ಲಾಲಸೆ, ಐಶ್ವರ್ಯ, ಅಧಿಕಾರ, ಮೋಹದ ಬಂಧನವಾಗಿರುತ್ತದೆ ಎಂಬ ದೃಷ್ಟಾಂತದ ಹುಲಿಯ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-12-30
05 min
Sandhyavani | ಸಂಧ್ಯಾವಾಣಿ
The path to god's lovingness | ದೇವರ ಒಲುಮೆಗೆ ದಾರಿ
In this episode, Dr. Sandhya S. Pai recites her very famous editorial Priya Odugare EP 62 – The path to god's lovingness | ದೇವರ ಒಲುಮೆಗೆ ದಾರಿ ದೇವರ ಒಲುಮೆಗೆ ದಾರಿ- S1E62 ಪ್ರಿಯ ಓದುಗರೇ ದೇವರು ಹಣ, ಅಂತಸ್ತು, ಜಾತಿ ನೋಡಿ ಒಲಿಯುವುದಿಲ್ಲ. ಮಾದಾರ ಚನ್ನಯ್ಯನ ತಟ್ಟೆಯ ಅಂಬಲಿಯೂ ಆ ಭಗವಂತನಿಗೆ ಬಲು ರುಚಿ. ನಿಷ್ಕಲ್ಮಶ ಭಕ್ತಿಯೇ ಸರ್ವಶಕ್ತನ ಒಲುಮೆಗಿರುವ ಏಕೈಕ ಸೇತುವೆ. ಧೂಪ, ದೀಪ, ನೈವೇದ್ಯ, ಗಂಧಾಕ್ಷತೆಗಿಂತ ಸದ್ಭಕ್ತಿಯೇ ಶ್ರೇಷ್ಠ ಎಂದು ಸಾರುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-12-28
06 min
Sandhyavani | ಸಂಧ್ಯಾವಾಣಿ
The janitor of the mind | ಮನಸ್ಸೆಂಬ ದ್ವಾರಪಾಲಕ
In this episode, Dr. Sandhya S. Pai recites her very famous editorial Priya Odugare – The janitor of the mind | ಮನಸ್ಸೆಂಬ ದ್ವಾರಪಾಲಕ ಪ್ರಿಯ ಓದುಗರೇ ಆತ ಪಾಪದ ಕಡುಬಡವ. ಆಕಸ್ಮಿಕವಾಗಿ ಸಿಕ್ಕ ಅಮೂಲ್ಯ ರತ್ನವನ್ನೂ ರಾಜನಿಗೊಪ್ಪಿಸಿದ. ಪ್ರಾಮಾಣಿಕತೆಗೆ ಶಹಬ್ಬಾಶ್ ಸಿಕ್ಕಿತು. "ಏನು ಬೇಕು?" ಕೇಳಿದ ರಾಜ. ಈತ ಕೇಳಿದ್ದು ಮಾತ್ರ "ಛಡಿಯೇಟನ್ನು"! ಮನಸ್ಸೆಂಬ ದುರಾಸೆಯ ದ್ವಾರಪಾಲಕನಿಗೆ ನಿಯತ್ತಿನ ಪಾಠ ಕಲಿಸುವ, ಬಹು ಆಯಾಮದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-12-25
07 min
Sandhyavani | ಸಂಧ್ಯಾವಾಣಿ
ಅಧ್ಯಾಯ 18 : Bharata's divine ideal | ಭರತನ ದಿವ್ಯ ಆದರ್ಶ
In this episode, Dr. Sandhya S. Pai recites the story of Bharata's divine ideal | ಭರತನ ದಿವ್ಯ ಆದರ್ಶ ಭರತ ನಿರಂತರ ದುಃಖದಿಂದ ಬುದ್ಧಿ ಸ್ಥಿಮಿತ ಕಳೆದುಕೊಳ್ಳುತ್ತದೆ. ಸಮಚಿತ್ತದಿಂದ ಇರುವಂತೆ ವಶಿಷ್ಠರು ಸಮಾಧಾನಿಸಿದ್ದರು. ಈ ವೇಳೆ ಭರತನ ಉದಾತ್ತ ಗುಣ, ಭವ್ಯ ಆದರ್ಶದ ಬಗ್ಗೆ ಶ್ರೀರಾಮಚಂದ್ರ ಹೇಳಿದ್ದೇನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿಕೇಳಿ....
2020-12-25
09 min
Sandhyavani | ಸಂಧ್ಯಾವಾಣಿ
Independence from ignorance is the innerness of life | ಅಜ್ಞಾನದ ಬಿಡುಗಡೆ ಬದುಕಿನ ಅಂತರಾಳ
In this episode, Dr. Sandhya S. Pai recites her very famous editorial Priya Odugare - Independence from ignorance is the innerness of life | ಅಜ್ಞಾನದ ಬಿಡುಗಡೆ ಬದುಕಿನ ಅಂತರಾಳ ಪ್ರಿಯ ಓದುಗರೇ 50ರ ದಶಕದ ಬದುಕಿನ ಕೂಡು ಕುಟುಂಬದ ವ್ಯವಸ್ಥೆಯಲ್ಲಿ ಮಾಂತ್ರಿಕ ಮೋಹಕತೆ ಇತ್ತು. ಅಲ್ಲದೆ ಕಿನ್ನರ ಕಥೆಗಳ ಮೂಲಕ ಓದುವ, ಹಿರಿಯರ ಮಾತನ್ನು ಕೇಳುವ ಶ್ರದ್ಧೆ ಇತ್ತು. ಆದರೆ ಬದುಕು ಹೇಗೆ ಸಾಗಿದೆ ಎಂಬುದನ್ನು ವಿವರಿಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-12-23
06 min
Sandhyavani | ಸಂಧ್ಯಾವಾಣಿ
Nature and Man's perversion | ಪ್ರಕೃತಿ ಮತ್ತು ಮನುಷ್ಯನ ವಿಕೃತಿ
In this episode, Dr. Sandhya S. Pai recites her very famous editorial Priya Odugare - EP 59 Nature and Man's perversion | ಪ್ರಕೃತಿ ಮತ್ತು ಮನುಷ್ಯನ ವಿಕೃತಿ ಭೂಮಿಯ ಮೇಲೆ ಅತ್ಯುತ್ತಮವಾದ ಮಳೆ ಕಾಡುಗಳಿದ್ದವು.ಇದರಲ್ಲಿ ಸಮೃದ್ಧವಾದ ಜೀವಜಾಲವಿದೆ. ಪ್ರಕೃತಿ ಕೊಟ್ಟ ದೊಡ್ಡ ವರದಾನ ಈ ಮಳೆಕಾಡು. ಆದರೆ ಅರ್ಧದಷ್ಟು ಮಳೆಕಾಡು ನಾಶ ಮಾಡಿದ್ದ ಮನುಷ್ಯನ ವಿಕೃತಿಯ ಪರಿಣಾಮದ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-12-21
06 min
Sandhyavani | ಸಂಧ್ಯಾವಾಣಿ
The miracle of music! | ಸಂಗೀತದ ಪವಾಡ!
In this episode, Dr. Sandhya S. Pai recites her very famous editorial Priya Odugare -EP 58 The miracle of music! | ಸಂಗೀತದ ಪವಾಡ! ಜಾನಪದ ಸಂಗೀತಗಾರರ ಗುಂಪೊಂದು ಹಳ್ಳಿಯೊಂದಕ್ಕೆ ಬಂದಾಗ ಕತ್ತಲಾಗಿತ್ತು. ಮೈ ಕೊರೆಯುವ ಚಳಿಗೆ ಜನರು ಮನೆ ಸೇರಿಕೊಂಡಿದ್ದರು. ಆದರೂ ಹಾಡುವುದು ನಮ್ಮ ಕಾಯಕ ಎಂದ ಹಿರಿಯ ವ್ಯಕ್ತಿಯ ಮಾತಿನಂತೆ ಸಂಗೀತ ಕಾರ್ಯಕ್ರಮ ನಡೆಸಿದಾಗ ಅಲ್ಲಿ ನಡೆದ ಪವಾಡ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-12-18
05 min
Sandhyavani | ಸಂಧ್ಯಾವಾಣಿ
ಅಧ್ಯಾಯ 17 : Bharata's vow to Lord Sri Rama | ಶ್ರೀರಾಮನ ಮುಂದೆ ಭರತನ ಪ್ರತಿಜ್ಞೆ
In this episode, Dr. Sandhya S. Pai recites the story of Bharata's vow to Lord Sri Rama | ಶ್ರೀರಾಮನ ಮುಂದೆ ಭರತನ ಪ್ರತಿಜ್ಞೆ ರಾಜನಿಲ್ಲದ ರಾಜ್ಯ ಬಹಳ ಕಾಲ ಇರಲ್ಲ. ಹೀಗಾಗಿ ಅಯೋಧ್ಯೆಗೆ ಬರುವಂತೆ ಭರತ ಶ್ರೀರಾಮನ ಬಳಿ ಬೇಡಿಕೊಂಡ. ಅದಕ್ಕೆ ರಾಮ ಒಪ್ಪಲಿಲ್ಲ. ನಂತರ ಜನಕ ಮಹಾರಾಜನ ತೀರ್ಮಾನದ ನಡುವೆ ಭರತ ಕೈಗೊಂಡ ಪ್ರತಿಜ್ಞೆ ಏನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿಕೇಳಿ....
2020-12-18
12 min
Sandhyavani | ಸಂಧ್ಯಾವಾಣಿ
Those with cultured sensibilities never lose their paths | ಸಂಸ್ಕಾರವಂತ ಹಾದಿ ತಪ್ಪುವುದಿಲ್ಲ!
In this episode, Dr. Sandhya S. Pai recites her very famous editorial Priya Odugare -EP-52 Those with cultured sensibilities never lose their paths |ಸಂಸ್ಕಾರವಂತ ಹಾದಿ ತಪ್ಪುವುದಿಲ್ಲ! ಸಂಸ್ಕಾರ ಮನುಜನ ಪಾಲಿಗೆ ದಾರಿದೀಪ. ಸಂಸ್ಕಾರವಂತನಾಗಿ ಹುಟ್ಟಿದ್ದ ಬ್ರಾಹ್ಮಣನೊಬ್ಬ ವೃತ್ತಿಯಿಂದ ಕಳ್ಳನಾಗಿದ್ದ. ಸಂಪತ್ತು ಕಂಡರೆ ಬಾಯ್ಬಿಡುತ್ತಿದ್ದ ಈತ ಕಳ್ಳರ ಗುಂಪೊಂದನ್ನು ನಿರ್ನಾಮ ಮಾಡಿ, ಚಿನ್ನಾಭರಣ ದೋಚುವ ಹೊಂಚು ರೂಪಿಸಿದ್ದ. ಆದರೆ, ಆತ ಹಾಗೆ ಮಾಡಲಿಲ್ಲ. ಏಕೆ ಗೊತ್ತೇ? ಕುತೂಹಲಭರಿತ ಈ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ..
2020-12-17
08 min
Sandhyavani | ಸಂಧ್ಯಾವಾಣಿ
Faith is the foundation for life | ಬಾಳಸೌಧಕ್ಕೆ ನಂಬಿಕೆಯೇ ಬುನಾದಿ
In this episode, Dr. Sandhya S. Pai recites her very famous editorial Priya Odugare -EP-57 Faith is the foundation for life | ಬಾಳಸೌಧಕ್ಕೆ ನಂಬಿಕೆಯೇ ಬುನಾದಿ ಪ್ರಿಯ ಓದುಗರೇ ತಾಯಿ ಪಕ್ಕದಲ್ಲಿದ್ದರೆ ನಡೆಯುವ ಮಗುವಿಗೆ ನಿಶ್ಚಿಂತೆ. ಭಗವಂತನ ಮೇಲೆ ನಂಬಿಕೆಯಿದ್ದರೆ ಭಕ್ತನಿಗೆ ನೋವಿನ ಕ್ಷಣಗಳೂ ಸಹ್ಯ... ಬದುಕಿಗೆ ನಂಬಿಕೆಯೇ ಬುನಾದಿ. ಈ ಬುನಾದಿಗೆ ಅವಿಶ್ವಾಸದ ಗೆದ್ದಲು ಹತ್ತಿಬಿಟ್ಟರೆ, ಬಾಳಸೌಧ ಕ್ಷಣದಲ್ಲೇ ನೆಲಕ್ಕೆ! ಗುರು- ಶಿಷ್ಯರ ಮನಮುಟ್ಟುವ ಅಧ್ಯಾತ್ಮ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-12-16
06 min
Sandhyavani | ಸಂಧ್ಯಾವಾಣಿ
Everyone is a beggar | ನಾವೆಲ್ಲರೂ ಭಿಕ್ಷುಕರೇ!
In this episode, Dr. Sandhya S. Pai recites her very famous editorial Priya Odugare -EP-56, Everyone is a beggar | ನಾವೆಲ್ಲರೂ ಭಿಕ್ಷುಕರೇ! ಪ್ರಿಯ ಓದುಗರೇ ಸನ್ಯಾಸಿಯ ಪುಟ್ಟ ಭಿಕ್ಷಾಪಾತ್ರೆ. ಅಹಂಕಾರಿ ರಾಜ, ಆ ಪಾತ್ರೆ ತುಂಬಿಸುವ ಛಲಕ್ಕೆ ಬಿದ್ದ. ಬೊಗಸೆಗಳಲ್ಲಿ ಚಿನ್ನ ಸುರಿದ, ಅದು ತುಂಬಲಿಲ್ಲ. ಮೂಟೆಯಲ್ಲಿ ತಂದು ಸುರಿದ, ಆಗಲೂ ಊಹ್ಞೂಂ. ಖಜಾನೆಯ ಅಷ್ಟೂ ಚಿನ್ನ ಪಾತ್ರೆಗಿಳಿಸಿದರೂ, ಅದು ತುಂಬಲೇ ಇಲ್ಲ. ಕೊನೆಗೆ ರಾಜನೇ ಭಿಕ್ಷುಕನಾದ. ಒಂದಲ್ಲಾ ಒಂದು ರೀತಿಯಲ್ಲಿ ನಾವೆಲ್ಲರೂ ಭಿಕ್ಷುಕರೇ ಎಂಬ ಜೀವಿತದ ಗುಟ್ಟು ಹೇಳುವ ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-12-14
06 min
Sandhyavani | ಸಂಧ್ಯಾವಾಣಿ
The story of a pearl | ಒಂದು ಮುತ್ತಿನ ಕಥೆ
In this episode, Dr. Sandhya S. Pai recites her very famous editorial Priya Odugare -EP-55 The story of a pearl | ಒಂದು ಮುತ್ತಿನ ಕಥೆ ಪ್ರಿಯ ಓದುಗರೇ ತೃಪ್ತಿ ಸುಖದ ಮೊದಲ ಹೆಜ್ಜೆ. ತೃಪ್ತಿಗೆ ಆಸೆಯ ಬಿಕ್ಕಳಿಕೆ ಶುರುವಾದರೆ ಅದುವೇ ದುರಾಸೆ. ಅತಿಆಸೆಗೆ ಬೆಲೆಬಾಳುವ ಮುತ್ತನ್ನು ಕೈಚೆಲ್ಲಿದ ಬೇಡನಿಗೆ ಮೀನೊಂದು ಬುದ್ಧಿ ಕಲಿಸಿದೆ. ಲಕ್ಷ ಹಣಕ್ಕೆ ಆಸೆಪಟ್ಟವ ಆಸ್ಪತ್ರೆಯಲ್ಲಿ ಜ್ಞಾನೋದಯ ಕಂಡ ಹೃದಯಸ್ಪರ್ಶಿ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-12-12
06 min
Sandhyavani | ಸಂಧ್ಯಾವಾಣಿ
ಅಧ್ಯಾಯ 16: Bharatha meets Shri Rama | ಭರತ - ಶ್ರೀರಾಮರ ಭೇಟಿ
In this episode, Dr. Sandhya S. Pai recites the story of Bharatha meets Shri Rama | ಭರತ - ಶ್ರೀರಾಮರ ಭೇಟಿ ಭರತ ಹಾಗೂ ಪರಿವಾರ ಭರದ್ವಾಜ ಮುನಿಗಳ ಆಶ್ರಮಕ್ಕೆ ಭೇಟಿ . ಅಲ್ಲೇ ಒಂದು ದಿನ ಉಳಿದು ಮರುದಿನ ಪ್ರಯಾಣ ಮುಂದುವರೆಸಿದ್ದರು. ಇತ್ತ ರಾಮಾಶ್ರಮದಲ್ಲಿ ಭರತನ ಬರುವಿಕೆ ಸುಳಿವು ಲಕ್ಷ್ಮಣನಿಗೆ ತಿಳಿಯಿತು. ಆಗ ಲಕ್ಷ್ಮಣ ರಾಮನ ಬಳಿ ಬಂದು ಭರತನಿಗೆ ಬುದ್ದಿ ಕಲಿಸೋಣ ಬಾ ಎಂದ...ಮುಂದೇನಾಯ್ತು ಎಂಬ ಈಥೆಯನ್ನ ಸಂಧ್ಯಾ ಮಾಮಿ ಮಾತುಗಳಲ್ಲಿಕೇಳಿ....
2020-12-11
11 min
Sandhyavani | ಸಂಧ್ಯಾವಾಣಿ
Secrets of Wealth | ಸಿರಿಯ ಒಳಗುಟ್ಟು
In this episode, Dr. Sandhya S. Pai recites her very famous editorial Priya Odugare - EP-54 , Secrets of Wealth | ಸಿರಿಯ ಒಳಗುಟ್ಟು ಪ್ರಿಯ ಓದುಗರೇ ಕಿತ್ತು ತಿನ್ನುವ ಬಡತನದ ಬೇಗೆಯಿಂದ ಪಾರಾಗುವ ದಾರಿ ಕಾಣದೆ ವ್ಯಕ್ತಿಯೊಬ್ಬ ನರಳುತ್ತಿದ್ದ. ಅತನ ವೃತ್ತಿ ಕಾಡಿನ ಅಂಚಿಗೆ ಹೋಗಿ ಒಣಗಿದ ಮರದ ಕೊಂಬೆ, ರೆಂಬೆ ತಂದು ಪೇಟೆಯಲ್ಲಿ ಮಾರುವುದು. ಒಂದು ದಿನ ಸಂತರೊಬ್ಬರು ಸಿಕ್ಕಿದಾಗ ಅವರ ಕಾಲಿಗೆ ಬಿದ್ದು ಬಡತನದಿಂದ ಬಿಡುಗಡೆ ಬೇಕು ಎಂದ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-12-09
07 min
Sandhyavani | ಸಂಧ್ಯಾವಾಣಿ
The ultimate goal of life | ಬದುಕಿನ ಅಂತಿಮ ಗುರಿ
In this episode, Dr. Sandhya S. Pai recites her very famous editorial Priya Odugare - EP-53 , The ultimate goal of life | ಬದುಕಿನ ಅಂತಿಮ ಗುರಿ ಪ್ರಿಯ ಓದುಗರೇ ಊರ ಅಂಚಿನ ಭೂತದಮನೆ. ಒಂದಾನೊಂದು ಕಾಲದಲ್ಲಿ ಅಲ್ಲಿ ಶ್ರೀಮಂತರಿದ್ದರಂತೆ. ಮನೆ ಹೊಕ್ಕ ಮೂವರು ಕಳ್ಳರಲ್ಲಿ ಇಬ್ಬರು ಹೆದರಿ ಪರಾರಿ. ಮೂರನೆಯವ ಮಾತ್ರ ಧೃತಿಗೆಡದೆ ಒಳನುಗ್ಗಿದ್ದ. ಮರಳುವಾಗ ಮನುಷ್ಯನಾಗಿ ಬಂದ. ಊರಿಗೂರೇ ಕೊಂಡಾಡಿತು. ಬದುಕನ್ನೇ ಗೆದ್ದುಬಿಟ್ಟ. ಅದ್ಹೇಗೆ? ಈ ಕುತೂಹಲದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-12-07
06 min
Sandhyavani | ಸಂಧ್ಯಾವಾಣಿ
ಅಧ್ಯಾಯ 15: The ideal brother Bharata | ಆದರ್ಶ ಸಹೋದರ ಭರತ
In this episode, Dr. Sandhya S. Pai recites the story of The ideal brother Bharata | ಆದರ್ಶ ಸಹೋದರ ಭರತ ಅಯೋಧ್ಯೆಗೆ ಆಗಮಿಸಿದ ಭರತನಿಗೆ ತಂದೆ ದಶರಥ ಸ್ವರ್ಗಸ್ಥರಾದ ಸುದ್ದಿ ತಿಳಿದು ಆಘಾತಕ್ಕೊಳಗಾಗುತ್ತಾನೆ. ಗೋಳಾಟದ ಮಧ್ಯೆ ವಶಿಷ್ಠರ ಸಲಹೆಯಂತೆ ತಂದೆಯ ಅಂತ್ಯಕ್ರಿಯೆ ನೆರವೇರಿಸಿದರು. ಬಳಿಕ ಭರತ ರಾಮನಿದ್ದ ಚಿತ್ರಕೂಟ ಪ್ರದೇಶಕ್ಕೆ ಹೊರಟ...ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.
2020-12-04
13 min
Sandhyavani | ಸಂಧ್ಯಾವಾಣಿ
Back home! | ಮರಳಿ ಮನೆಗೆ!
In this episode, Dr. Sandhya S. Pai recites her very famous editorial Priya Odugare - EP-51 Back home! | ಮರಳಿ ಮನೆಗೆ! ಪ್ರಾಚೀನ ಕಾಲದಲ್ಲಿ ಜಪಾನ್ ದೇಶದಲ್ಲಿ ಮುರಿಂಜಿ ಎಂಬ ಚೈತ್ಯ ಇತ್ತು. ಬೌದ್ಧ ಸನ್ಯಾಸಿಗಳು ವಾಸ ಮಾಡುವ ಈ ಚೈತ್ಯಾಲಯಕ್ಕೆ ಒಬ್ಬರು ಹಿತ್ತಾಳೆ ಕೆಟಲನ್ನು ತಂದು ಕೊಟ್ಟಿದ್ದರು. ಈ ಕೆಟಲು ಏಕಾಏಕಿ ಪ್ರಾಣಿ ರೂಪ ಪಡೆದ ನಂತರ ಏನಾಯ್ತು ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ,
2020-12-02
06 min
Sandhyavani | ಸಂಧ್ಯಾವಾಣಿ
The parrot that won Indra's heart | ಇಂದ್ರನ ಮನಗೆದ್ದ ಗಿಳಿ
In this episode, Dr. Sandhya S. Pai recites her very famous editorial Priya Odugare - EP-50 The parrot that won Indra's heart | ಇಂದ್ರನ ಮನಗೆದ್ದ ಗಿಳಿ ಗಂಗಾತೀರದ ದೊಡ್ಡ ಅಂಜೂರ ಮರದ ಮೇಲೆ ಸಾವಿರಾರು ಗಿಳಿಗಳು ವಾಸವಾಗಿದ್ದವು. ಬಹಳ ಕಾಲದ ನಂತರ ಮರ ಹಳೆಯದಾಗಿತ್ತು. ಗಿಳಿಹಿಂಡು ಬೇರೆಡೆ ವಲಸೆ ಹೋದವು. ಪಕ್ಷಿರಾಜ ಮಾತ್ರ ಮರಬಿಟ್ಟು ಹೋಗದೆ ಇಂದ್ರನ ಮನಗೆದ್ದಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-11-30
06 min
Sandhyavani | ಸಂಧ್ಯಾವಾಣಿ
The conditions to eat 3 rice balls! | 3 ಕಡುಬು ತಿನ್ನಲು ಷರತ್ತು!
In this episode, Dr. Sandhya S. Pai recites her very famous editorial Priya Odugare - EP-49 The conditions to eat 3 rice balls! | 3 ಕಡುಬು ತಿನ್ನಲು ಷರತ್ತು! ಒಬ್ಬ ವಯೋವೃದ್ಧ ಊರ ಚೌಕದ ಮಧ್ಯೆ ಕುಳಿತು ಬನ್ನಿ, ಬನ್ನಿ. ರುಚಿಯಾದ ಕಡುಬು ತಂದಿದ್ದೇನೆ. ಒಂದಕ್ಕೆ ಒಂದು ನಾಣ್ಯ, ಎರಡು ಕಡುಬಿಗೆ ಎರಡು ನಾಣ್ಯ. ಮೂರು ತಿಂದವರು ಕಾಸು ಕೊಡುವುದು ಬೇಡ ಎಂದಿದ್ದ. ಆದರೆ ಅಜ್ಜ ವಿಧಿಸಿದ್ದ ಷರತ್ತು ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-11-28
06 min
Sandhyavani | ಸಂಧ್ಯಾವಾಣಿ
ಅಧ್ಯಾಯ 14: Dasharatha's Death | ಪುತ್ರಶೋಕದಿಂದ ದಶರಥನ ಸಾವು
In this episode, Dr. Sandhya S. Pai recites the story ofDasharatha's Death | ಪುತ್ರಶೋಕದಿಂದ ದಶರಥನ ಸಾವು ತಾನು ತಾರುಣ್ಯದಲ್ಲಿದ್ದಾಗ ಪಡೆದ ಶಾಪದಿಂದ ಶ್ರೀರಾಮ ಕಾಡಿಗೆ ಹೋಗಲು ಕಾರಣ ಎಂದು ದಶರಥ ಕೌಶಲ್ಯಗೆ ವಿವರಿಸಿದ್ದ. ದಶರಥನಿಗೆ ಶಾಪ ಕೊಟ್ಟಿದ್ದು ಯಾರು, ಪುತ್ರ ಶೋಕದಲ್ಲಿಯೇ ದಶರಥ ಸಾವನ್ನಪ್ಪಿದ ಘಟನೆ ನಂತರ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿ ಕೇಳಿ.
2020-11-27
11 min
Sandhyavani | ಸಂಧ್ಯಾವಾಣಿ
What is the secret to reach one's goal? | ಗುರಿ ಮುಟ್ಟಲು ಗುಟ್ಟೇನು?
In this episode, Dr. Sandhya S. Pai recites her very famous editorial Priya Odugare - EP-48 What is the secret to reach one's goal? | ಗುರಿ ಮುಟ್ಟಲು ಗುಟ್ಟೇನು? ಪ್ರಿಯ ಓದುಗರೇ ಮನುಷ್ಯನ ಮನಸ್ಸು ಇದ್ಹಾಗೆ ಇರಲ್ಲ. ನಿರಂತರ ಚಲನಶೀಲ. ಕೋತಿಯಂತೆ ಕುಣಿಯುತ್ತೆ. ಅದನ್ನು ಒಂದೇ ದಿಕ್ಕಿನಲ್ಲಿ ಚಲಿಸುವಂತೆ ತರಬೇತಿಗೊಳಿಸಿಬಿಟ್ಟರೆ ಗುರಿ ಮುಟ್ಟೋದು ಸುಲಭ. ಬದುಕಿನಲ್ಲಿ ಏನು ಬೇಕೆಂದು ಗುರುತಿಸಿ, ಚಿಂತನೆ ಮಾಡಿ, ಆ ದಾರಿಯಲ್ಲಿ ನಡೆಯುವವನೇ ಜಾಣ...- ಗೆಲುವಿನ ಗುಟ್ಟು ಹೇಳುವ ಚೆಂದದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ..
2020-11-25
07 min
Sandhyavani | ಸಂಧ್ಯಾವಾಣಿ
The Gurukula and the Cat | ಗುರುಕುಲ ಮತ್ತು ಬೆಕ್ಕು
In this episode, Dr. Sandhya S. Pai recites her very famous editorial Priya Odugare - EP-47 The Gurukula and the Cat | ಗುರುಕುಲ ಮತ್ತು ಬೆಕ್ಕು ಒಂದು ಗುರುಕುಲದಲ್ಲಿ ಒಂದು ಪದ್ಧತಿ ಇತ್ತಂತೆ. ಗುರುಗಳು ಪಾಠ ಮಾಡುವ ಮೊದಲು ಒಂದು ಬೆಕ್ಕನ್ನು ಹಿಡಿದು ಒಂದು ಚೀಲದಲ್ಲಿ ಹಾಕಿ ಬಾಯಿಕಟ್ಟಿ, ಗುರುಗಳ ಕಣ್ಣಳತೆ ದೂರದಲ್ಲಿ ಇಡುತ್ತಿದ್ದರು. ಆದರೆ ಹೊಸ ಗುರುಕುಲಾಧಿಪತಿ ಬಂದಾಗಲೂ ಈ ಪದ್ಧತಿ ಕಂಡು ಅಚ್ಚರಿಯಾಗಿದ್ದು ಯಾಕೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-11-23
07 min
Sandhyavani | ಸಂಧ್ಯಾವಾಣಿ
Shabari - a symbol of bhakti | ಭಕ್ತಿಯ ಪ್ರತೀಕ ಶಬರಿ
In this episode, Dr. Sandhya S. Pai recites her very famous editorial Priya Odugare - Shabari - a symbol of bhakti | ಭಕ್ತಿಯ ಪ್ರತೀಕ ಶಬರಿ ಭಕ್ತಿಯ ಪರಾಕಾಷ್ಠತೆಗೆ ಶಬರಿ ಉತ್ತಮ ಉದಾಹರಣೆ. ಹಗಲು, ರಾತ್ರಿ ಶ್ರೀರಾಮಚಂದ್ರನಿಗಾಗಿ ಹಂಬಲಿಸಿ ಕಾದು ಕುಳಿತಿದ್ದವಳು ಶಬರಿ. ತನ್ನ ಪ್ರಭು ಶ್ರೀರಾಮ ಒಂದಲ್ಲಾ ಒಂದು ದಿನ ಬಂದೇ ಬರುತ್ತಾನೆ ಎಂಬ ಶಬರಿಯ ಆಸೆ ನೆರವೇರಿತೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-11-21
10 min
Sandhyavani | ಸಂಧ್ಯಾವಾಣಿ
ಅಧ್ಯಾಯ 13: Rama's 14 years forest exile begins | 14ವರ್ಷ ವನವಾಸಕ್ಕೆ ತೆರಳಿದ ಶ್ರೀರಾಮ
In this episode, Dr. Sandhya S. Pai recites the story of Rama's 14 years forest exile begins | 14ವರ್ಷ ವನವಾಸಕ್ಕೆ ತೆರಳಿದ ಶ್ರೀರಾಮ ಪತ್ನಿ, ಸಹೋದರನ ಜತೆ ವನವಾಸಕ್ಕೆ ಹೋಗಲು ಸಿದ್ದನಾಗಿದ್ದ ಶ್ರೀರಾಮಚಂದ್ರ ಪ್ರಜೆಗಳಿಗೆ ಕೈಮುಗಿದು ತಂದೆಯ ಆಶಯದಂತೆ 14ವರ್ಷ ವನವಾಸ ಮುಗಿಸಿ ಬರುತ್ತೇನೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ. ಮುಂದೆ ಕೋಸಲ ದೇಶದಿಂದ ಕಾಲ್ನಡಿಗೆಯಲ್ಲಿ ಹೊರಟ ಶ್ರೀರಾಮನನ್ನು ಭೇಟಿಯಾದವರು ಯಾರು ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ.
2020-11-20
12 min
Sandhyavani | ಸಂಧ್ಯಾವಾಣಿ
The story of a jug of milk! | ಒಂದು ಲೋಟದ ಹಾಲಿನ ಕಥೆ!
In this episode, Dr. Sandhya S. Pai recites her very famous editorial Priya Odugare - The story of a jug of milk! | ಒಂದು ಲೋಟದ ಹಾಲಿನ ಕಥೆ! ಮಾನವೀಯತೆ ಬಗ್ಗೆ ನನಗೆ ನಂಬಿಕೆಯೇ ಇರಲಿಲ್ಲವಾಗಿತ್ತು. ಆ ಒಂದು ದಿನದ ಘಟನೆಯಿಂದ ನನ್ನ ಬದುಕಿನ ದಿಕ್ಕು ಬದಲಾಯಿತು. ಹೊಸ ಹುಮ್ಮಸ್ಸಿನಿಂದ ಓದಿ ವೈದ್ಯನಾದೆ. ಖ್ಯಾತಿ, ಹಣ, ಐಶ್ವರ್ಯ ಎಲ್ಲವೂ ನನ್ನ ಕೈಸೇರಿತ್ತು. ಆದರೆ ನನಗೆ ಒಂದು ಲೋಟದ ಹಾಲಿನ ನೆನಪು ಹೋಗಲಿಲ್ಲ. ಈ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-11-18
08 min
Sandhyavani | ಸಂಧ್ಯಾವಾಣಿ
Unrivalled beauty of Vasavadatte | ಅಪ್ರತಿಮ ಸುಂದರಿ ವಾಸವದತ್ತೆ
In this episode, Dr. Sandhya S. Pai recites her very famous editorial Priya Odugare - Unrivalled beauty of Vasavadatte | ಅಪ್ರತಿಮ ಸುಂದರಿ ವಾಸವದತ್ತೆ ವಾಸವದತ್ತೆ ಎಂಬ ಹೆಸರಿನ ಅಪ್ರತಿಮ ಸುಂದರಿ, ನರ್ತಕಿ ಇದ್ದಿದ್ದಳು. ಅವಳ ರೂಪ, ನೃತ್ಯಕ್ಕೆ ಮನಸೋಲದವರೇ ಇರಲಿಲ್ಲ. ಎಷ್ಟೋ ಮಂದಿ ಶ್ರೀಮಂತರು ಆಕೆಯನ್ನು ವಿವಾಹವಾಗಲು ಮುಂದಾಗಿದ್ದರು. ಆದರೆ ಆಕೆ ಉಪಗುಪ್ತನ ರೂಪಕ್ಕೆ ಮನಸೋತು ಬಿಟ್ಟಿದ್ದಳು. ಆಕೆಗೆ ಆತನ ಪ್ರೀತಿ ದೊರಕಿತೆ ಎಂಬುದನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-11-16
07 min
Sandhyavani | ಸಂಧ್ಯಾವಾಣಿ
We all have the reflections of Yayati within us | ಯಯಾತಿಯ ಬಿಂಬಗಳು
In this episode, Dr. Sandhya S. Pai recites her very famous editorial Priya Odugare - We all have the reflections of Yayati within us | ಯಯಾತಿಯ ಬಿಂಬಗಳು ಪ್ರಿಯ ಓದುಗರೇ ಮಗನ ಯವ್ವನ ಧರಿಸಿ, ಸಾವನ್ನು ಮುಂದೂಡಿದ ಯಯಾತಿ ಕೇವಲ ಕಥೆಯಾಗುಳಿದಿಲ್ಲ. ನಮ್ಮೊಳಗಿನ ಕನ್ನಡಿಯಲ್ಲೂ ಅವನ ಬಿಂಬಗಳುಂಟು. ಕಹಿ ಬಂದಾಗ ವಿಧಿಗೆ ಶಾಪ. ಸುಖಕ್ಕೆ ಹಾತೊರೆದ ದೇಹಕ್ಕೆ ದುಃಖದ ಮೇಲೆ ಕೋಪ. ಸಿಹಿ- ಕಹಿಗಳು ಬದುಕಿನ ಒಂದು ಸ್ಥಿತಿ ಅನ್ನೋ ತತ್ತ್ವವನ್ನೇ ಮರೆತಿದ್ದೇವೆ. ಯುಗಗಳೆಷ್ಟೇ ಉರುಳಿದರೂ ಚಿರಂತನವಾಗಿ ಕಾಡುವ ಯಯಾತಿಯ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-11-13
07 min
Sandhyavani | ಸಂಧ್ಯಾವಾಣಿ
ಅಧ್ಯಾಯ 12: Rama’s exile | ಶ್ರೀರಾಮಚಂದ್ರನಿಗೆ ವನವಾಸ
In this episode, Dr. Sandhya S. Pai recites the story of Rama’s exile | ಶ್ರೀರಾಮಚಂದ್ರನಿಗೆ ವನವಾಸ ಅಮ್ಮಾ ನನ್ನ ತಂದೆಯ ಪ್ರಾಣ ಉಳಿಸಿದ ನಿನಗೆ ವರಗಳು ಸಿಗಲೇಬೇಕು. ನನ್ನ ತಂದೆಯ ಪ್ರತಿಜ್ಞೆಯನ್ನು ಕಾರ್ಯರೂಪಕ್ಕೆ ತರುವುದಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲಾ. ನಾನು ಅಯೋಧ್ಯೆ ತ್ಯಜಿಸಿ ಕಾಡಿಗೆ ಹೋಗಲು ಸಿದ್ದ ಎಂದ ಶ್ರೀರಾಮಚಂದ್ರ. ಶ್ರೀರಾಮನ ನಿರ್ಧಾರದಿಂದ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ....
2020-11-13
13 min
Sandhyavani | ಸಂಧ್ಯಾವಾಣಿ
Salvation happens only when we detach from our carnal desires | ಕಾಮನೆಯ ಕೊಂಡಿ ಕಳಚಿದರಷ್ಟೇ ಮುಕುತಿ
In this episode, Dr. Sandhya S. Pai recites her very famous editorial Priya Odugare - Salvation happens only when we detach from our carnal desires | ಕಾಮನೆಯ ಕೊಂಡಿ ಕಳಚಿದರಷ್ಟೇ ಮುಕುತಿ ಪ್ರಿಯ ಓದುಗರೇ ಚಿನ್ನಕ್ಕೆ ಅಷ್ಟು ಬೆಲೆ, ಹಿತ್ತಾಳೆಗೆ ಇಷ್ಟೇ ಬೆಲೆ! ಯಾರೋ ಪ್ರತಿಪಾದಿಸಿದ್ದನ್ನು ಕುರುಡಾಗಿ ನಂಬಿದ್ದೇವೆ. ಇಡೀ ಬದುಕನ್ನು ಅವುಗಳ ಮೇಲಿನ ಕಾಮನೆಯಿಂದ ಕಟ್ಟಿಹಾಕಿದ್ದೇವೆ. ವಸ್ತುಗಳು ಹೊರಗಿವೆ. ಅವುಗಳ ಮೇಲಿನ ಮೋಹ ನಮ್ಮೊಳಗಿದೆ. ಈ ಕೊಂಡಿ ಕಳಚದ ಹೊರತು ಮೋಕ್ಷ ಸಿಗದು. ಗುರುವಿನ ಮುಂದೆ ಶಿಷ್ಯನೇ ಗುರುವಾದ ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-11-11
06 min
Sandhyavani | ಸಂಧ್ಯಾವಾಣಿ
Confidence is the only superpower in the world | ಆತ್ಮವಿಶ್ವಾಸವೇ ಜಗತ್ತಿನ ಸೂಪರ್ ಪವರ್
In this episode, Dr. Sandhya S. Pai recites her very famous editorial Priya Odugare - Confidence is the only superpower in the world | ಆತ್ಮವಿಶ್ವಾಸವೇ ಜಗತ್ತಿನ ಸೂಪರ್ ಪವರ್ ಪ್ರಿಯ ಓದುಗರೇ ಆತ್ಮವಿಶ್ವಾಸ ಅನ್ನೋದು ಸೂಪರ್ ಪವರ್ ಇದ್ದಹಾಗೆ. ಒಮ್ಮೆ ನಿಮ್ಮ ಅಂತಃಶಕ್ತಿಯನ್ನು ನೀವು ನಂಬಿಬಿಟ್ಟರೆ, ಮುಂದಿನದ್ದೆಲ್ಲ ಜಾದೂ ರೀತಿ ಘಟಿಸುತ್ತಾ ಹೋಗುತ್ತೆ. ಕಿವಿಗಳು ಅಗಲವೆಂದು ಕೀಳರಿಮೆಯಿಂದ ಕುಗ್ಗಿ ಹೋಗಿದ್ದ ಡಂಬೋ ಆನೆಯ ಸ್ಫೂರ್ತಿಗಾಥೆ ನಮ್ಮೊಳಗಿನ ಆತ್ಮಶಕ್ತಿಗೆ ಆನೆಬಲ ನೀಡಬಲ್ಲದು. ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-11-09
08 min
Sandhyavani | ಸಂಧ್ಯಾವಾಣಿ
The sole path to truth | ಸತ್ಯದರುಶನದ ಏಕೈಕ ದಾರಿ
In this episode, Dr. Sandhya S. Pai recites her very famous editorial Priya Odugare - The sole path to truth | ಸತ್ಯದರುಶನದ ಏಕೈಕ ದಾರಿ ಪ್ರಿಯ ಓದುಗರೇ ಸಾಮ್ರಾಟ ಸತ್ಯ ಖರೀದಿಗೆ ಹೊರಟ. ಬೆಳ್ಳಿ, ಹೊನ್ನು, ವರಹ ಮುಂದಿಟ್ಟರೂ ಸತ್ಯ ಬಳಿಗೆ ಸುಳಿಯಲಿಲ್ಲ. ಸತ್ಯ ಮಾರಾಟದ ವಸ್ತುವಲ್ಲ. ಅದು ಆತ್ಮಾನುಭವ. ಪಂಚಭೂತದ ಎಲ್ಲೆಗಳನ್ನು ಮೀರಿದ ಆ ತತ್ತ್ವ ನಮ್ಮೊಳಗೆ ಇಳಿವ ಕ್ಷಣಕ್ಕೆ ಶಬ್ದ, ರೂಪಗಳಿಲ್ಲ ಎನ್ನುವ ಸಂಗತಿ ದೊರೆಯ ಕಣ್ತೆರೆಸಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-11-07
07 min
Sandhyavani | ಸಂಧ್ಯಾವಾಣಿ
ಅಧ್ಯಾಯ 11: Kaikeyi stops the Coronation of Lord Ram | ಶ್ರೀರಾಮಪಟ್ಟಾಭಿಷೇಕ ತಡೆದ ಕೈಕೇಯಿ
In this episode, Dr. Sandhya S. Pai recites the story of Kaikeyi stops the Coronation of Lord Ram | ಶ್ರೀರಾಮಪಟ್ಟಾಭಿಷೇಕ ತಡೆದ ಕೈಕೇಯಿ ಅಯೋಧ್ಯೆಯಲ್ಲಿ ಶ್ರೀರಾಮಪಟ್ಟಾಭಿಷೇಕದ ಭರ್ಜರಿ ಸಂಭ್ರಮದಲ್ಲಿತ್ತು. ಈ ಸಂದರ್ಭದಲ್ಲಿ ಮಂಥರೆ ಕೈಕೇಯಿ ಅಂತಃಪುರ ಪ್ರವೇಶಿಸಿದ್ದಳು. ಅಲ್ಲಿ ಏನು ನಡೆಯಿತು,ಕೈಕೇಯಿ ಪಟ್ಟಾಭಿಷೇಕ ತಡೆದದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ...
2020-11-06
13 min
Sandhyavani | ಸಂಧ್ಯಾವಾಣಿ
There is no forgiveness if one returns to the wrong path again | ಪುನಃ ತಪ್ಪಿನ ಹಾದಿಗೆ ಮರಳಿದರೆ ಕ್ಷಮೆ ಸಿಗದು
In this episode, Dr. Sandhya S. Pai recites her very famous editorial Priya Odugare - There is no forgiveness if one returns to the wrong path again | ಪುನಃ ತಪ್ಪಿನ ಹಾದಿಗೆ ಮರಳಿದರೆ ಕ್ಷಮೆ ಸಿಗದು ಪ್ರಿಯ ಓದುಗರೇ ಯಾವ ಸ್ವಭಾವದಿಂದ ತಪ್ಪು ಘಟಿಸಿತೋ, ಆ ಸ್ವಭಾವವನ್ನು ಮೂಲದಿಂದಲೇ ಕಿತ್ತೊಗೆಯುವುದು ಪಶ್ಚಾತ್ತಾಪ. ಮತ್ತೆ ಅದೇ ತಪ್ಪಿಗೆ ಮರಳಿದವನು ಕ್ಷಮೆಗೆ ಅನರ್ಹ. ಅಹಂಕಾರ, ಕ್ರೋಧದೊಂದಿಗೆ ಸೇರಿದಾಗ ವ್ಯಕ್ತಿಯ ಅವನತಿ ಆರಂಭವಾಗುತ್ತದೆ ಎಂಬ ವಾಸ್ತವ ತೆರೆದಿಡುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-11-04
05 min
Sandhyavani | ಸಂಧ್ಯಾವಾಣಿ
Learning is life | ಕಲಿಯುವುದೇ ಜೀವನ
In this episode, Dr. Sandhya S. Pai recites her very famous editorial Priya Odugare - Learning is life | ಕಲಿಯುವುದೇ ಜೀವನ ಒಂದೂರಿನಲ್ಲಿ ಜಿಪುಣನೊಬ್ಬ ಇದ್ದ. ಎಲ್ಲಾ ಇದ್ದು ಜಿಪುಣನಾಗಿ ಬದುಕುವ ವ್ಯಕ್ತಿ ಕೃಪಣ. ಕಡು ಬಡವನಾಗಿದ್ದ ಈತನಿಗೆ ಶ್ರೀಮಂತನಾಗುವ ಗೀಳು ಹತ್ತಿತ್ತು. ನಂತರ ಸಾವಿರಾರು ಕೋಟಿ ರೂಪಾಯಿ ಸಂಪಾದಿಸಿದ. ಕಾಲ ಸಮೀಪಿಸಿದಾಗ ಜಿಪುಣನ ಕೊರಳಿಗೆ ಯಮ ಪಾಶ ಹಾಕಲು ಬಂದಾಗ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-11-02
08 min
Sandhyavani | ಸಂಧ್ಯಾವಾಣಿ
The smart hermit king | ವಿರಕ್ತ ರಾಜ ಚಕ್ಷವೇಣ!
In this episode, Dr. Sandhya S. Pai recites her very famous editorial Priya Odugare - The hermit king is always Smarter | ವಿರಕ್ತ ರಾಜ ಚಕ್ಷವೇಣ! ಯಾವಾಗ ಮನುಷ್ಯ ನಿರಪೇಕ್ಷ ಬುದ್ದಿಯಿಂದ ಪ್ರಾಮಾಣಿಕವಾಗಿ ಜನಹಿತಕ್ಕಾಗಿ ಕೆಲಸ ಮಾಡುತ್ತಾನೋ ಆಗ ತನ್ನಿಂದ ತಾನೇ ಶಕ್ತಿ ಉಂಟಾಗುತ್ತದೆ. ಆದರೆ ಆತ ಒಂದು ಕ್ಷಣ ಧರ್ಮ ಬದ್ಧತೆಯಿಂದ ವಿಚಲಿತನಾದರೆ ಆ ಶಕ್ತಿ ಕ್ಷೀಣವಾಗುತ್ತದೆ. ಈಗ ಹೇಳು ರಾಣಿ ನಿನಗೆ ಸಂಪತ್ತು ಬೇಕೋ ಅಥವಾ ಧರ್ಮದ ಶಕ್ತಿ ಎಂಬ ಧರ್ಮಿಷ್ಠ ಚಕ್ಷವೇಣ ರಾಜನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-10-31
07 min
Sandhyavani | ಸಂಧ್ಯಾವಾಣಿ
ಅಧ್ಯಾಯ 10 : Preparations for Shri Ram's Coronation | ಶ್ರೀರಾಮಪಟ್ಟಾಭಿಷೇಕದ ಸಿದ್ದತೆ
In this episode, Dr. Sandhya S. Pai recites the story of Preparations for Sri Ram's Coronation | ಶ್ರೀರಾಮಪಟ್ಟಾಭಿಷೇಕದ ಸಿದ್ದತೆ ದಶರಥನಿಗೆ ವೃದ್ದಾಪ್ಯ ಸಮೀಪಿಸುತ್ತಿದ್ದಂತೆ ಪುತ್ರ ರಾಮನಿಗೆ ಪಟ್ಟಾಭಿಷೇಕ ಮಾಡುವ ಚಿಂತನೆ ನಡೆಸಿದ್ದ. ರಾಜ್ಯಭಾರ ನಿರ್ವಹಿಸುವುದು ನನ್ನಿಂದ ಕಷ್ಟವಾಗುತ್ತಿದೆ. ಮಾತ್ರವಲ್ಲ ಕೆಲವು ದಿನಗಳಿಂದ ನನಗೆ ಕೆಟ್ಟ ಶಕುನಗಳಾಗುತ್ತಿದೆ. ಇವು ಮುಂದೆ ಬರಲಿರುವ ಯಾವುದೋ ಕೆಟ್ಟದರ ಸೂಚನೆ ಇರಬೇಕು. ಹೀಗಾಗಿ ಕೂಡಲೇ ಶ್ರೀರಾಮನ ಪಟ್ಟಾಭಿಷೇಕದ ಸಿದ್ದತೆ ಕುರಿತ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ...
2020-10-30
14 min
Sandhyavani | ಸಂಧ್ಯಾವಾಣಿ
The hell that turned into heaven | ಸ್ವರ್ಗವಾದ ನರಕ...
In this episode, Dr. Sandhya S. Pai recites her very famous editorial Priya Odugare - The hell that turned into heaven | ಸ್ವರ್ಗವಾದ ನರಕ... ಮೃತಪಟ್ಟ ವ್ಯಕ್ತಿಯೊಬ್ಬನಿಗೆ ನರಕವಾಸ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಆತನ ಸ್ವಲ್ಪ ಒಳ್ಳೆಯತನದ ಹಿನ್ನಲೆಯಲ್ಲಿ ಆತನಿಗೆ ಯಾವ ದೇಶದ ನರಕ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡಲಾಗಿತ್ತು. ಈ ಆತ್ಮದ ಸುತ್ತಾಟದಲ್ಲಿ ನರಕವೇ ಸ್ವರ್ಗವಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
2020-10-28
09 min